ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 3
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..2 . ವಿಜ್ಞಾನಿಗಳ ಹೋರಾಟದ ಮುಖಗಳು ಬ್ರಿಟಿಷರು ಭಾರತವನ್ನು ತಮ್ಮ ಕೈಗಾರಿಕಾ ಕ್ರಾಂತಿಯ ಪ್ರಯೋಗ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಪ್ರಯೋಗವನ್ನು ಧಿಕ್ಕರಿಸಿದವರನ್ನು ಕಾನೂನಿನ ಮೂಲಕ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಿದರು. ಶಿಕ್ಷೆಯ ಭಯದಿಂದ ಬಹುಸಂಖ್ಯಾತರು ಬ್ರಿಟಿಷರಿಗೆ ತಲೆಬಾಗಿದರು. ಅನೇಕರು ಶಿಕ್ಷೆಯ ಭಯಕ್ಕೆ ಒಳಗಾಗದೆ ಬ್ರಿಟಿಷರನ್ನು ಮಣಿಸಲು...
ನಿಮ್ಮ ಅನಿಸಿಕೆಗಳು…