Category: ವ್ಯಕ್ತಿ ಪರಿಚಯ

12

ಒಣಕಾಷ್ಠದಲ್ಲರಳಿದ ಮೆಹಕ್‌ನ ಗೀತಾ..

Share Button

ಮನುಷ್ಯನೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿಗಳು ಸಹಜ. ಆ ಆಸಕ್ತಿಗಳನ್ನು ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ತೊಡಗಿಸಿಕೊಳ್ಳುವುದು ಮುಖ್ಯ. ಹವ್ಯಾಸಗಳು ಇರುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ನಿರ್ಜೀವ ಮರದ ಕೊರಡುಗಳು ಒಲೆ ಉರಿಯಾಗುವುದನ್ನು ತಪ್ಪಿಸಿ ಅದರೊಳಗಿನಿಂದ ವಿಶಿಷ್ಠ ರೀತಿಯ ಕಲಾಕೃತಿಯನ್ನು ಹೊರ...

6

ವಿಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್

Share Button

ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...

1

ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 2

Share Button

ಈ ಲೇಖನದ ಹಿಂದಿನ ಭಾಗ ಇಲ್ಲಿದೆ : http://surahonne.com/?p=23529 ದೇವರಲ್ಲಿ ಅನುರಕ್ತನಾದವ ಮದಿರಾ ಕೋಣೆಗೆ ಕಾಲಿಟ್ಟರೂ ಮಂದಿರವಾಗಿ ಮಾರ್ಪಡುತ್ತದೆ, ಮಂದಿರಕ್ಕೆ ಕಾಲಿಟ್ಟರೂ ಕುಡುಕನಿಗೆ ಅದು ಮದಿರಾ ಕೋಣೆಯಾಗಿ ಕಾಣುತ್ತದೆ. ಇದೆಲ್ಲವೂ ನಮ್ಮ ಅಂತರಾತ್ಮವನ್ನು ಅವಲಂಬಿಸಿದೆ. ಜ್ಞಾನಿ ಜನರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರು ಎನ್ನುವುದನ್ನು ನಿರ್ಧರಿಸಲು ಹೋಗಲಾರ. ಆತ...

1

ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 1

Share Button

  ಜಗತ್ಪ್ರಸಿದ್ಧ ಚಿಂತಕ ಜಲಾಲ್-ಉದ್ದಿನ್ ರೂಮಿಯ ಗುರುವೇ ತಬ್ರೀಝಿ. 1185 ರಲ್ಲಿ ಇರಾನದ ತಬ್ರೀಝಿಯಲ್ಲೇ ಹುಟ್ಟಿದ ಈತ, ವೃತ್ತಿಯಿಂದ ನೇಕಾರ, ಪ್ರವೃತ್ತಿಯಿಂದ ಕವಿ ಮತ್ತು ತತ್ವಜ್ಞಾನಿ. ಎಂದೂ ಸಂತೆಯಲ್ಲಿ ನಿಂತು ಮಾತನಾಡಿದವನಲ್ಲ. ಈತನ ಶಿಷ್ಯ ಜಲಾಲ್-ಉದ್ದಿನ ರೂಮಿಯಷ್ಟೂ ಪ್ರಸಿದ್ಧನಾಗದ ಈತ 1248 ರಲ್ಲಿ ಖೋಯ್‍ದಲ್ಲಿ ನಿಧನನಾದ. 15...

4

ಮಹಿಳಾ ಸಾಧಕಿ-ರೇಖಾ

Share Button

ಧಾರವಾಡದ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರವ ರೇಖಾ ಓರ್ವ ಪ್ರತಿಭಾವಂತ ಶಿಕ್ಷಕಿ,ಅಂಧತ್ವದ ಶಾಪಕ್ಕೆ ಬಲಿಯಾದರೂ ಅವರ ಜೀವನ ಹಲವಾರು ಜನರಿಗೆ ಪ್ರೇರಣೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಜನಿಸಿದ ರೇಖಾಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷವಿತ್ತು. ತಂದೆ ಬೇಗನೇ ತೀರಿಹೋದದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಇವರ...

2

ವಿಶ್ವವನ್ನು ಬೆರೆಗುಗೊಳಿಸಿರುವ ಡೇಟಾ ಕ್ರಾಂತಿ

Share Button

ನೀರು, ಆಹಾರದ ತೀವ್ರ ಕೊರತೆ, ಅನರಕ್ಷತೆ, ಬಡತನ, ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಮಾನವ ಕಳ್ಳಸಾಗಾಣಿಕೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವೆ ಹಲವಾರು ಆಫ್ರಿಕಾ ಖಂಡದ ದೇಶಗಳು. ಮುಂದುವರೆದ ದೇಶಗಳಲ್ಲಿ ಮಹಿಳೆಯರಿಗೆ ದೊರೆಯುವ ಉನ್ನತ ಶಿಕ್ಷಣದ ಅವಕಾಶಗಳು, ಇಂತಹ ಆಫ್ರಿಕಾ ದೇಶಗಳಲ್ಲಿ ಬಹಳ ಕಡಿಮೆ. ಹಲವಾರು ಮನೆಗಳಲ್ಲಿ...

1

ವರಕವಿಗೆ ನುಡಿ ನಮನ

Share Button

“ಜನ್ಮ ದಿನೋತ್ಸವದ ಅಂಗವಾಗಿ ವರಕವಿಗೊಂದು ನುಡಿ ನಮನ”; ಕವಿ, ಕವಿತೆಯೆಂದರೆ ಸಾಗುವದು ಎನ್ನ ಚಿತ್ತ ದತ್ತನತ್ತ ಅಂಬಿಕಾತನಯದತ್ತನತ್ತ… ಸಾಧನಕೇರಿಯ ಸಾಧಕನೇ. ರವಿ ಕಾಣದ್ದನ್ನು ಕವಿ ಕಂಡಾ ಎಂಬಂತೆ ರವಿ ಕಾಣದ ಎಷ್ಟೊಂದು ವಿಷಯ ನಿನಗೆ ಗೊತ್ತು ಸರಳ ಸುಂದರ ಆಡು ಭಾಷೆಯಿಂದ ಕೂಡಿದ ನಿನ್ಧ ಕವಿತೆಯ ಒಂದೊಂದು...

2

ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು

Share Button

ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು...

0

ವ್ಯಾಕ್ಯೂಮ್‍ ಕ್ಲೀನರ್

Share Button

  ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಹೀಗೆ ವಿವಿಧ ಕಡೆ ವ್ಯಾಕ್ಯೂಮ್‍ ಕ್ಲೀನರ್  ಬಳಕೆ ಜನಪ್ರಿಯವಾಗುತ್ತಿದೆ. ಈ ವ್ಯಾಕ್ಯೂಮ್‍ ಕ್ಲೀನರ್ ಕುರಿತು 5 ಪ್ರಮುಖ ವಿಷಯಗಳು ಹೀಗಿವೆ. ವಿಶ್ವದ ಪ್ರಥಮ ವ್ಯಾಕ್ಯೂಮ್‍ ಕ್ಲೀನರ್ ಅನ್ನು 1860ರಲ್ಲಿ ಡೇನಿಯಲ್‍ ಹೆಸ್‍ ಅಭಿವೃದ್ಧಿಪಡಿಸಿದರು. ಕಾರ್ಪೇಟ್‍ಗಳನ್ನು ಸ್ಪಚ್ಛ ಮಾಡಲು ಇದನ್ನು ಬಳಸಲಾಗುತ್ತಿತ್ತು. 1901ನಲ್ಲಿ...

2

ಮಾರ್ಕೋನಿ – ಭೂಮಿಯಲ್ಲೆಲ್ಲಾ ರೇಡಿಯೋ ತರಂಗಗಳು.

Share Button

ಜೇಮ್ಸ್ ಕ್ಯಾಮೆರೋನ್ ನಿರ್ಮಿತ, 1997 ರಲ್ಲಿ ಬಿಡುಗಡೆಯಾದ, ‘ಟೈಟಾನಿಕ್’ ಅನ್ನುವ ಹೆಸರಿನ ಸಿನೆಮಾವನ್ನು ಹೆಚ್ಚಿನವರು ನೋಡಿರುತ್ತಾರೆ. 2224 ಜನರಿದ್ದ ‘ಟೈಟಾನಿಕ್’ಎಂಬ ಹಡಗು ಮುಳುಗಿದ ಮೇಲೂ, ಅದೃಷ್ಟವಂತರಾದ 705 ಜನ ಬದುಕುಳಿದರು. ಸುಮಾರು 107 ಕಿ.ಮೀ. ದೂರದಲ್ಲಿದ್ದ ‘ಕೇರ್ಪೇತಿಯಾ’ ಎನ್ನುವ ಇನ್ನೊಂದು ಹಡಗು ರಕ್ಷಣೆಗೆಂದು ಹತ್ತಾರು ನೀರ್ಗಲ್ಲುಗಳನ್ನು ಉಪಾಯದಿಂದ...

Follow

Get every new post on this blog delivered to your Inbox.

Join other followers: