Category: ಬೊಗಸೆಬಿಂಬ

18

ಪ್ರಾಣದೇವ (ಒಂದು ಅಂತರ್ಯಾತ್ರೆಯ ಕಥನ)

Share Button

ಗುರುಗಳನ್ನು ಕಾಣಲು ಯಾಕಿಷ್ಟು ಧಾವಂತ? ಎಂದು ನನ್ನನ್ನೇ ಕೇಳಿಕೊಂಡೆ. ಗುಡ್ಡ ಹತ್ತುವಾಗ ಏದುಸಿರು. ಕೇವಲ ಬಿಸಿಲು; ಮೈಯ್ಯಲ್ಲಿ ಬೆವರು. ಆದರೂ ಜೀವಾತ್ಮದಲಿ ಏನೋ ಪವರು! ಒಂಥರಾ ತುಡಿತಮಿಡಿತವದು. ನಲ್ಲನೊಬ್ಬ ತನಗಾಗಿ ಕಾದಿರುವ ನಲ್ಲೆಗಾಗಿ ಏನನೂ ಲೆಕ್ಕಿಸದೇ ಬಿಲ್ಲಿನಿಂದ ಬಿಟ್ಟ ಬಾಣದ ತೆರದಿ ಸುಯ್ಯನೆ ಹೊರಟು ಬಿಡುತ್ತಾನಲ್ಲ! ಅಂಥ...

5

ಯಶಸ್ವೀ ಜೀವನ

Share Button

ನಮ್ಮ ಮನೆಗೆ ಆಕಸ್ಮಿಕವಾಗಿ ಬಂದಿದ್ದ ನಾಟಕ ಕಲಾವಿದೆಯೊಬ್ಬರು ಶೋಷಣೆಯನ್ನು ಕುರಿತು ಮಾತನಾಡುತ್ತಿದ್ದರು. ಮನೆಯ ಮುಂದಿನ ಬೀದಿ ಗುಡಿಸುವವರು, ಗಟಾರ ಸ್ವಚ್ಛ ಮಾಡುವವರೇ ಮೊದಲಾದವರು ಕೆಳವರ್ಗದವರು; ಅವರಿಗೆ ವಿದ್ಯಾಭ್ಯಾಸ ಇಲ್ಲದ್ದರಿಂದ ಅವರು ಈ ಕೆಲಸ ಮಾಡುತ್ತಾರೆ; ಅವರು ವಿದ್ಯಾವಂತರಾಗುವುದನ್ನು ತಡೆದಿರುವುದೇ ಇಂತಹ ಕೆಲಸಗಳನ್ನು ಅವರಿಂದ ಮಾಡಿಸುವುದಕ್ಕಾಗಿ; ಮೇಲ್ವರ್ಗದವರು ಕೆಳವರ್ಗದವರು...

13

ಜಗದಕ್ಕ ಅಕ್ಕಮಹಾದೇವಿ.

Share Button

ಮಾನವ ಬದುಕಿನ ರಂಗಭೂಮಿಯೇ ಸಮಾಜ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗುತ್ತವೆ ಎಂಬುದು ಇತಿಹಾಸ ಪುಟಗಳಿಂದ ನಮಗೆಲ್ಲಾ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರಮಾಡಿ ಹೊಸದನ್ನು ಅದರ ಸ್ಥಾನದಲ್ಲಿ ನೆಲೆಗೊಳಿಸಬೇಕಾದಾಗ ಸಮಾಜದಲ್ಲಿ ಬದಲಾವಣೆಗಳು ಆಗುತ್ತವೆ. ಇದನ್ನು ಸಾಮಾಜಿಕ ಕ್ರಾಂತಿಯೆನ್ನುವರು. ಜನರು ಇಲ್ಲಿಯವರೆಗೆ ಜೋತುಬಿದ್ದಿದ್ದ ಹಳೆಯ ವ್ಯವಸ್ಥೆಯನ್ನು ಅಷ್ಟು ಸುಲಭವಾಗಿ ದೂರಮಾಡುವುದು,...

14

ಸಖ್ಯದ ಆಖ್ಯಾನ!

Share Button

ಜಗತ್ತಿನಲ್ಲಿ ಪ್ರೀತಿ ವಾತ್ಸಲ್ಯ ಮಮತೆಗಳಿಲ್ಲದೇ ನರಳುವವರ ಸಂಖ್ಯೆಯು ನಿಚ್ಚಳವಾಗಿ ಹೆಚ್ಚಿದೆ. ಇದಕ್ಕೆ ಏನು? ಮತ್ತು ಯಾರು ಕಾರಣ? ಎಂಬುದು ಒತ್ತಟ್ಟಿಗಿರಲಿ, ಸಂತೈಸುವಿಕೆಗಾಗಿ ಕಾದಿರುವವರೇ ಬಹಳ. ಒಂದು ತುತ್ತು ಅನ್ನವೀಗ ಹೇಗಾದರೂ ದೊರೆಯುತ್ತದೆ; ಆದರೆ ಒಂದು ಬೊಗಸೆ ಪ್ರೀತಿಯನ್ನು ಪಡೆಯುವುದು ದುಸ್ತರ. ಕದನಕ್ಕೆ ಹೇಗೆ ಇಬ್ಬರ ಅಗತ್ಯವಿದೆಯೋ ಹಾಗೆಯೇ...

10

ಬಸವ ಬೆಳಗನ್ನು ಅರಸುತ್ತಾ..ಪುಟ 1

Share Button

‘ನಾ ದೇವನಲ್ಲದೆ ನೀ ದೇವನೇ / ನೀ ದೇವನಾದೊಡೆ ಎನ್ನನೇಕೆ ಸಲಹೆ / ಆರೈದು ಒಂದು ಕುಡಿಕೆ ಉದಕವನೆರೆವೆ / ಹಸಿದಾಗ ಒಂದು ತುತ್ತು ಓಗರವನಿಕ್ಕುವೆ / ನಾ ದೇವ ಕಾಣಾ ಗುಹೇಶ್ವರ’. ಅಲ್ಲಮರು ಆಧ್ಯಾತ್ಮಿಕವಾಗಿ ಮೇಲೇರಿದಂತೆಲ್ಲಾ, ಅವರು ದೇವರನ್ನು ಕಾಣುವ ಪರಿಯೇ ಒಂದು ಸೋಜಿಗ. ಇಲ್ಲಿ...

5

“ಸ್ಮಾರಕಗಳ ರಕ್ಷಣೆ” ನಮ್ಮೆಲ್ಲರ ಹೊಣೆ

Share Button

ನಿಜಕ್ಕೂ ನನಗೆ ಈ “ಸ್ಮಾರಕ” ಎಂಬ ಮೂರಕ್ಷರ ಕೇಳಿದೊಡನೆ ಮೈಮನಗಳು ರೋಮಾಂಚನಗೊಳ್ಳುತ್ತವೆ!. ಜೊತೆಗೆ ಹಲವು ನೆನಪುಗಳು ಮೂಡುತ್ತವೆ. ಏಕೆಂದರೆ ನಾನು ರಾಜ್ಯದ ಅನೇಕ ಸ್ಮಾರಕಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಸ್ಥಳ, ಇತಿಹಾಸದ ಮಹತ್ವ, ಅದು ನೀಡುವ ಸಂದೇಶ ಜೊತೆಗೆ ಅದು ಸಾರುವ ಪುರಾತನ ಕಥೆ, ಹೀಗೆ ಒಂದೇ...

9

ನವಿಲ ನರ್ತನಕೆ ಕೊಳಲ ಗಾನದಿಂಪು ಜೊತೆಯಾಗಿ

Share Button

(ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು ಕುರಿತು) ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡಪ್ಪ ಕೆ ವಿ ಪುಟ್ಟಪ್ಪ. ಕನ್ನಡದ ಕನ್ನಡಿಯಾಗಿ ಅದರ ಪ್ರತಿಬಿಂಬ ತಿದ್ದಿದವರು, ಸರಿಪಡಿಸಿ ಬೆಳೆಸಿದವರು, ಪಂಪ ರನ್ನ ಕುಮಾರವ್ಯಾಸರಂತೆ ನಿತ್ಯ ನೆನಪಿಟ್ಟುಕೊಳ್ಳುವ ಕೆಲಸ ಮಾಡಿದವರು.  ಇಂಥ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲೂ ಕೃತಿ ರಚಿಸಿ,...

6

ಭಾರತೀಯ ಚಿಂತನೆಗೆ ಪುರಂದರದಾಸರ ಕೊಡುಗೆ

Share Button

ಪುರಂದರದಾಸರ ಕಾಲದ ಸಾಮಾಜಿಕ ವ್ಯವಸ್ಥೆ: ಭಾರತೀಯ ಸಮಾಜವು ವೇದಗಳ ಕಾಲದ ವೇಳೆಗೇ ಸಮಾಜದ ಅಗತ್ಯಗಳನ್ನು ಪೂರೈಸುವ ನಿರ್ದಿಷ್ಟ ವರ್ಗಗಳಾಗಿ ವರ್ಗೀಕರಣಗೊಂಡಿತ್ತು. ಈ ವರ್ಗೀಕರಣವು ಅಗತ್ಯಗಳ ಪೂರೈಕೆಯು ನಿಶ್ಚಿತವಾಗಿ, ನಿರ್ದಿಷ್ಟವಾಗಿ ಮತ್ತು ಕರಾರುವಾಕ್ಕಾಗಿ ಉಂಟಾಗಲು ಪೂರಕವಾಗಿದ್ದಿರಬೇಕು. ಆ ಲಾಭವೇ ಆ ರೀತಿಯ ವರ್ಗೀಕರಣವನ್ನು ಸ್ಥಾಯಿಗೊಳಿಸುವಂತೆ ಮಾಡಿರಬೇಕು. ಇದರಿಂದ, ಒಟ್ಟಿನಲ್ಲಿ,...

4

ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ

Share Button

ಶ್ರೀಯುತ ರಾಧಾಕೃಷ್ಣ ಅಡ್ಯಂತಾಯ ಇವರ ಭಾಷಣದ ಸಾರ ಶ್ರೀರಾಮಚಂದ್ರನ ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶ ಮಹಾರಾಜನು ಅಯೋಧ್ಯೆಯಲ್ಲಿ ತಂದೆ ಶ್ರೀರಾಮನಿಗೆ ಭವ್ಯ ದೇಗುಲವನ್ನು ಕಟ್ಟಿಸಿದನು. ಸಾವಿರಾರು ವರ್ಷಗಳ ಕಾಲ ಅದು ವೈಭವದಿಂದ ಮೆರೆಯುತ್ತದೆ. ಆದರೆ, ಕ್ರಿಸ್ತಪೂರ್ವ 150ರಲ್ಲಿ ಮೆಲೆಯೆಂಡರ್ ಎಂಬ ಯವನನ ದಾಳಿಗೆ ತುತ್ತಾಗುತ್ತದೆ. ಬಳಿಕ ಕ್ರಿಸ್ತಪೂರ್ವ...

5

ಸ್ತ್ರೀ ವಾದಿ ಗಾಂಧೀಜಿ

Share Button

ವಸಾಹತುಶಾಹಿ ಮತ್ತು ಸ್ತ್ರೀವಾದದ ಎಳೆ: ಬ್ರಿಟಿಷರ ವಸಾಹತುಶಾಹಿಯಿಂದಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಸಾಂಪ್ರದಾಯಿಕ ಜೀವನ ರೀತಿಗೆ ಬಹುಮಟ್ಟಿಗೆ ನಿರ್ಣಾಯಕವಾಗಿ ವಿದಾಯ ಹೇಳಬೇಕಾಗಿ ಬಂದ ಕಾಲಘಟ್ಟವನ್ನು ನಮ್ಮ ದೇಶದ ದೃಷ್ಟಿಯಿಂದ ಆಧುನಿಕ ಎನ್ನಬಹುದು. ವಸಾಹತುಶಾಹಿಯೊಂದಿಗೆ ರಾಷ್ಟ್ರೀಯತಾ ಸಿದ್ಧಾಂತ, ಪ್ರಜಾಪ್ರಭುತ್ವ, ಮುಕ್ತ ಮಾರುಕಟ್ಟೆ, ಸಮಾಜವಾದ, ಸ್ತ್ರೀವಾದ ಮುಂತಾದ ಸಾಂಸ್ಥಿಕ ಪರಿಕಲ್ಪನೆಗಳೂ ನಮ್ಮ...

Follow

Get every new post on this blog delivered to your Inbox.

Join other followers: