Author: B K Meenakshi

6

ಪುಸ್ತಕ ಪರಿಚಯ: ‘ಹಾಡಾಗಿ ಹರಿದಾಳೆ’ -ಶ್ರೀಮತಿ ಹೆಚ್.ಆರ್.ಲೀಲಾವತಿ.

Share Button

ಆತ್ಮಕಥನ: ಹಾಡಾಗಿ ಹರಿದಾಳೆಲೇಖಕರು: ಶ್ರೀಮತಿ ಹೆಚ್.ಆರ್.ಲೀಲಾವತಿ. ಸಂಕಟಗಳಲ್ಲಿಯೂ ಹಾಡಾಗಿಯೇ ಮಿಡಿದವರು ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ-ಜಿ.ಎಸ್. ಶಿವರುದ್ರಪ್ಪ ಈ ಭಾವಗೀತೆಯನ್ನು ಕೇಳಿದ ಎಂಥ ಅರಸಿಕನೂ, ಆ ಮೋಹಕ ಕಂಠಕ್ಕೆ ಪರವಶನಾಗುತ್ತಾನೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಇದನ್ನು ಕೇಳಿ ತನ್ಮಯರಾಗದ...

6

‘ಕಾಡುವ ಗತ ಜೀವನದ ನೆರಳುಗಳು’

Share Button

ಕಾದಂಬರಿ: ‘ನೆರಳು‘ಲೇಖಕಿ : ಬಿ.ಆರ್. ನಾಗರತ್ನಜಾಗೃತಿ ಪ್ರಕಾಶನ ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ ಎಪ್ಪತ್ತಮೂರು ಪುಟಗಳ ಈ ಕಾದಂಬರಿ ಶ್ರೀಮತಿ ಹೇಮಮಾಲಾ ಅವರ `ಸುರಹೊನ್ನೆ’ ಇ-.ಮ್ಯಾಗಜೈನ್ನಲ್ಲಿ ಓದುಗರಿಗೆ ಈಗಾಗಲೇ ಪರಿಚಿತವಾದ ಕಾದಂಬರಿ. ಶ್ರೀಯುತ ಮೋಹನ್ ವರ್ಣೇಕರ್‌ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ...

5

ಗರಿಕೆಯಂಥಾ ಕನ್ನಡ

Share Button

ಅಮ್ಮಾ ಎಂದುಲಿದು ಪಾದ ತಬ್ಬಿದರೆ ಸಾಕುಎತ್ತಿ ಎದೆಗಪ್ಪಿಕೊಳ್ಳುವಳುಭುವನ ಸುಂದರಿ ಭಾವಸಾಗರಿಬಾರೆನ್ನ ಕಂದನೆಂದು ಭರಸೆಳೆವ ಕರುಣಜಲ ವಿಹಾರಿಲೋಕಲೋಕಗಳಲೂ ಬಹು ಮಾನ್ಯಳುನನ್ನಮ್ಮ ಕರುಣಾಳು ಕನ್ನಡಾಂಬೆ ಯಾವ ಜನ್ಮದ ಪುಣ್ಯ ಶೇಷವೋಯಾರ ಕರುಣೆಯ ಹಾರೈಕೆಯೋಹುಟ್ಟಿದೆನು ಬೆಳೆದೆನು ನಿನ್ನ ಮಡಿಲಲಿಬದುಕ ಕಟ್ಟಿಕೊಂಡೆನು ನಿನ್ನ ನಿಸರ್ಗಸಿರಿಯಲಿ ನಿನ್ನ ಭಾವವಿದೆ ರಸಿಕ ಕವಿಗಳೆದೆಯಲಿನಿನ್ನ ಜೀವವಿದೆ ಮುತ್ತಿನಕ್ಕರದ...

3

ಬಾ ದೀಪಾವಳಿಯೇ..

Share Button

ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ ಬೂದಿಯಾಗಿಸುಕಳ್ಳಮನಸುಗಳ ಸುಳ್ಳು ಯೋಚನೆಗಳನುಕರಕಲಾಗಿಸು ಹೂಬತ್ತಿಯೊಸಗೆಯಾಗುವಿಷ್ಣುಚಕ್ರವ ಬೀಸಿಕೆಡುಕಿನ ಸರಮಾಲೆಗಳ ಕಡಿತಗೊಳಿಸುಮನೆಮನದೊಳಗೆ ತುಂಬಿನಿಂತ ಕಹಿಗಳಭೂಚಕ್ರದಲಿ ಹೊಸಕಿಹಾಕು ಬಾ ದೀಪಾವಳಿಯೇ….. ಬಾಬದುಕಿನ ನಿಂತ ನೀರಿಗೆ ಚಲನೆಯಾಗುಕನಸುಗಳ ಕಡಲಿಗೆ ಹೂಮಳೆಯಾಗುಕೋಗಿಲೆಗಳ ದನಿಗೆ,...

4

ಲೋಕಪಾವನಿ ಗಂಗೆ

Share Button

ಹಿಮಗಿರಿಯ ಶೃಂಗಗಳಿಂದ ಧಾರೆ ಧಾರೆಯಾಗಿ ಹರಿದುಬಂದ ಭಾಗೀರಥಿ ನದಿಯು, ಅಲಕನಂದಾ, ಸರಸ್ವತಿ, ಮಂದಾಕಿನಿ, ಯಮುನೆಯರೊಂದಿಗೆ ಸಂಗಮಿಸಿಕೊಂಡು ಮುಂದೆ ಗಂಗೆಯಾಗಿ ಪರಮಪವಿತ್ರಳಾಗಿ ಭಾರತದೇಶದ ನೆಲವನ್ನು ಪಾವನಗೊಳಿಸುತ್ತಾಳೆ. ಇಂತಹ ಸಂಗಮದಲ್ಲಿ ಹರಿದ್ವಾರದಲ್ಲಿ ಮಿಂದು, ಭವದ ಬಂಧನದಲ್ಲಿ ಮಲಿನಗೊಂಡ, ಕಲುಷಿತಗೊಂಡ ದೇಹ ಮನಸ್ಸುಗಳನ್ನು ಪರಿಶುದ್ಧಗೊಳಿಸಿಕೊಂಡು ಪಾವಿತ್ರ್ಯದ ಭಾವದಲ್ಲಿ ಮನಸ್ಸನ್ನು ಹಸನಾಗಿಸಿಕೊಳ್ಳುವ, ಹಗುರಾಗಿಸಿಕೊಳ್ಳುವ...

8

ಶ್ರಾವಣವೆಂದಿತು..

Share Button

ಆಷಾಢದ ಮೋಡಗಳುಕೈ ಬೀಸಿ ಕರೆದುಮೆಲ್ಲನುಸುರಿದವು.ಗುಟ್ಟನೊಂದ ಕಿವಿಯೊಳಗೆ ವಿದಾಯದೆಳೆ ಹೊತ್ತುತೆರಳುವ ನೋವು ನನಗೇ ಗೊತ್ತುಬರುತಿಹ ಶ್ರಾವಣ ನನ್ನಹೋಗು ಹೋಗೆನುತ ಹಂಗಿಸಿತುಸಣ್ಣಗೆ ಹನಿಯುದುರಿಸಿದರೆ ಸಾಕೇ?ಗಾಳಿಯ ಮೊರೆತದಲಿಮಳೆ ಮೋಡಗಳ ಚೆಲ್ಲಾಡುವುದೇಕೆ? ಈಗ ನೋಡು, ನನ್ನ ಆಗಮನಇಳೆಯ ತೊಳೆದು ಬಣ್ಣದಹೂವುಗಳ ರಂಗೋಲಿಯಿಡುವೆನಕ್ಷತ್ರ ಕಂಗಳ ಬೆಳಕಅಂಗಳದಲಿ ಮಿನುಗಿಸುವೆ.ಹಸಿರ ರಾಶಿಯಲಿ ಭುವಿಯತೇರನೆಳೆಯುವೆಹೆಂಗೆಳೆಯರೆದೆಯಲಿರಂಗಿನ ರಾಗಗಳ ನುಡಿಸುವೆ ನೀ...

14

ಪುಸ್ತಕ ಪರಿಚಯ ‘ಬಂಜೆತನ ಬಯಸಿದವಳು’ , ಲೇಖಕರು: ಎನ್ನೇಬಿ ಮೊಗ್ರಾಲ್ ಪುತ್ತೂರು

Share Button

ಮಂಗಳ ವಾರಪತ್ರಿಕೆಯ ಸಂಪಾದಕರಾದ ಶ್ರೀಯುತ ಎನ್ನೇಬಿ ಮೊಗ್ರಾಲ್ ಪುತ್ತೂರರ ಕಥಾಸಂಕಲನ ‘ಬಂಜೆತನ ಬಯಸಿದವಳು’ ನ್ನು ಕೊಂಡು ಬಹಶಃ ವರ್ಷವೇ ಕಳೆದಿರಬಹುದು. ಈ ಸಂಕಲನ ಐದಾರು ಕೈಗಳನ್ನು ದಾಟಿಕೊಂಡಿತ್ತೇ ಹೊರತು, ನಾನು ಓದಲಾಗಿರಲಿಲ್ಲ. ಒಂದೆರಡು ಕತೆಗಳನ್ನು ಓದಿದ್ದಷ್ಟೆ, ಈಗ ಯಾರ ಬಳಿಯಿದೆ ಎಂದು ಹುಡುಕತೊಡಗಿ ಮತ್ತೆ ನನ್ನ ಕೈಸೇರಿದೆ....

8

ಮಣ್ಣಿನ ಮಕ್ಕಳ ಪ್ರೀತಿಪಾತ್ರರು ಗೌರಿ-ಗಣಪತಿಯರು

Share Button

ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವೇ ಇಲ್ಲ ಅಣ್ಣಗಳಿರಾ ಕೇಳಿರಯ್ಯ ಗೌರಿ-ಗಣೇಶನ ಬಗ್ಗೆ ಬರೀರಿ ಅಂತ ಅಂದರೆ ಇವರೇನಪ್ಪ ಪುರಂದರದಾಸರ ಕೀರ್ತನೆ ಹಾಡುತ್ತಾ ಕುಳಿತರಲ್ಲ ಅಂದುಕೊಂಡಿರಾ? ನಿಜ, ನೀವು ಅಂದುಕೊಳ್ಳುತ್ತಿರುವುದು ಸರಿಯಾಗಿಯೇ‌ ಇದೆ. ಪುರಂದರದಾಸರು ಮುಂದುವರೆದು ಹೇಳುತ್ತಾರೆ,...

9

ಮಾಸ ಮಾಸಗಳಲ್ಲೂ ಶ್ರಾವಣವೇ ಮನಮೋಹಕ

Share Button

ಶ್ರಾವಣ ಬಂತು ನಾಡಿಗೆ… ಬಂತು ಕಾಡಿಗೆ ಬಂತು ಬೀಡಿಗೇ…. ಎಂದು ಶ್ರಾವಣದ ಮೋಹಕತೆಯ ಜೊತಗೆ ಅದರ ರುದ್ರನರ್ತನವನ್ನು ರಸಿಕರಿಗೆ ಉಣಬಡಿಸಿದ ನಮ್ಮ ವರಕವಿ ಬೇಂದ್ರೆಯಜ್ಜ ಪದಪದಗಳಲ್ಲೂ ಶ್ರಾವಣದ ಸೊಗಸನ್ನು, ಸೊಬಗನ್ನು ಬಹುಶಃ ಇನ್ನಾರೂ ಹೇಳಲಾಗದಷ್ಟು ಸುಂದರವಾಗಿ ವರ್ಣಿಸಿದ್ದಾರೆ. ಶ್ರಾವಣವೆಂದರೆ ಹಾಗೇ….ಒಬ್ಬ ಚಿಲ್ಲರೆ ವ್ಯಾಪಾರಿಯಿಂದ ಹಿಡಿದು ರೈತನವರೆಗೂ, ಒಬ್ಬ...

8

ದಿನಚರಿ ಬದಲಾಗಿದೆ

Share Button

ಜನ ಬೀದಿಯಲ್ಲಿ ಕಾಣುತ್ತಿಲ್ಲ ಇತ್ತೀಚೆಗೆ ಮುಗುಮ್ಮಾಗಿ ಒಳಸರಿದು ಸಾವಿನ ಸೆರಗ ದೂಡುತ್ತಿದ್ದಾರೆ ದೂರಕೆ ಆದರೂ…ಭೀತಿ ಕಂಗಳನು ಬಿಗಿದಪ್ಪಿ ಕೂತಿದೆ ಬಗಲಲೇ ಅವಿತು ಬಲಿಗಾಗಿ ಬಾಯ್ಬಿಡುತಿದೆ ಜನ ಮನೆಮುಂದೆ ಕೂರದೆ ಕರಿನೆರಳ ಕೂಗಿಗೆ ಬಾಗಿಲು ತೆರೆಯದೆ ತರಕಾರಿಗಾಗಿ ಹೊರಬರದೆ ಒಳತೂರಿಕೊಳ್ಳುತಿರುವರು ಸರ್ರನೆ ಮಾತಿಗೆ ಸಿಕ್ಕಿ ಕಡೆಗೆ ಪ್ರಾಣಕ್ಕೆ ಕುತ್ತೆಂಬ…ಭಯ!...

Follow

Get every new post on this blog delivered to your Inbox.

Join other followers: