Author: Shylaja Hassan

4

ಪುಸ್ತಕ ಪರಿಚಯ: “ನುಡಿ ತೋರಣ”

Share Button

ಸಾಹಿತ್ಯ ಎನ್ನುವುದು ಒಂದು ಸಮುದಾಯದ ಬೌದ್ಧಿಕತೆಯ, ಸಂಸ್ಕೃತಿಯ ಹಾಗೂ ಮನೋಭಿವೃದ್ಧಿಯ ಪ್ರತಿನಿಧಿ ಹಾಗೂ ಅಭಿವೃದ್ಧಿಯ ಸಂಕೇತವು ಹೌದು. ಸಾಹಿತ್ಯ ಎನ್ನುವುದು ಯಾವುದೇ ಭಾಷೆಯನ್ನಡುವ ಸಮುದಾಯದಲ್ಲಿ ಬರವಣಿಗೆಯ ರೂಪದಲ್ಲೋ ಅಥವಾ ಮಾತಿನ ನೆಲೆಯಲ್ಲೋ ಅಂದರೆ ಜಾನಪದ ರೂಪದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿರುತ್ತದೆ. ಹಾಗಾಗಿ ಸಾಹಿತ್ಯ ಎನ್ನುವುದು ಸರ್ವವ್ಯಾಪಿ ಹಾಗೂ...

14

ಪ್ರವಾಸ ಪ್ರಯಾಸ

Share Button

ಈಗಂತೂ ಪ್ರವಾಸ ಹೋಗೊದು ಸಾಮಾನ್ಯವಾಗಿ ಬಿಟ್ಟಿದೆ. ಎರಡು ಮೂರು ದಿನಗಳ ರಜೆ ಒಟ್ಟಿಗೆ ಸಿಕ್ಕಿಬಿಟ್ಟರೆ ಸಾಕು ಪ್ರವಾಸ ಹೊರಟು ಬಿಡುತ್ತಾರೆ. ಸ್ನೇಹಿತರು ಜೊತೆಗೂಡಿ ಹೋಗುವ ಪ್ರವಾಸ ಒಂದು ರೀತಿಯಲ್ಲಿ ಖುಷಿಯಾದರೆ, ಪತಿ,ಪತ್ನಿ ಮಕ್ಕಳೊಂದಿಗೆ ಹೋಗುವ ಪ್ರವಾಸ ಮತ್ತೊಂದು ರೀತಿಯಾ ಖುಷಿ. ಮನೆಯಲ್ಲಿ ಹಿರಿಯರಿದ್ದರೆ ಅವರನ್ನೂ ಜೊತೆಗೂಡಿಸಿಕೊಂಡು ಪ್ರವಾಸ...

8

ದಾಂಪತ್ಯ

Share Button

“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತೆಂದೆತ್ತ ಸಂಬಂಧವಯ್ಯ” ಎನ್ನುವಂತೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಹೆಣ್ಣು ಗಂಡು ವಿವಾಹ ಎಂಬ ಬಂಧನಕ್ಕೊಳಗಾಗಿ ಸತಿ ಪತಿಗಳಾಗಿ ಪರಸ್ಪರ ಪ್ರೀತಿ, ಪ್ರೇಮ, ಆದರದಿಂದ ಹೊಂದಿಕೊಂಡು ಬಾಳುವುದೇ ಒಂದು ಆದ್ಭುತ ಎನಿಸುತ್ತದೆ. ರಕ್ತ ಸಂಬಂಧಿಗಳಾದ ಕಾರಣಕ್ಕೆ ಅಣ್ಣ ತಮ್ಮ, ಅಕ್ಕ ತಂಗಿ,...

16

ವಧೂ…ವರಪರೀಕ್ಷೆ

Share Button

ಮದುವೆಗೂ ಮುಂಚೆ  ವಧುಪರೀಕ್ಷೆ ಮತ್ತು ವರ ಪರೀಕ್ಷೆ ನಡೆದೇ ನಡೆಯುತ್ತವೆ.ಅದು ಸಹಜ ಕೂಡ. ವರ ಅಥವಾ ವಧುವಿಗೆ  ಈ ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ. ಹುಡುಗ ಹುಡುಗಿಯನ್ನು ನೋಡಿ ಪರಸ್ಪರ ಒಪ್ಪಿಗೆಯಾದರೆ ಮಾತ್ರ ಮದುವೆ. ಆದರೆ ಈ ಹಂತದಲ್ಲಿಯೇ ಎಷ್ಟೋ ಹುಡುಗರಿಗೆ ಹುಡುಗಿ ಇಷ್ಟವಾಗುವುದಿಲ್ಲ. ಹಾಗೆ ಹುಡುಗಿಗೂ ಹುಡುಗ ಇಷ್ಟವಾಗುವುದಿಲ್ಲ. ಹಾಗೆ ಇಷ್ಟವಾಗದಿರುವುದಕ್ಕೆ...

10

ಲಾಕ್ ಡೌನ್ ದಿನಗಳು.

Share Button

ಕೊರೋನ ಪ್ರಯುಕ್ತ ಲಾಕ್ ಡೌನ್ ಆದಾಗ ನೆಮ್ಮದಿಯಿಂದ ಉಸಿರು ಬಿಟ್ಟಿದ್ದು ನಿಜಾ.ಜೀವ ಕೈಯಲ್ಲಿ ಇಟ್ಟುಕೊಂಡು ಕರ್ತವ್ಯಕ್ಕೆ ಹೋಗುವಂತಿಲ್ಲ ಅನ್ನೋ ಬಹು ದೊಡ್ಡ ಸಮಾಧಾನವಾಗಿ ನೆಮ್ಮದಿಯಾಯಿತು. ಬೆಳಗ್ಗೆ ಗಡಬಡಿಸಿ ಏಳುವಂತೆ ಇಲ್ಲ, ಒಂದೇ ಉಸಿರಿನಲ್ಲಿ ಮನೆ ಕೆಲಸ ಮಾಡಿ,ಅಡುಗೆ ತಿಂಡಿ ತಯಾರಿಸಿ,ಗಬಗಬನೆ ಒಂದಿಷ್ಟು ತಿಂದು ಓಡುವಂತೆ ಇಲ್ಲ, ಬಸ್ಸಿಗಾಗಿ ಕಾಯುವ ಒತ್ತಡವಿಲ್ಲ, ಸಂಜೆ...

2

ಶಾಲೆಯಲ್ಲಿ ದೈಹಿಕ ಶಿಕ್ಷೆ ಏಕೆ?

Share Button

ಮಕ್ಕಳು ಸುಂದರವಾಗಿ ಅರಳಿ ನಿಂತಿರೋ ಹೂಗಳಿದ್ದಂತೆ.  ಆ ಹೂಗಳಿಗೆ ಯಾವುದೇ ರೀತಿಯ ಘಾಸಿಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರ ಹಾಗು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳನ್ನು ಶಿಸ್ತಾಗಿ ಬೆಳೆಸಬೇಕಾದರೆ ಶಿಕ್ಷೆಯೂ ಒಂದು ಭಾಗ ಎಂದೇ ಪೋಷಕರು ಹಾಗು ಶಿಕ್ಷಕರು ಭಾವಿಸಿಬಿಟ್ಟಿದ್ದಾರೆ.  ಅದರಲ್ಲೂ ದೈಹಿಕವಾಗಿ ದಂಡಿಸಿದರಷ್ಟೆ ಮಕ್ಕಳು ನಾವು ಹೇಳಿದ ಹಾಗೆ ಕೇಳುತ್ತಾರೆ, ಬುದ್ಧಿವಂತರಾಗುತ್ತಾರೆ ಎಂದೆಲ್ಲ ಭಾವಿಸಿ ಮಕ್ಕಳಿಗೆ...

16

ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ

Share Button

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ. ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ   ಉದ್ಭವವಾಗುವುದು  ಸಹಜ. ಮಕ್ಕಳು ತೋಟದಲ್ಲಿ...

4

ಕನಸು ಮಾರುವ ಹುಡುಗ

Share Button

ನಿನ್ನ ಕಣ್ಣ ನೀಲ ಕೊಳದಿ ನಾನು ಕಂಡಿದ್ದೆ ಬಣ್ಣ ಬಣ್ಣದ ಮೀನು ಸ್ವಪ್ನಗಣ್ಣಿನ ಆ ಸಂಚು ಕಾರ್ಮುಗಿಲಿನ ಕೋಲ್ಮಿಂಚು ಎಲ್ಲಿ ಎಲ್ಲಿ ತಪ್ಪಿತು ತಾಳ ಧರೆಗಪ್ಪಿತೆ ಅಂತರಂಗದ ಮೇಳ ಕನಸ ಹುಡುಕುವ ಆ ಹೊತ್ತಿನಲಿ ಎಲ್ಲಿದ್ದೆ ಸ್ವಪ್ನ ಗಣ್ಣಿನೊಡೆಯ ಎಲ್ಲೊ ಮೊಳೆತು ಸಸಿಯಾಗಿ ಹೂವಾಗಿ ನಕ್ಕೆಯಲ್ಲ ಬೇಕಿತ್ತೇ...

3

 ದೇವಾನು ದೇವತೆಗಳು

Share Button

ಈ ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿ ನಿರಂತರವಾಗಿ ನೋವು ಅನುಭವಿಸುತ್ತಿರುವುದು ಹೆಣ್ಣು.ಹಾಗಾಗಿಯೇ ನಾನು ಸಾಮಾನ್ಯವಾಗಿ ಮಹಿಳಾ ಪರ ನಿಲುವು ಇರುವಂತಹವಳು.ಮನೆಯಲ್ಲಿಯೇ ಇರಬಹುದು, ಸಮಾಜದಲ್ಲಿಯೇ ಇರಬಹುದು, ಬರವಣಿಗೆಯಲ್ಲಿಯೇ ಇರಬಹುದು , ವೇದಿಕೆ ಮೇಲೆ ಮಾತನಾಡುವಾಗಲೇ ಇರಬಹುದು, ನನ್ನಲ್ಲಿ ಮಹಿಳಾ ಪರಧೋರಣೆ ಸದಾ ಜಾಗೃತವಾಗಿರುತ್ತದೆ. ನನ್ನ ಈ ನಿಲುವಿನಿಂದ...

3

ಅಡುಗೆ ಮನೆಯೊಳಗಿನ ಔಷಧದ ಖಣಜ

Share Button

ಹಿತ್ತಲ ಗಿಡ ಮದ್ದಲ್ಲ ಅಂತಾರೆ.ಆದರೆ ಕೆಲವೊಮ್ಮೆ ಅವೇ ಮದ್ದಾಗಿ  ಉಪಯೋಗಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗೊತ್ತಿಲ್ಲದವರ ಬಗ್ಗೆಯೇ ಆ ಗಾದೆ ಹುಟ್ಟಿ ಕೊಂಡಿರುವುದು ಸತ್ಯವೇ. ಸಣ್ಣ ಪುಟ್ಟದ್ದಕ್ಕೆಲ್ಲ ಆಸ್ಪತ್ರೆಗೆ ಹೋಗುವ ಬದಲು ಮನೆ ಔಷಧಿ ಮಾಡಿದರಾಯಿತು. ಬಗ್ಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋದರಾಯಿತು ಅನ್ನೊದು ನನ್ನ ಪಾಲಿಸಿ.ಆ...

Follow

Get every new post on this blog delivered to your Inbox.

Join other followers: