ನೋಡ ಬನ್ನಿ ಕರಾವಳಿಯ
ಇತ್ತೀಚೆಗೆ ನಾವೊಂದು ಕಿರು ಪ್ರವಾಸಕೈಗೊಂಡಿದ್ದೆವು. ಮಂಗಳೂರಿನಿಂದ ಉಡುಪಿ ಕುಂದಾಪುರ ಮಾರ್ಗವಾಗಿ ಮುರುಡೇಶ್ವರಕ್ಕೆ ಹೋಗಿ, ಮರುದಿನ ಹೊನ್ನಾವರ ಮಾರ್ಗವಾಗಿ ಪಯಣಿಸಿ ಮರವಂತೆ ಕಡೆಯಿಂದ ವಾಪಸ್ಆದೆವು. ಮಂಗಳೂರಿನಿಂದ ಮುರುಡೇಶ್ವರಕ್ಕೆ ಕಾರಿನಲ್ಲಿ ನಾಲ್ಕು ಗಂಟೆ. ದಾರಿಯಲ್ಲಿ ಕುಂಭಾಶಿಯ ಆನೆಗುಡ್ಡೆ ಗಣಪತಿ, ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿದೆವು. ಆನೆಗುಡ್ಡೆ ಗಣಪತಿ ಕ್ಷೇತ್ರವು ಅಚ್ಚುಕಟ್ಟಾದ...
ನಿಮ್ಮ ಅನಿಸಿಕೆಗಳು…