Category: ಬೆಳಕು-ಬಳ್ಳಿ

4

ಕಾಳಿಂಗ ಮರ್ದನ

Share Button

ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದುಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನುಪ್ರಾಣಾಯಾಮ ಧ್ಯಾನವೆಂಬ ಪುಟ್ಟ...

5

ಕಳಚಿಡದ ಮುಖವಾಡ

Share Button

ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು ಮಾಡುವವರಲ್ಲಒಳಿತು ಬಯಸುವವರೂ ಅಲ್ಲಒಳಿತಾಗದಂತೆ ತಡೆಯಲುಸದಾ ಕಸರತ್ತಲ್ಲೇ ಇರುವಇವರು ಕಸರತ್ತುಗಾರರು ಮತ್ಸರದಲಿ ಇವರದುಕಿಚ್ಚು ಹಚ್ಚಿಸುವಕಾಯಕಕಿಚ್ಚಿನಲಿ ಅವರಿವರುಕುದಿವಾಗಒಳಗೊಳಗೆಅದೇನೋ ಮಂದಹಾಸ ಇವರದು ಸಂಚಿಗೆ ಇನ್ನಷ್ಟುಕನಸು ಕಾಣುವಇವರದುಕಳಚಿಡದ ಮುಖವಾಡ. -ಉಮೇಶ ಮುಂಡಳ್ಳಿ...

8

”ಸತ್ಯಂ ಶಿವಂ ಸುಂದರಂ”

Share Button

ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ ಮನೆ ನೋಡುವ ತನಕ ಅಂಗಡಿ ಅಂಗಡಿ ತಿರುಗಿ ತಂದ ಹೊಸ ವಿನ್ಯಾಸದ ಅಂಗಿಯ ಮೇಲಿನ ಅಕ್ಕರೆ ಒಂದೆರಡು ಬಾರಿ ಉಡುವ ತನಕಇಷ್ಟಪಟ್ಟು ಸವಿಯಲು ಮಾಡಿಸಿಕೊಂಡ ಪಂಚ...

5

ಸತ್ತು ಬದುಕುವ ಪರಿ…….

Share Button

ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ ತುಂಬಿಕೊಂಡು ಕಣ್ಣೀರು ಸುರಿಸಿದ ಬಂಧುಗಳೆಲ್ಲಾಅಂತ್ಯಸಂಸ್ಕಾರದ ತಯಾರಿಯಲ್ಲಿ ತೊಡಗಿರಲು ಹಚ್ಚಿದ ಊದುಬತ್ತಿಯ ಸುವಾಸನೆ ವಿಚಿತ್ರ ಅನುಭೂತಿ ತರುತಿರಲುಹಾಕಿದ ಹಾರಗಳು ಭಾರವೆಂದು ಹೇಳಲು ಬಾಯೆಲ್ಲಿ ? ಕೂತು ಕಿರಿ...

5

ಸೂರ್ಯೋದಯ

Share Button

ತನಗಗಳು ಅರಳಿವೆ ಕುಸುಮಹರಡಿ ಘಮಘಮರವಿರಶ್ಮಿಯ ನಭಹೊಸದಿನ ಆರಂಭ ಹೊಳೆಯಲು ತರಣಿಥಳಥಳ ಕಿರಣಹೊಸದಿನ ಉದಯಇನ್ನಿಲ್ಲ ತಮ ಭಯ ತೊಳೆದು ತಮ ಕೊಳೆಬೆಳಗಲೆಂದು ಇಳೆಸದಾ ವ್ಯಸ್ತ ಈ ಸೂರ್ಯನಿಲಿಸನೆಂದೂ ಕಾರ್ಯ ಕತ್ತಲ ತೆರೆಯನುಸರಿಸುತ ಉದಯಮೆಲ್ಲ ಬರುತಿಹನುನೋಡು ಧರೆ ಗೆಳೆಯ ಹೊರಡೆ ಸೂರ್ಯರಥಹಕ್ಕಿಯುಲಿ ಸಂಗೀತಕರ್ಣಕೆ ರಸಾಮೃತಬೆಳಗಿನ ಪ್ರಗಾಥ ತಿಮಿರದ ಪರದೆಕಿರಣ ಸರಿಸಿದೆಇಣುಕುತ...

10

ಶತನಮನ

Share Button

ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ ಲಗ್ನಾಧಿಪತಿಯುನಾಸ್ತಿಕರ ಪಾಲಿಗೆ ಭೂಪರಿಧಿ ಉಪಗ್ರಹವುಕ್ಷೀರಪದಧಿ ಪ್ರಕಾಶಿಸುವ ಉಡುಗಳ ರಾಜನುಕ್ಷಿತಿಜದ ಮಕ್ಕಳು ಮುದ್ದಿಸುವ ಚಂದಮಾಮನು. ವಿಜ್ಞಾನಿಗಳ ದೃಷ್ಟಿಗಿದುವೇ ಅನ್ವೇಷಣೆಯ ತಾಣವಿವಿಧ ದೇಶಗಳ ಬಾನಧಿಪತ್ಯಕ್ಕಿದುವೇ ನಿಲ್ದಾಣವಿಕ್ರಮನು ಚಂದಿರನಂಗಳದೆಡೆಗೆ ಹೊರಟ...

3

ಅಧಿಕ ಅಧಿಕ

Share Button

ಅಧಿಕವೆಂದರೆ ಬಿಂದುಅಧಿಕವೆಂದರೆ ಸಿಂಧುಅಧಿಕವೆಂದರೆ ಕೂಡಿಕಳೆಯದಾದಿ ಗೋವಿಂದ || ಅತ್ತಿತ್ತು ಹನ್ನೊಂದುಇತ್ತಿತ್ತು ಏಳೆಣಿಸೆಕೂಡೆ ಹದಿನೆಂಟಿತ್ತುಆದ ಗೋವಿಂದನಧಿಕ || ಕೂಡಿ ಒಂದಾಗಿಲ್ಲಕಳೆದು ಮಣ್ಣಾಗಿಲ್ಲಕಡೆಯನಕ ಗೋವಿಂದಅಧಿಕಾದಿ ಗೋವಿಂದ || ಗಿರಿಯ ಕೊನೆಯಲೊಬ್ಬನದಿಯ ತಟದಲೊಬ್ಬಇಟ್ಟಿಗೆಯ ಮೇಲಿಹನುಅಧಿಕ ಶೂನ್ಯ ಗೋವಿಂದ || ಕವನವೆಂದರಭಂಗಭುವನ ಭಾಗ್ಯವದಯ್ಯಬನ್ನಿ ಹೆಜ್ಜೆಯನೆತ್ತಿಎಡೆಯಧಿಕ ಗೋವಿಂದ || ಹೆಜ್ಜೆಯೆತ್ತಿದ ಕ್ಷಣವೆಗೋವಿಂದ ಅಡಿಯಾಳುಎತ್ತಿಕೊಳುವ ನಮ್ಮಹೆಜ್ಜೆಯಧಿಕ...

13

ನಿನ್ನ ಮೌನ  

Share Button

ನಿನ್ನ ಮೌನ ಸಹಿಸಲಾರೆನಿನ್ನ ಮಾತು ಮರೆಯಲಾರೆನಿನ್ನ ಮೌನ ಹೊನ್ನ ಶೂಲನಿನ್ನ ಮಾತು ಹೊಂಗೆ ನೆರಳು ನಿನ್ನ ಮಾತು ಅಲ್ಲ ಪದವುಭಾವ ತುಂಬಿದ ರಾಗವುನುಡಿಗೆ ಸ್ವರವು ಯೋಗವುನಮ್ಮ ಪ್ರೇಮ ಅಮರವು ಕಾಡುವ ಮೌನ ಸಾಕುಒಲವಿನ ಮಾತು ಬೇಕುಮೌನದಿಂದ ಮಾತಿನೆಡೆಗೆನಮ್ಮ ಪಯಣ ಸಾಗಬೇಕು ಏಕೆ? ಮೌನ ಏಕಾಂತ!ಏಕೆ? ಮನಕೆ ಈ...

5

“ಮಧ್ಯಂತರ”

Share Button

ನೆನಪುಗಳನ್ನು ತಿರುವು ಹಾಕುತ್ತಲೇರೂಢಿಯಾಗಿದೆ ಹೊಸ ದಿನಚರಿಸಾಂತ್ವನ ನೀಡದ ಮೌನದಲ್ಲೇಸುಳಿದಿದೆ ಬೇಸರಗಳ ಹಾಜರಿ ಏಕಾಂಗಿತನದ ಏರಿಳಿತಗಳನ್ನೇಉಸಿರಾಗಿಸಿ ಬದುಕುತ್ತಿದೆ ಆಸೆಯೊಂದುಕನಸುಗಳ ಬಲವಾದ ತುಳಿತಗಳನ್ನೇಹಸಿರಾಗಿಸಿ ನಗುತಿದೆ ಮುಖವೊಂದು ಮನದ ಪರದೆ ಮೇಲೀಗಮೂಡಿದೆ ಮಿಡಿತಗಳ ಅಂತರಒಲವ ಉಳಿಸುವ ತವಕಕೀಗಬೇಕಿರದಿದ್ದರೂ ಸಿಕ್ಕಿದೆ ಮಧ್ಯಂತರ -ವಿಜಯಸಿಂಹ ಎಲ್ +3

13

ಗಝಲ್

Share Button

ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ ಯಾರಿಗಿದೆ ಹೇಳುನವೆಯದೆ ಸುಖವುಂಟೇ ಅಳುಕದೆ ಹೆಜ್ಜೆ ಇಟ್ಟಿರುವೆಯಲ್ಲ ನೀನು ಸಪ್ತವರ್ಣದ ಮಳೆಬಿಲ್ಲ ನೋಡದೆ ಮುಚ್ಚಿಕೊಳ್ಳುವವರುಂಟೆ ಕಣ್ಣಸುಪ್ತಮನದ ಮಾತಕೇಳಿ ಅಂಜದೆ ಕನಸ ಮೆಟ್ಟಿರುವೆಯಲ್ಲ ನೀನು ಇಷ್ಟಗಳ ಬದಿಸರಿಸಿ...

Follow

Get every new post on this blog delivered to your Inbox.

Join other followers: