Author: Divya Rao

7

ಸಾಗರ ತೀರದ ಕಲ್ಲು ಬಂಡೆ…

Share Button

ಅತ್ತ ಜಲರಾಶಿಸುತ್ತಲೂ ಮರಳು ರಾಶಿನಟ್ಟ ನಡುವೆ ದೃಷ್ಠಿ ಬೊಟ್ಟಿನಂತೆನಿಂತಿರುವ ನಾನೊಂದುಕಲ್ಲು ಬಂಡೆ ರಪ್ಪೆಂದು ರಾಚುವಅಲೆಗಳ ಹೊಡೆತಸುಯ್ಯೆಂದು ಬೀಸುವಬಿಸಿಗಾಳಿಯ ರಭಸ.ಸವೆದರೂ, ನವೆದರೂ..ಅಲುಗಾಡದೆ ನಿಂತಿರುವನಾನೊಂದು ಹೆಬ್ಬಂಡೆ ಸುಡು ಬಿಸಿಲಿಗೆ ಮೈಯೊಡ್ಡಿಸುಟ್ಟು ಕರಕಲಾಗಿನೆರಳಿನ ತಂಪಿಗೆಹಪ ಹಪಿಸುವನಾನೊಂದು ಕರಿ ಬಂಡೆ ಮೀನ ಹೆಕ್ಕಿ ತಂದ ಹಕ್ಕಿಗಳುನೆತ್ತಿ ಮೇಲೆ ಕುಕ್ಕಿ ತಿಂದುಪಿಚ್ಚಕ್ಕೆಂದು ಹಿಕ್ಕೆ ಹಾಕಿ...

7

ರೈತನ ಪರವಾಗಿ…

Share Button

ಊರ ಹಳ್ಳಿ, ಕೆರೆ, ನಾಲೆಗಳೆಲ್ಲಾ ಬತ್ತಿ ಬರಿದಾಗಿವೆ ಎಂಬ ರೈತನ ಗೋಳಿಗೆ ಕೆಲವರ ಬೇಜವಾಬ್ದಾರಿ ಪ್ರತಿಕ್ರಿಯೆ  ನಿಮ್ಮಂತ ರೈತರು ಹೊಳೆ, ಕೆರೆಗೆ ಪಂಪ್‌ಸೆಟ್ಟು ಇಟ್ಟಿದ್ದೇ ಇದಕ್ಕೆಲ್ಲಾ ಕಾರಣ ಎಂದು. ಸಾಲವೆಂಬ ಶೂಲ ಅಲ್ಲಲ್ಲಿ ಕೆಲ ರೈತರನ್ನ ಬಲಿ ತೆಗೆದುಕೊಳ್ಳತ್ತಿದ್ದರೆ, ಇಂತಹ ಘೋರ ಅಪವಾದ ಇಡೀ ರೈತಾಪಿ ವರ್ಗವನ್ನೇ...

Follow

Get every new post on this blog delivered to your Inbox.

Join other followers: