ಜಂಗಮಜ್ಯೋತಿ ಅಲ್ಲಮಪ್ರಭು.
ಸಮಾಜವು ಮಾನವನ ಬದುಕಿಗಾಗಿಯೇ ಇರುವ ರಂಗಭೂಮಿ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗಿರುವುದು ಇತಿಹಾಸದ ಪುಟಗಳಿಂದ ನಮಗೆಲ್ಲ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರತಳ್ಳಿ ಹೊಸದನ್ನು ನೆಲೆಗೊಳಿಸಬೇಕಾದರೆ ಸಮಾಜದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಕ್ರಾಂತಿ ಎನ್ನಬಹುದು. ಸಮಾಜದ ಜನರು ಇಲ್ಲಿನವರೆಗೆ ಜೋತುಬಿದ್ದ ಹಳೆಯದನ್ನು ಅಷ್ಟು ಸುಲಭವಾಗಿ ಬಿಡುವುದಾಗಲೀ, ಹೊಸದಕ್ಕೆ ತಮ್ಮನ್ನು...
ನಿಮ್ಮ ಅನಿಸಿಕೆಗಳು…