Author: Vidya Venkatesh

10

ಸಾವಿನ ಮನೆಯಲಿ….

Share Button

ಬದುಕಿದ್ದಾಗ ಬಡಿದಾಡುವರುಸತ್ತಾಗ ಸುತ್ತ ನೆರೆವರು,ತೆಗಳಿದವನು ಹೊಗಳುವನು ಅಂದು,ಕತ್ತಿ ಮಸೆದವನೆ ನಿಲ್ಲುವನು ಬಂದುಹಾರದೊಡನೆ ಎಲ್ಲರಿಗಿಂತಲೂ ಮುಂದು,ಕಷ್ಟ ಸುಖದಲಿ ತಿರುಗಿಯೂ ನೋಡದವರುಹತ್ತಿರದ ಸಂಬಂಧಿಗಳೆಂದು ಹೇಳುವರುಜೊತೆಗೆ ಮಡಿಯ ಮಾಡುವರು,ಸಿಕ್ಕಾಗ ಎದುರಿಗೆಮಾತಾಡದೆ ಮುಖ ತಿರುಗಿಸಿದವನುಸತ್ತಾಗ ಬಂದುಆ ನಿರ್ಜೀವಕೆ ಅಂಟಿಕೊಂಡುಹೀಗಾಗಬಾರದಿತ್ತೆನ್ನುತ್ತಾ ನಿಲ್ಲುವನು. ಕಷ್ಟದಿ ಹೆಗಲ ಕೊಡದ ಮಗಮಡಿಕೆಯ ಹೊರಲು ಬರುವನಾಗ,,,ನಿಜದ ಅನುತಾಪವಿದ್ದವರುಸುಳ್ಳು ಸಂತಾಪವಿದ್ದವರು,ಬೆರತು ಹೋಗುವರುಕಲೆತು...

8

ಮರೆಯದಿರಿ

Share Button

ಮರೆಯದಿರಿಹಣದಿಂದ ಗಳಿಸಲಾಗದ್ದುಇಹುದು ನೂರಾರು; ಹಣದ ಸದ್ದು ಕೇಳಿಸಿಕೋಗಿಲೆಗಳ ಹಾಡಿಸಬಲ್ಲಿರಾ?ದುಡ್ಡಿನ ಸೂಜಿಯಿಂದಮುರಿದ ಮನಸುಗಳ ಹೊಲಿಯಬಲ್ಲಿರಾ? ನಿಮ್ಮ ಹಣದಿಂದ ಕೊಳ್ಳಲಾಗದುಕೋಗಿಲೆಯ ಹಾಡಹಣದಿಂದ ಸುರಿಸಲಾಗದುಮೋಡದಿಂದ ಮಳೆಯನಿಮ್ಮ ಹಣದಿಂದ ಕಟ್ಟಲಾಗದುಹೃದಯದಗಳ ನಡುವೆ ಸೇತುವೆಯಾನಮ್ಮ ಹಣದಿಂದ ಪಡೆಯಲಾಗದುನಿಸ್ವಾರ್ಥ ನೈಜ ಪ್ರೀತಿಯಾ ಮರೆಯದಿರಿನಮ್ಮ ಹಿಂದೆ ಹಣವಿರಬೇಕುಹಣದ ಹಿಂದೆ ನಾವಿರಬಾರದು -ವಿದ್ಯಾ ವೆಂಕಟೇಶ, ಮೈಸೂರು +4

7

“ಆಶಾಕಿರಣ”

Share Button

ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು ಪುಟ್ಟ ಹುಡುಗಿಯದುದೊಡ್ಡ ಹೃದಯರಕ್ತ ಬಿದ್ದಲ್ಲೆಲ್ಲಾಮತ್ತೊಂದು ಮತ್ತೊಂದು ಮೊಗ್ಗು ನಾ ನಗುವೆನಾ ಬಾಳುವೆಎಂದು ಅರಳಿತು –ವಿದ್ಯಾ ವೆಂಕಟೇಶ. ಮೈಸೂರು +12

16

ಹೋರಾಟ

Share Button

ಮಲೆನಾಡ ಹಸಿರ ಬೆಟ್ಟಗಳ ನಡುವೆ ಕುಳಿತು ಬರೆಯಲಿಲ್ಲ ಈ ಕವನಗಳ….. ಬಯಲು ಸೀಮೆಯ ಬರಡು ಭೂಮಿಯ ನಡುವೆಯೇ ಎದೆಯ ನೆಲದೊಳಗೆ ಹಸಿರು ಹಾಸಿಕೊಂಡು ಅಡುಗೆ ಮನೆಯ ಒಗ್ಗರಣೆಗಳ ಘಾಟಿನ ನಡುವೆ ಮಲ್ಲಿಗೆ ಸಂಪಿಗೆಯ ಘಮ ಘಮ ಸುವಾಸನೆಯ ಊಹಿಸಿಕೊಂಡು ಹೃದಯದ ನಾಳಗಳ ಕತ್ತರಿಸುವ ಒರಟು ಮಾತುಗಳ ನಡುವೆ...

7

“ಶುದ್ಧ”

Share Button

ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ  ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ‌ ಪ್ರವಾಹವೇನೀನು ಸೋತು ಹೋದೆಯಾಮನಸುಗಳ ಶುದ್ಧ ಮಾಡುವುದರಲ್ಲಿಅಥವಾಪ್ರವಾಹದ ನೀರು ಸಾಲಾದಾಯಿತೆಮನಸ್ಸುಗಳ ತೊಳೆದುಶುದ್ಧ ಮಾಡುವುದಕ್ಕೆ ! –ವಿದ್ಯಾ ವೆಂಕಟೇಶ.  ಮೈಸೂರು +7

6

“ಅಕ್ಷಯ”

Share Button

ಅಂದು ದ್ರೌಪದಿಯ ಮಾನ ಅಭಿಮಾನಕ್ಕೆ ಕೃಷ್ಣನೊಬ್ಬನಿದ್ದ.. ಇಂದಿನ ದ್ರೌಪದಿಯರ ಮಾನ ಅಭಿಮಾನಕ್ಕೆ ಕೃಷ್ಣನಂತಹವರಿಲ್ಲ,, ಅಂದಿಗೆ ವನವಾಸ ಅಜ್ಞಾತವಾಸವಿದ್ದರು ದ್ರೌಪದಿ ನೀ ಅದೃಷ್ಟವಂತೆ ಅಕ್ಷಯವನೀವ ಕೃಷ್ಣನೊಬ್ಬನಿದ್ದ ನಿನಗೆ… ಇಂದಿಗೂ ಇದೆ ವನವಾಸ ಅಜ್ಞಾತವಾಸ ಆದರೆ ನಾವು ಅದೃಷ್ಟವಂತರಲ್ಲ ನಮ್ಮೊಡನೆ ನಮಗಾಗಿ ಅಕ್ಷಯವನೀವ ಕೃಷ್ಣನೊಬ್ಬನಿಲ್ಲ ನಮಗೆ… -ವಿದ್ಯಾ ವೆಂಕಟೇಶ್. ಮೈಸೂರು...

20

ಕವಿಗಳು

Share Button

ಕವಿಗಳು ಸಾರ್ ಕವಿಗಳು ಕಂಡದ್ದು ಕಾಣದೆಲ್ಲ ಬರೆಯುವವರು ಬರೆಯದಿದ್ದರೆ ತಿಂದನ್ನ ಜೀರ್ಣವಾಗದವರು ಬರೆದು ಬರೆದು ಬೇಕಿದ್ದವರಿಗೂ ಬೇಡವಾದವರಿಗೂ ಕೇಳಿಸುವವರು ಜನ ಆಕಳಿಸಿದರೂ ತೂಕಡಿಸಿದರೂ ಕವಿ ಗೋಷ್ಠಿಗಳಲ್ಲಿ ಕವನ ವಾಚಿಸುವವರು ಹೆತ್ತವರಿಗೆ ಹೆಗ್ಗಣ ಮುದ್ದಂತೆ ಬರೆದಿದ್ದೆನ್ನೆಲ್ಲಾ ಅಮೋಘವೆಂದು ಭಾವಿಸಿಕೊಳ್ಳುವವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಹೆಮ್ಮೆಯಿಂದ ಬೀಗುವರು ಬುದ್ಧಿಯನ್ನೆಲ್ಲಾ...

7

ಬೇಲಿ

Share Button

ಮಾನವ ಬೇಲಿಯ ಹಾರಲಾರದ ಮಾನಿನಿ ಇವಳು, ಹರಿದ ತೇಪೆ ಹಾಕಿದ ಲಂಗ ಕಾಣದಂತೆ ಜರತಾರಿ ಸೀರೆ ಉಟ್ಟು ನಲಿವಳು ನೋವ ನುಂಗಿ,,,! ಬಿರು ನುಡಿಗೆ ಗೀರಿದ ಗಾಯಕ್ಕೆ ಚಿಮ್ಮಿದ ರಕುತವ ಮದರಂಗಿಯ ಬಣ್ಣವೆನ್ನುತಾ ಬೀಗುವಳು ಸುಮ್ಮಾನದಿ ನೋವ ನುಂಗಿ,,,,! ಎದೆಗೂಡಲಿನ ಬೆಂಕಿ ಧಗಧಗವೆಂದರು ತುಟಿ ಕಚ್ಚಿ ಹಿಡಿವಳು...

7

ಈ ರಾಧೆ ಕಾಯುತಿಹಳು…

Share Button

ಕಂಡೆಯ ಕೃಷ್ಣನ ಸಖಿ ಕಾಣದೆ ಹುಡುಕಿ ದಣಿದಿಹೆ, ಕದಿಯುವುದು ಕರಗತವಾದ ಕೃಷ್ಣಾ ನನ್ನ ಮನವನ್ನು ಕದ್ದು ಮಾಯವಾಗಿಹ ಕಂಡರೆ ತಿಳಿಸುವೆಯಾ ಸಖಿ ಈ ರಾಧೆ ಕಾಯುತಿಹಳೆಂದು,, ಹಗಲಿನಲ್ಲಿ ಬೆಣ್ಣೆಯನ್ನು ಕದ್ದು ಇರುಳಲ್ಲಿ ನನ್ನ ಮುತ್ತನ್ನು ಕದ್ದು ವಿರಹದಿ ನನ್ನ ಉರಿಸುತಿಹ ಕೃಷ್ಣನಿಗೆ ತಿಳಿಸುವೆಯಾ ಗೆಳತಿ – ಸಖಿ...

12

“ಅವಳು”

Share Button

ಅಮ್ಮನಿಗೇನು ಬೇಕು ಒಮ್ಮಯಾದರು ಯೋಚಿಸಿ ಸಾಕು ಜೀವವಾಹಿನಿ ಅಮ್ಮನಿಗೊಂದಿಷ್ಟು ಸಮಯ ಕೊಡಬೇಕೆಂದು,,,, ಜೀವಜಲ ಅಮ್ಮನಿಗೆ ಖಾಸಗಿ ಸಮಯ ಬಿಟ್ಟು ಕೊಡಬೇಕೆಂದು,,,, ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅವಳ ಕಣ್ಣಲ್ಲಿ ಕಣ್ಣೀರುಗಳ ನಡುವೆ ಅವಳದೇ ಕನಸುಗಳಿಗೆ ಜಾಗ ಕೊಡಿ,,,, ಜಂಜಡದ ಜೀವನದ ನಡುವೆ ಭಾವಸಾಗರದಲಿ ಕೊಂಚ ಈಜಲು ಬಿಡುವು ಮಾಡಿ...

Follow

Get every new post on this blog delivered to your Inbox.

Join other followers: