Author: K R Umadevi Ural

4

ಸಮಕಾಲೀನ ಮೌಲ್ಯಗಳಿಗೂ ಸ್ಪಂದಿಸುವ ಕೃತಿ : “ಗೌರಿ ಕಲ್ಯಾಣ”

Share Button

ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ  “ಗೌರಿ ಕಳ್ಯಾಣಂ” ಕಾದಂಬರಿಯನ್ನು  ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ  ದಿ.ತ.ಸು. ಶಾಮರಾಯರ ಮಗಳು.  ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ....

14

ವಯಸ್ಸಿಗೇ ಸವಾಲು; ಸರೋಜಿನಿ ಭಟ್

Share Button

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಎಂಬ ಪುಟ್ಟ ಗ್ರಾಮದವರಾದ ಎಂಬತ್ತೈದರ ಹರೆಯದ ಸರೋಜಿನಿ ಭಟ್ ರವರು ತುಂಬು ಜೀವನೋತ್ಸಾಹ ಲವಲವಿಕೆ ಚುರುಕುತನದ ಚಟುವಟಿಕೆಯ ಪ್ರತಿರೂಪ. ಸದಾ ಹಸನ್ಮುಖಿ ಸ್ನೇಹಮಯಿ ಮೃದುಮಧುರ ಮಾತುಗಳ ಇವರು ಬಂಧುಗಳಲ್ಲಿ “ಅಮ್ಮಯ್ಯ” ಎಂದೇ ಜನಪ್ರಿಯರು. ಇವರದು ಕಸವನ್ನು ರಸವಾಗಿಸುವ ಸೃಜನಶೀಲ‌...

7

ಪುಸ್ತಕ ಪರಿಚಯ: ಪಳುವಳಿಕೆ, ಲೇ : ಡಾ.ಜೆ.ಕೆ.ರಮೇಶ

Share Button

“ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂದು ಕವಿರಾಜಮಾರ್ಗದಲ್ಲಿ ಪ್ರಸ್ತಾಪಿತವಾಗಿರುವ ಸಾಲು ಅಕ್ಷರಶ: ಅನ್ವಯಿಸುವುದು ಜಾನಪದ ಸಾಹಿತ್ಯಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ಗ್ರಾಮೀಣರು ಕೃಷಿಕತನದ ಬದುಕಿನ ದುಗುಡ ದುಮ್ಮಾನ ಬೇನೆ ಬೇಸರಿಕೆ ಏರಿಳಿವು ಸಂಭ್ರಮ ಸಡಗರಗಳನ್ನೆಲ್ಲ ಹಾಡಿನ ರೂಪದಲ್ಲಿ ವ್ಯಕ್ಪಡಿಸಿದ್ದಾರೆ. ಮೂಲತ: ಅನಕ್ಷರಸ್ಥರಾಗಿರುವ ಈ ಹಾಡುಗಳ ರಚನಾಕಾರರ ಮಾಗಿದ ಬದುಕಿನ...

Follow

Get every new post on this blog delivered to your Inbox.

Join other followers: