Category: ವಿಶೇಷ ದಿನ

2

ಭೂಮಿಯ ಸ್ವತ್ತು..

Share Button

ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ.  ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು.  ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು...

5

ಈ ಜಗವೇ ನಾಟಕರಂಗ——!

Share Button

(ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ) ‘ಜಗದೀಶನಾಳುವ ಜಗವೇ ನಾಟಕರಂಗ’ ಎಂಬ ಚಿತ್ರಗೀತೆಯನ್ನು ಬಾಲ್ಯದಲ್ಲಿ ಕೇಳಿರುವವರು ಹಾಗೂ ಬಾನುಲಿಯ ಮೂಲಕ ಹಾಗೂ ರಂಗಭೂಮಿಯ ಮೇಲೆ ನಾಟಕಗಳನ್ನು ಆಡಿದವರಿಗೆ, ಸೂತ್ರದ ಬೊಂಬೆಯನ್ನು ಆಡಿಸುವ ಗೊಂಬೆಕಾರರನ್ನು ನೋಡಿದಾಗ ಖಂಡಿತ ಅನಿಸುತ್ತದೆ. ‘ಈ ಪ್ರಪಂಚವೇ ಒಂದು ರಂಗಭೂಮಿ, ಆ ದೇವರೇ...

4

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

Share Button

ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ...

5

‘ಮೈಸೂರು ಆಕಾಶವಾಣಿ’ಯೊಂದಿಗೆ ಸುಮಧುರ ಬಾಂಧವ್ಯದ ಬೆಸುಗೆ: ‘ಸಮುದ್ಯತಾ ಕೇಳುಗರ ಬಳಗ!’.

Share Button

ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ಕೂಡ ಸಂಪರ್ಕ ಮಾಧ್ಯಮಗಳಲ್ಲಿ “ಆಕಾಶವಾಣಿ” ಇವತ್ತಿನವರೆಗೂ ಕೂಡ ತನ್ನತನವನ್ನು ಕಾಯ್ದುಕೊಂಡಿದೆ. ವರ್ಷದಿಂದ ವರ್ಷಕ್ಕೆ… ಒಂದಲ್ಲ ಒಂದು ರೀತಿಯಲ್ಲಿ….. ಸದಭಿರುಚಿಯ ಕಾರ್ಯಕ್ರಮಗಳ ಸವಿ, ಸಿಹಿ ಹೂರಣದ ಮಹಾಪೂರವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುಗರಿಗೆ  ಉಣಬಡಿಸುತ್ತಾ, ತಾನು ಬೆಳೆದು, ಕೇಳುಗ ವರ್ಗದವರನ್ನು ಕೂಡ ಬೆಳೆಸುತ್ತಿರುವ...

14

ರೇಡಿಯೋ-ನೆನಪುಗಳ ಸುತ್ತ

Share Button

ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ! ಅಂದ ಹಾಗೆ ನಾನೀಗ ರೇಡಿಯೋ ಅಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ಬರೆಯುವುದಿಲ್ಲ. ವಿಶ್ವ ರೇಡಿಯೋ ದಿನಾಚರಣೆ ಬಗ್ಗೆಯೂ ಬರೆಯುವುದಿಲ್ಲ. ಯಾಕೆಂದರೆ ಈಗ ಮೊಬೈಲ್ ಒಂದು ಕೈಯಲ್ಲಿ ಇದ್ದರೆ ಮುಗಿಯಿತು. ಅಲ್ಲಿ...

4

ಸ್ಕಂದ ಷಷ್ಠಿ

Share Button

ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಆರಂಭವಾಯಿತೆಂದರೆ ಮೊದಲ ಆರನೆಯದಿನ ಆಚರಿಸುವ ಹಬ್ಬವೇ ಚಂಪಾ ಷಷ್ಠಿ. “ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//”. ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ….ಹಾಗೇ ತಾರಕಾಸುರನನ್ನು ಸಂಹಾರ...

3

ಮಕ್ಕಳೊಂದಿಗೆ ಮಕ್ಕಳಾಗಿ…

Share Button

ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ. “ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ...

5

ಕನ್ನಡಾಂಬೆಯ ಕರುನಾಡು

Share Button

ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ ಕರುಣೆಯಿಂದ ಕೆತ್ತಿರುವನು ಕನ್ಸೆಳೆಯುವ ದೇಗುಲಗಳ/ಕಲ್ಲು ಕಲ್ಲುಗಳಲ್ಲಿ ಹಾಡಿಸಿರುವನು ಸುಸ್ವರ ಮಾಧುರ್ಯಗಳ/ಸಿಂಪಡಿಸಿರುವನು ಪರಿಮಳ ಚೆಲ್ಲುವ ಶ್ರೀಗಂಧ ಮರಗಳ/ಮಾರ್ಧ್ವನಿಸಿರುವನು ಕನ್ನಡದ ಕವಿ ಕೋಗಿಲೆಯ ಹಾಡುಗಳ/ ಕನ್ನಡಾಂಬೆಯ ಕರುನಾಡಿನ…… ಸಿಂಪಡಿಸಿರುವನು ಎಲ್ಲೆಡೆ...

7

ಬೆಳಕಿನ ಹಬ್ಬ

Share Button

ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ ಪ್ರಣತಿಗಳಹೊನ್ನ ಬೆಳಕಿನ ನಡುವೆಹರುಷದಾ ಸಿರಿ ಸುರಿವ ರತ್ನಾವಳಿ ಬಲಿಯೇಂದ್ರನೈತಂದುಪೂಜೆಗೊಳ್ಳುವ ಪರಿಯುಅತಿಚಂದದಾರತಿಯ ಪ್ರಭಾವಳಿಗೋಮಾತೆ ತುಳಸಿಯರಆರಾಧಿಸುವ ಭಕ್ತಿನೀಡುತಲಿ ಜಗಬೆಳಗೊ ಚಂದ್ರಾವಳಿ ಪ್ರೀತಿ ಸೌಹಾರ್ದಗಳತೈಲವನು ತುಂಬಿಸುತಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿದ್ವೇಷ...

8

ದೀಪಾವಳಿ

Share Button

ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ ಮುಗಿಸಿಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿಆರತಿ ಮಾಡಿದವರಿಗೆ ಯಥಾಶಕ್ತಿ ಹೊಸ ನೋಟುಹಾಕಿಆಯುಷ್ಯವಂತನಾಗು/ಳಾಗುಭಾಗ್ಯವಂತನಾಗು/ಳಾಗು ಎಂಬಆಶೀರ್ವಚನದೊಂದಿಗೆಅಭ್ಯಂಜನ ಸ್ನಾನ ಮುಗಿಸಿಕೊಂಡುಆಕಾಶಬುಟ್ಟಿ ತೂಗಿಹಾಕಿ ದೀಪ /ಹಣತೆ ಬೆಳಗಿಅಚ್ಚುಕಟ್ಟಾಗಿ ಹೊಚ್ಚುಹೊಸ ಬಟ್ಟೆ ಹಾಕಿಕೊಂಡುಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿಅಂಗಡಿಗಳ...

Follow

Get every new post on this blog delivered to your Inbox.

Join other followers: