Author: Padmini Hegde

3

ಭಾಗ್ಯದ ಲಕ್ಷ್ಮಿ ಬಾರಮ್ಮ

Share Button

ಇದು ಎಲ್ಲಾ “ಲಕ್ಷ್ಮಿ”ಯರೂ ಲಾಂಚ್‌ ಆಗುತ್ತಿರುವ ಕಾಲ! ಭಾರತೀಯ ಪರಿಕಲ್ಪನೆಯ ಲಕ್ಷ್ಮಿ ಯಾರು, ಆಕೆ ನಮ್ಮನ್ನು ಹೇಗೆ ಮುನ್ನಡೆಸಬೇಕು ಎನ್ನುವ ಚಿಂತನೆಯ ಗೀತೆ ಭಾಗ್ಯದ ಲಕ್ಷ್ಮಿ ಬಾರಮ್ಮ. ಪುರಂದರದಾಸರ ಈ ಗೀತೆ ನಮ್ಮನ್ನು ಸೂಕ್ತವಾಗಿ ಮುನ್ನಡೆಸುವ ಲಕ್ಷ್ಮಿದೇವಿಯಪರಿಕಲ್ಪನೆಯನ್ನು ತುಂಬಾ ಸೊಗಸಾಗಿ ದೃಶ್ಯಾತ್ಮಕವಾಗಿ ಚಿತ್ರಿಸಿದೆ. ಇದರ ಗತಿ ಹೀಗಿದೆ:...

4

ಸ್ವಾತಂತ್ರ್ಯ ಮೀಮಾಂಸೆ

Share Button

ಸ್ವಾತಂತ್ರ್ಯ ಎಂದಾಗ ನೆನಪಿಗೆ ಬಂದದ್ದು ನಮ್ಮ ಮನೆಗೆ ಸ್ನೇಹಿತರೊಬ್ಬರು ಬಂದಾಗ ನಡೆದ ಪ್ರಸಂಗ. ನಮ್ಮ ಮನೆಗೆ ಆಕಸ್ಮಿಕವಾಗಿ ಸ್ನೇಹಿತರೊಬ್ಬರು ಬಂದರು. ಅವರಿಗೆ ತಮಗೆ ಡಯಾಬಿಟೀಸ್‌  ಇದೆ ಎನ್ನುವುದು ಕೆಲವು ದಿನಗಳ ಹಿಂದೆ ಮಾತ್ರ ಗೊತ್ತಾಗಿತ್ತು. ಸ್ವಲ್ಪ ಸಕ್ಕರೆ ಹಾಕಿ ಟೀ ಕೊಡಿ ಎಂದು ಪದೇ ಪದೇ ಸೂಚನೆ...

9

ಗೋವಿನಹಾಡು – ಬದುಕುವುದು, ಬದುಕಿಸುವುದು

Share Button

ಗೋವಿನ ಹಾಡು ಬಹಳ ಪ್ರಸಿದ್ಧವಾದ ಜನಪದ ಕಾವ್ಯ. ಇದನ್ನು ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ. ಇವತ್ತಿನ ಅನಿಮೇಷನ್‌ ಭಾಷೆಯಲ್ಲಿ ಅಥವಾ ಕಾರ್ಟೂನ್‌ ಭಾಷೆಯಲ್ಲಿ ವಾಸ್ತವತೆ ಮತ್ತು ಆದರ್ಶಗಳನ್ನು ಭಾವನಾತ್ಮಕವಾಗಿ ಸಹಜ ಪ್ರಾಕೃತಿಕ ಪರಿಸರದ ಹಿನ್ನಲೆಯಲ್ಲಿ ಈ ಕಾವ್ಯ ಬಹಳ ಸುಂದರವಾಗಿ ಬೆಸೆದಿದೆ. ಇದನ್ನು ಪುನಃ ಓದುವ,...

7

ನೀಲಾಂಬಿಕೆ, ಗಂಗಾಂಬಿಕೆ-ಸ್ತ್ರೀ ವಿಮೋಚನಾಕಾರ್ತಿಯರು

Share Button

ಸ್ತ್ರೀ ವಿಮೋಚನಾ ಚಳುವಳಿ:        ನಮ್ಮದು ಸ್ತ್ರೀ ವಿಮೋಚನಾ ಚಳುವಳಿಯ ಉತ್ತುಂಗದ ಕಾಲ. ಸ್ತ್ರೀ ಸಮಾನತೆಗೆ ಸಮಾಜ, ರಾಜ್ಯದಂತಹ ಪ್ರಬಲ ಸಂಸ್ಥೆಗಳು ತೊಡರುಗಾಲು ಆಗಿವೆ; ಇವು ತಮ್ಮ ಪುರುಷಪರವಾದ ನಿಲುವುಗಳನ್ನು ಕೈಬಿಡಬೇಕು; ಅವು ಸ್ತ್ರೀಪರ ಆಗಿರುವಂತೆ ಹೊಸದಾಗಿ ರೂಪುಗೊಳ್ಳಬೇಕು ಎಂಬುದು ಸ್ತ್ರೀವಿಮೋಚನಾವಾದಿಗಳ ಸ್ಪಷ್ಟ ನಿಲುವು.        “ಸ್ತ್ರೀ ಪುರುಷ ಸಮಾನತೆಯನ್ನು...

5

ಜನಪದ ಸಾಹಿತ್ಯ-ಕಥನಗೀತೆ-ದೃಢವತಿ ಸಂಪನ್ನೆ

Share Button

ಜನಪದ ಖಂಡಕಾವ್ಯ: ಡಾ. ಜೀಶಂಪ ರವರು ಸಂಪಾದಿಸಿದ, ಚೇತನ ಬುಕ್ ಹೌಸ್, ಮೈಸೂರು ಇವರು 2002 ರಲ್ಲಿ ಪ್ರಕಟಿಸಿದ ಕೃತಿ ”ಜನಪದ ಖಂಡಕಾವ್ಯ”. ಜನಪದ ಸಾಹಿತ್ಯದ ಬಹು ಮುಖ್ಯ ಅಂಗ ಕಥನ ಗೀತೆಗಳು; ಇವು ಹೆಣ್ಣುಮಕ್ಕಳು ತಮ್ಮ ಬದುಕಿಗೆ ಹತ್ತಿರವಾದ, ತಮ್ಮ ಹೃದಯದ ರಾಗಭಾವಗಳಿಗೆ ಸಮೀಪವರ್ತಿಯಾದ ಸಂಗತಿಗಳನ್ನು...

9

ಸೀಮೋಲ್ಲಂಘನ ಮತ್ತು ಸೊಯ್ರಾಬಾಯಿ

Share Button

ಮಾಚ್ ತಿಂಗಳು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ತಿಂಗಳು. ಪ್ರತ್ತೇಕವಾಗಿ ಮಹಿಳಾ ದಿನಾಚರಣೆ ಎಂದು ಭಾವಿಸದೆ ಭಾರತೀಯ ಮಹಿಳೆಯರು ತಮ್ಮ ಘನ ಅಸ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಎತ್ತಿಹಿಡಿಯುತ್ತಲೇ ಇದ್ದಾರೆ. ಅಂಥ ಸ್ತ್ರೀರತ್ನಗಳಲ್ಲಿ ಮಹಾರಾಷ್ಟ್ರದ ದಲಿತ ಮಹಿಳೆ ಸೊಯ್ರಾಬಾಯಿ. ಅವಳ ಸಾಧನೆಯನ್ನು ಗೌರವಿಸಿದ ಆ ಕಾಲದ ಸಮಾಜ ಅವಳಿಗೆ...

4

“ಕಾಂತಾರ”ದ ಸುಳಿಯಲ್ಲಿ

Share Button

ಯಾರು ಕಂಡರೂ ಮಾತಾಡುವುದು ಮತ್ತು ಮಾತಾಡಿಸುವುದು ಕಾಂತಾರ ಸಿನೆಮಾದ ಬಗ್ಗೆಯೇ ಆಗಿದ್ದದ್ದು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮಗಳು ಕಾಂತಾರ ನೋಡೋದೇನೇ ಎಂದು ಎಲ್ಲರನ್ನೂ ಬಿಡದೆ ಥಿಯೇಟರಿಗೆ ಕರೆದುಕೊಂಡು ಹೋದಳು. ಒಗ್ಗರಣೆ ಸಿನೆಮಾ ನೋಡಿದ ಮೇಲೆ ಯಾವ ಸಿನೆಮಾವನ್ನು ನಾನು ನೋಡಿರಲಿಲ್ಲ. ಸಿನೆಮಾ ನೋಡಿದ ಮೇಲೆ ಯಾಕೆ ಈ...

10

ವನಿತೆಯರ ಆತ್ಮಶ್ರೀ

Share Button

ಧಿಡೀರನೆ ಎನ್ನುವಂತೆ ಬರೆವಣಿಗೆಯ ಲೋಕಕ್ಕೆ ಕಾಲಿಟ್ಟವರು ಮಾಲತಿ ಹೆಗಡೆ. ಕೃಷಿ ಲೇಖಕರ ತರಬೇತಿ ಶಿಬಿರದ ಶಿಬಿರಾರ್ಥಿಯಾದ ಅವರು ತರಬೇತಿಯ ಅಂಗವಾಗಿ ಹತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವುದು ಅನಿವಾರ್ಯವಾಗಿತ್ತು. ಅದನ್ನು ಸ್ವ-ಅಭಿಲಾಷೆಯಾಗಿಸಿಕೊಂಡ ಮಾಲತಿ ಹೆಗಡೆ ತಮ್ಮ ಮೊದಲ ಲೇಖನಕ್ಕೆ ದೊರೆತ ಮೆಚ್ಚಿಗೆಯಿಂದ ಸ್ಫೂರ್ತಿ ಪಡೆದು ಇಪ್ಪತ್ತೊಂದು ಲೇಖನಗಳನ್ನು ಬರೆದರು....

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 20

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಪಿ.ಕೆ. ತ್ರೆ಼ಷಿಯ ಕೇರಳದ ಸಿರಿಯನ್‌ ಕ್ರಿಶ್ಚಿಯನ್‌ ಕುಟುಂಬದ ಕುಡಿಯಾಗಿ 1924ರಲ್ಲಿ ಜನಿಸಿದರು. ಹೈಸ್ಕೂಲ್‌ ವಿದ್ಯಾಭ್ಯಾಸದ ನಂತರ ತಂದೆಯ ಪ್ರೋತ್ಸಾಹದಿಂದ ಗಿಂಡಿಯ ಇಂಜನಿಯರಿಂಗ್‌ ಕಾಲೇಜಿಗೆ   ಪ್ರವೇಶ ಪಡೆದರು. 1944ರಲ್ಲಿ ಸಿವಿಲ್‌ ಇಂಜನಿಯರಿಂಗ್‌ ಪದವೀಧರರಾದರು. ಕೊಚಿನ್‌ ರಾಜ್ಯದ ಪಬ್ಲಿಕ್‌ ಕಮಿಷನ್‌ ಕಚೇರಿಯಲ್ಲಿಸೆಕ್ಷನ್‌ ಆಫೀಸರ್‌ ಆಗಿ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 19

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬಯೋ ಕೆಮಿಸ್ಟ್ರಿಯಲ್ಲಿ 1939ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಕಮಲ ಸೋಹನಿ. ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರಪ್ರಥಮ ಸಂಶೋಧನಾ ವಿದ್ಯಾರ್ಥಿನಿಯಾಗಿ ಆಯ್ಕೆಯಾದದ್ದು ಇವರ ಹೆಗ್ಗಳಿಕೆ. ಭಾರತೀಯ ಬಡಜನರ ಆಹಾರವಾದ ಬೇಳೆ, ಅಕ್ಕಿ ಮತ್ತಿತರ ಆಹಾರಾಂಶಗಳ ಪ್ರಮಾಣ...

Follow

Get every new post on this blog delivered to your Inbox.

Join other followers: