Author: Dr.Gayathri Devi Sajjan
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಬಸವನ ಹುಟ್ಟೂರಾದ ಬಾಗೇವಾಡಿಯಿಂದ, ಅವರ ಕರ್ಮಭೂಮಿಯಾದ ಕಲ್ಯಾಣಕ್ಕೆ ಸಾಗಿತ್ತು ನಮ್ಮ ಪಯಣ. ಅನ್ವರ್ಥನಾಮವಾದ ಕಲ್ಯಾಣವು ಮಾನವ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಬಾಗೇವಾಡಿಯಲ್ಲಿ ಬಿತ್ತಿದ ಬೀಜವು ಕಲ್ಯಾಣದಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಇಡೀ ಜಗತ್ತಿಗೆ ಫಲ ಪುಷ್ಪಗಳನ್ನು ನೀಡಿತ್ತು. ಕಳಬೇಡ, ಕೊಲಬೇಡ, ಹುಸಿಯ...
‘ನಾ ದೇವನಲ್ಲದೆ ನೀ ದೇವನೇ / ನೀ ದೇವನಾದೊಡೆ ಎನ್ನನೇಕೆ ಸಲಹೆ / ಆರೈದು ಒಂದು ಕುಡಿಕೆ ಉದಕವನೆರೆವೆ / ಹಸಿದಾಗ ಒಂದು ತುತ್ತು ಓಗರವನಿಕ್ಕುವೆ / ನಾ ದೇವ ಕಾಣಾ ಗುಹೇಶ್ವರ’. ಅಲ್ಲಮರು ಆಧ್ಯಾತ್ಮಿಕವಾಗಿ ಮೇಲೇರಿದಂತೆಲ್ಲಾ, ಅವರು ದೇವರನ್ನು ಕಾಣುವ ಪರಿಯೇ ಒಂದು ಸೋಜಿಗ. ಇಲ್ಲಿ...
ಯೂರೋಪ್ ಪ್ರವಾಸಕ್ಕೆಂದು ಕತಾರ್ ವಿಮಾನದಲ್ಲಿ ಪಯಣಿಸುತ್ತಿರುವಾಗ ಗಗನಸಖಿಯೊಬ್ಬಳು ಲಿಪ್ಸ್ಟಿಕ್ ಹಚ್ಚಿದ್ದ ತುಟಿಗಳಲ್ಲಿ, ‘Have a chocolate mam’ ಎಂದು ಮಧುರವಾಗಿ ಉಲಿಯುತ್ತಾ ಒಂದು ಚೆಂದದ ಟ್ರೇಯನ್ನು ನನ್ನ ಮುಂದೆ ಹಿಡಿದಳು. ಅವು ಎಂದಿನಂತೆ ಕ್ಯಾಡ್ಬರೀಸ್ ಚಾಕೋಲೇಟ್ ಆಗಿರಲಿಲ್ಲ. ಬದಲಿಗೆ ಒಂದು ಪ್ಲಾಸ್ಟಿಕ್ ಪೇಪರ್ನಲ್ಲಿ ಸುತ್ತಿದ್ದ ಎರಡೆರಡು ಪುಟ್ಟ...
ರಾಜ ಮಹಾರಾಜರ ಕಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಕೆರೆ ಭಾವಿಗಳನ್ನು ಕಟ್ಟಿಸುತ್ತಿದ್ದುದು ಸಾಮಾನ್ಯ. ಆದರಿಲ್ಲಿ ಸೋಜಿಗದ ಸಂಗತಿಯೆಂದರೆ ಈ ಕೆರೆಯನ್ನು ಕಟ್ಟಿಸಿದ್ದು ರಾಜಕುಮಾರಿ ಶಾಂತಲೆಯಾದರೂ, ಹೆಸರು ‘ಸೂಳೆ ಕೆರೆ’. ಇದು ಅಂತಿಂಥ ಕೆರೆಯಲ್ಲ, ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿರುವ ಸಾಗರದಂತಹ ಬೃಹತ್ ಕೆರೆ. ಈ ಹೆಸರಿನ ರಹಸ್ಯವಾದರೂ ಏನು?...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಮ್ಮ ಮುಂದಿನ ಪ್ರವಾಸಿ ತಾಣ ‘ಬೆಟ್ಟದ ಬೈರವೇಶ್ವರ’. ಈ ದೇಗುಲ ಸಕಲೇಶಪುರದಿಂದ 35 ಕಿ.ಮೀ. ದೂರದಲ್ಲಿದ್ದು, ಬೈರವನು ಈ ಪ್ರದೇಶವನ್ನು ಸಂರಕ್ಷಿಸುವ ದೈವವೆಂಬ ನಂಬಿಕೆ ಇದೆ. ಈ ಜನರ ಗೌಜು, ಗದ್ದಲ ಬೇಡ ಎಂದೆನ್ನುತ್ತಾ ಬೈರವ ಬೆಟ್ಟದ ನೆತ್ತಿಯ ಮೇಲೆ ಕುಳಿತಿದ್ದ. ಕಾರು...
ಹೆಜ್ಜೆ – ಒಂದುಅರೆ ಶೀರ್ಷಿಕೆ ನೋಡಿ ಗಾಬರಿಯಾದಿರಾ? ನಾನು ನಿಮ್ಮನ್ನು ಕೈಲಾಸ, ವೈಕುಂಠಕ್ಕೆ ಹೋಗೋಣ ಅಂತ ಕರೀತಾ ಇಲ್ಲಾ ರೀ – ಬದಲಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಗ್ರ್ರಾಮ ‘ದೇವರ ಮನೆಗೆ’. ಈ ಊರಿಗೆ ದೇವರ ಮನೆ ಎಂಬ ಹೆಸರು ಬಂದಿದ್ದಾದರೂ ಹೇಗೆ ಅಂತೀರಾ? ದೇವತೆಗಳು...
ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಶ್ರೀನಗರದಿಂದ ಎಂಭತ್ತು ಕಿ.ಮೀ. ದೂರದಲ್ಲಿರುವ ಗಾಂಡರ್ಬಾಲ್ ಜಿಲ್ಲೆಯಲ್ಲಿರುವ ಸೋನೋಮಾರ್ಗ್ ಎಂಬ ಚೆಲುವಾದ ಗಿರಿಧಾಮದ ಕಡೆ ಹೊರಟೆವು. ಸೋನೋಮಾರ್ಗ್ ತಲುಪಿದಾಗ ಅಲ್ಲಿ ಹಿಮಪಾತವಾಗುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಗಿರಿಜಕ್ಕನಿಗೆ ಹಿಮಪಾತ ನೋಡುವುದೆಂದರೆ ಖುಷಿಯೋ ಖುಷಿ. ವಾಹನ ನಿಲ್ಲಿಸಿ ಮರಳಿನಂತಿದ್ದ ಹಿಮವನ್ನು ಬೊಗಸೆ ತುಂಬಾ ತುಂಬಿಸಿಕೊಂಡು ಎಲ್ಲರ ಮೇಲೂ...
ಗುಲ್ಮಾರ್ಗ್ನಿಂದ ನಾವು ನೇರವಾಗಿ ಹತ್ತು ಕಿ.ಮೀ. ದೂರದಲ್ಲಿರುವ ಬೂಟಾಪತ್ರಿಯನ್ನು ನೋಡಲು ಹೊರಟೆವು. ಇದು ಭಾರತದ ಅಂಚಿನಲ್ಲಿರುವ ಕೊನೆಯ ಗ್ರಾಮ, ಇದರಾಚೆ ಇರುವುದು ಪಾಕಿಸ್ತಾನ. ಹೆಚ್ಚಿನ ಔಷಧೀಯ ಸಸ್ಯಗಳು ಇಲ್ಲಿ ದೊರೆಯುತ್ತವೆಯಾದ್ದರಿಂದ ಈ ಸ್ಥಳವನ್ನು ಬೂಟಾಪತ್ರಿಯೆಂದು ಕರೆಯಲಾಗುವುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ...
ನಿಮ್ಮ ಅನಿಸಿಕೆಗಳು…