Author: Bhagya Laxmi, bhagyalaxmi20@gmail.com

7

ಏಕಾಂಗಿ ಬದುಕು – 3: ಕೈಕೊಟ್ಟ ನೆನಪುಗಳು ಚಿಕಿತ್ಸೆಯಾಗಬಲ್ಲದೆ..?

Share Button

ನಾವು ಅನುಭವಿಸುವ ಯಾವುದೇ ಸಂದರ್ಭಗಳನ್ನು ಅನುಭಾವಿಸಬೇಕೆಂದರೆ ಮನಸ್ಸಿನ ಅಭಿಮತ ಬಹಳವೇ ಮುಖ್ಯ. ಆಲೋಚನೆಗಳು, ಮನದ ಚಲನೆಗಳು ನಿಯಂತ್ರಣ ತಪ್ಪಿತೆಂದರೆ ಸಾಮಾನ್ಯ ಆಸೆಗಳೂ ಅನುಭವಕ್ಕೆ ಬಾರದಂತೆ ನಿಯಂತ್ರಣ ಕಳೆದುಕೊಳ್ಳುತ್ತವೆ. ನೋಟ ಮಾತಾಗುವ,ಮಾತು ಹಾಡಾಗುವ,ಹಾಡು ಅನುರಾಗವಾಗುವ ಸಮಯದಲ್ಲಿ ಸುಪ್ತಮನಸ್ಸಿನ ಚೇತನವು ನಿಯಂತ್ರಣ ತಪ್ಪುವುದು ಸಹಜ. ಆ ಕ್ಷಣದ ಯೋಚನೆಗಳು, ಯೋಜನೆಗಳು...

1

ಶವಸ೦ಸ್ಕಾರಕ್ಕೊಂದು ಪೆಟ್ಟಿಗೆ

Share Button

ಮೇಲ್ನೋಟಕ್ಕೆ  ಡ್ರೈಯರ್ ನಂತೆ  ಕಾಣುವ ಈ  ಸಾಧನ  ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ  ಶವಸ೦ಸ್ಕಾರಕ್ಕೆ ಬಳಸುವ ‘ಚಿತಾಗಾರ’ ಎನ್ನಬಹುದು . ವಿದ್ಯುತ್  ಚಿತಾಗಾರದ ಮಾದರಿಯಂತಿರುವ ಇದು  ಸ್ವಂತ  ಭೂಮಿಯಲ್ಲಿ  ಶವ ಸಂಸ್ಕಾರ ಮಾಡುವ ಗ್ರಾಮೀಣ ಪ್ರದೇಶದ  ಜನರಿಗೆ  ಬಹಳ ಅನುಕೂಲಕರವಾಗಿದೆ . ಸಾಮಾನ್ಯ  ಏಳರಿಂದ  ಒಂಭತ್ತು   ಅಡಿಗಳಷ್ಟು  ಉದ್ದದ ಕಬ್ಬಿಣದ  ಎರಡು  ಚಪ್ಪಟೆಯಾದ  ಸರಳುಗಳು ,...

13

 ಓ  ಎಮ್ಮೆ! ಕಾಪಾಡೆನ್ನನು 

Share Button

ನನಗೆ ಪ್ರತಿದಿನವೂ  ಮಧ್ಯಾಹ್ನ  ನನ್ನ ಮಗಳ  ಮನೆಗೆ  ಹೋಗುವ ಅಭ್ಯಾಸ. ಹೋಗಿಬರಲು ಸ್ಕೂಟರ್  ಅಥವಾ ಕಾರನ್ನು  ಬಳಸುತ್ತೇನೆ. ಕೆಲವೊಮ್ಮೆ ಬಸ್ಸಿನ ಮೂಲಕವೂ ಪ್ರಯಾಣಿಸುತ್ತೇನೆ. ಈ ಘಟನೆಯು ಸಂಭವಿಸಿ  ಬಹುಶ: ತಿಂಗಳೊಂದು  ಕಳೆದಿರಬೇಕು .. ಆ ದಿನ ಬಸ್ಸಿನಲ್ಲಿ  ಹಿಂದುರಿಗಿ  ಬರುತ್ತಿದ್ದೆ . ಪ್ರಧಾನ  ಮಾರ್ಗವು ಮನೆಯಿಂದ 5 ನಿಮಿಷದ  ಕಾಲುನಡಿಗೆಯ...

2

ಸಹ ಜೀವನ 

Share Button

‘ ಅಕ್ಕಯ್ಯ  ಮೈಮೇಲೆ ಫಕ್ಕನೆ  ಹಾರುವ ಸೊಕ್ಕಿನ  ನೊಣಗಳ  ಕಂಡೆ ಕುಕ್ಕಿ ತಿನ್ನಲೆ ನಾನು ? ಲೆಕ್ಕವು ಬೇಕೇನು ? ಮುಕ್ಕಿ ಮುಗಿಸುವೆ ನಾನಿಂದೆ ॥  . ಕೊಕ್ಕರೆ   ನೀನೀಗಳಕ್ಕರೆ ಮಾತೊಂದ ಸಕ್ಕರೆ  ಸಿಹಿಯಂತೆ ನುಡಿದೆ ಮಿಕ್ಕೆಲ್ಲ  ಸಿಪ್ಪೆಯ ಹೆಕ್ಕಿ ನಾ  ಮುಗಿಸಲು  ದಕ್ಕಲಿ ನಿನ್ನಾನು ತಡೆಯೆ ॥  – ಭಾಗ್ಯಲಕ್ಷ್ಮಿ, ಮೈಸೂರು ‘ +8

5

ತುಲನೆ 

Share Button

  ಇಬ್ಬನಿ ತೊಲೆಗಳು  ಹಬ್ಬಿವೆ ನೋಡೀ  ಮಬ್ಬಿನ ಬೆಳಕಿನ ತಂಪಿನೊಳು I ತಬ್ಬುತ ಶರದೆಯೊ- ಳುಬ್ಬಿದ  ಚಂದಿರ-   ನೆಬ್ಬಿಸಿ ಮಿತ್ರಗೆ  ವಹಿಸಿದೊಲು  II      – ಭಾಗ್ಯಲಕ್ಷ್ಮಿ, ಮೈಸೂರು   +16

Follow

Get every new post on this blog delivered to your Inbox.

Join other followers: