Category: ಕಾದಂಬರಿ

8

ಸುರಹೊನ್ನೆಗೆ ಕೃತಜ್ಞತೆಯ ವಂದನೆಗಳು.

Share Button

2014 ರಲ್ಲಿ ಜನ್ಮತಳೆದ ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆ ಪ್ರಶಾಂತವಾದ ನದಿಯಂತೆ ಪ್ರವಹಿಸುತ್ತಾ ಮುಂದುವರೆದಿದೆ. ಈ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಹೇಮಮಾಲಾರವರು ನನಗೆ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ. ಮೊದಲು ನಾನು ಅವರ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಓದುತ್ತಾ ಅನಿಸಿಕೆಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ದಾಖಲಿಸುತ್ತಿದ್ದೆ. ನಂತರ ಆಗೊಮ್ಮೆ ಈಗೊಮ್ಮೆ...

12

ಕಾದಂಬರಿ: ನೆರಳು…ಕಿರಣ 43

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಒಂದೊಳ್ಳೆಯ ದಿನ ‘ಸಿರಿ’ ಮತ್ತು ‘ಶ್ರೀಧರ’ ಅವರಿಚ್ಚೆಯಂತೆ ಸತಿಪತಿಗಳಾದರು. ಸರ್ಕಾರಿ ಹುದ್ದೆಯನ್ನು ಸೇರಿದರೆ ಊರಿಂದೂರಿಗೆ ವರ್ಗಾವಣೆ ತಪ್ಪಿದ್ದಲ್ಲ ಎಂದರಿತ ಅವರಿಬ್ಬರೂ ತಮ್ಮಲ್ಲೇ ಚರ್ಚಿಸಿ ಒಂದು ಪುಟ್ಟದಾದ ಖಾಸಗಿ ಕ್ಲಿನಿಕ್ ತೆರೆದರು. ಜೊತೆಗೆ ಬೇರೆಬೇರೆ ಆಸ್ಪತ್ರೆಗಳಿಗೆ ಕನ್ಸಲ್ಟೇಷನ್ನಿಗೆ ಹೋಗಿ ಬರುತ್ತಿದ್ದರು. ಮನೆಯ ಪರಿಸ್ಥಿತಿಯನ್ನರಿತು ಅದರಂತೆ...

5

ಕಾದಂಬರಿ: ನೆರಳು…ಕಿರಣ 42

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..‘ಸಿರಿ’ ಬೆಳೆಯುತ್ತಾ ಬರುತ್ತಿದ್ದಂತೆ ಮನೆಯ ವಿದ್ಯಮಾನಗಳ ಪರಿಚಯ, ಹೆತ್ತಮ್ಮನ ಗಾಂಭೀರ್ಯ, ವೇಷಭೂಷಣ, ಅನುಸರಿಸುತ್ತಿರುವ ಕಠಿಣ ಕಟ್ಟುಪಾಡುಗಳು ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಈ ಬಗ್ಗೆ ಹಿರಿಯರನ್ನು ಪ್ರಶ್ನಿಸಿದಾಗೆಲ್ಲ ಸಾಮಾಜಿಕ ರೀತಿ ರಿವಾಜುಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಿದ್ದರು. ಪುಟ್ಟ ಭಾಷಣವನ್ನೇ ಮಾಡುತ್ತಿದ್ದರು. ಇವುಗಳಿಂದ ಅವಳಿಗೆ ಸಮರ್ಪಕ ಉತ್ತರವೆಂದೆನಿಸದೆ...

7

ಕಾದಂಬರಿ: ನೆರಳು…ಕಿರಣ 41

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಇದುವರೆಗೆ ಭಾಗ್ಯಳಿಗೆ ತನ್ನ ಗಂಡನ ಬಗ್ಗೆ ಇದ್ದ ಗೌರವಾದರಗಳು ಒಮ್ಮೆಗೇ ಕೊಚ್ಚಿಹೋಗಿದ್ದವು. ಬೇರೆಯವರಿಗೆ ಜಾತಕಗಳನ್ನು ಬರೆದುಕೊಟ್ಟು ಅದರಲ್ಲಿನ ದೋಷಗಳಿಗೆ ಸೂಕ್ತ ಪರಿಹಾರ ಸೂಚಿಸುತ್ತಿದ್ದವರಿಗೆ, ಕುಲದೈವದ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದವರ ವಿವೇಚನೆ ಇಷ್ಟೊಂದು ಬಲಹೀನವೇ? ಒಂದೇ ಒಂದು ಸಾರಿ ಎಲ್ಲರೊಡನೆ, ಬೇಡ...

5

ಕಾದಂಬರಿ: ನೆರಳು…ಕಿರಣ 40

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಈ ಅಂತರದಲ್ಲಿ ರಾಮಣ್ಣನವರ ಮಗ ಮಧು ಭಟ್ಟರ ಮನೆ ಅಂಗಡಿ ಎಲ್ಲದ್ದಕ್ಕೂ ಬೆಲೆ ಕಟ್ಟಿಸಿ ತಾನೇ ಕೊಡುಕೊಳ್ಳಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದನು. ಮಗಳ ಮನೆಯನ್ನು ಬಿಟ್ಟು ಹೋಗಲಾರದ ಅನಿವಾರ್ಯತೆ, ಅಗತ್ಯತೆ, ಆವಶ್ಯಕತೆಗಳನ್ನರಿತ ಲಕ್ಷ್ಮಿ ಭಟ್ಟರಿಗೆ ತಿಳಿಯಹೇಳಿ ಅವನ್ನು ಮಾರಲು ಒಪ್ಪಿಸಿದಳು. ನಿರ್ವಾಹವಿಲ್ಲದೆ ಭಟ್ಟರು ಅವುಗಳನ್ನು...

8

ಕಾದಂಬರಿ: ನೆರಳು…ಕಿರಣ 39

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಷಯ ತಿಳಿದು ಬೇರೆ ಊರುಗಳಿಂದ ಬಂದಿಳಿದಿದ್ದ ಬಂಧುಬಾಂದವರು ಮನೆಯ ಪರಿಸ್ಥಿತಿಯನ್ನು ಅರಿತು ಕೇಶವಯ್ಯನವರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ತಯಾರಿ ನಡೆಸಿದ್ದರು. ಎಲ್ಲವೂ ಸಿದ್ಧವಾದ ಮೇಲೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಧಾರ್ಮಿಕ ಕ್ರಮಗಳನ್ನು ನೆರವೇರಿಸಿ ಶ್ರೀನಿವಾಸನ ಅಂತ್ಯಕ್ರಿಯೆಯನ್ನು ಪೂರೈಸಿ ಬಂದರು. ಎಲ್ಲರೂ ಸ್ನಾನಗಳನ್ನು ಮುಗಿಸುವಷ್ಟರಲ್ಲಿ...

4

ಕಾದಂಬರಿ: ನೆರಳು…ಕಿರಣ 38

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಲಕ್ಷ್ಮಿ ಭಟ್ಟರಿಗಂತೂ ಮೊಮ್ಮಗಳ ಲಾಲನೆ, ಪಾಲನೆಯಲ್ಲಿ ದಿವಸಗಳು ಹೇಗೆ ಕಳೆಯುತ್ತಿದ್ದವು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತರ ಮೊಮ್ಮಕ್ಕಳಿಗಿಂತ ಈಕೆ ಚಲುವೆ ಎಂದೆನ್ನಿಸುತ್ತಿತ್ತು. ಭಾಗ್ಯಳಿಗಂತೂ ಮನೆಯ ಹಿರಿಯರ ಅಗಲಿಕೆಯ ದುಃಖವು ಈ ಹೊಸ ಅತಿಥಿಯ ಆಗಮನದಿಂದ ದೂರವಾಗತೊಡಗಿತು. ಯಾವ ಕಾರಣಕ್ಕೂ ಸಂಗೀತಶಾಲೆ ನಿಲ್ಲಿಸಬಾರದೆಂಬ ನಿಲುವಿಗೆ...

2

ಕಾದಂಬರಿ: ನೆರಳು…ಕಿರಣ 37

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಎಲ್ಲವೂ ಸುಸೂತ್ರವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಯಾರೂ ಊಹಿಸಲಾಗದ ಘಟನೆಯೊಂದು ನಡೆದುಬಿಟ್ಟಿತು. ಸೀತತ್ತೆ, ಮಾವ ಇಬ್ಬರಿಗೂ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗಿದೆ ಶ್ರೀನಿವಾಸನನ್ನು ಕೂಡಲೇ ಇಲ್ಲಿಗೆ ಕಳುಹಿಸಿಕೊಡಿ. ಅವರ ಜೊತೆಯಲ್ಲಿ ಒಬ್ಬರ್‍ಯಾರಾದರೂ ಬರಲಿ. ಎಂಬ ತುರ್ತು ಸಂದೇಶ ಕೇಶವಯ್ಯನವರ ಮನೆಗೆ ಬಂದಿತು. ಅದನ್ನು ಕೇಳಿದ...

5

ಕಾದಂಬರಿ: ನೆರಳು…ಕಿರಣ 36

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಮಾರನೆಯ ದಿನ ನಿಗದಿಪಡಿಸಿದಂತೆ ಮನೆಯವರೆಲ್ಲ ಕೇಶವಯ್ಯನವರ ಮನೆ ತಲುಪಿದರು. ಜೋಯಿಸರು, ಭಾಗ್ಯಳನ್ನು ಕಂಡು ಮಕ್ಕಳು ಓಡಿಬಂದು ತಮ್ಮ ಮುಂಜಿಕಾರ್ಯಕ್ರಮಕ್ಕೆ ಬರದೇ ಇದ್ದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ವಿದುರಾಶ್ವತ್ಥ ಕ್ಷೇತ್ರಕ್ಕೆ ಮೊದಲೇ ಹೇಳಿಯಾಗಿತ್ತು. ಹೋಗಲಿಲ್ಲಾಂದರೆ ದೇವರು ಸಿಟ್ಟಾಗುತ್ತಾನಲ್ಲವಾ, ಅದಕ್ಕೇ ಹೋಗಿ ಬಂದೆವು. ಸಾರೀ..ಎಂದು ಅವರಿಬ್ಬರ...

6

ಕಾದಂಬರಿ: ನೆರಳು…ಕಿರಣ 35

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಕ್ಷೇತ್ರಯಾತ್ರೆಯ ಸಿದ್ಧತೆ ಪ್ರಾರಂಭವಾಯಿತು. ನಾರಣಪ್ಪನೂ ಜೊತೆಗೂಡಿದ್ದರಿಂದ ಪಕ್ಕದ ಮನೆಯವರಿಗೆ ಮನೆಯ ನಿಗಾ ಇಡುವ ಜವಾಬ್ದಾರಿಯನ್ನು ವಹಿಸಿದರು. ಭಾಗ್ಯಳೂ ಪಾಠದ ವಿದ್ಯಾರ್ಥಿಗಳಿಗೆ ರಜೆಯೆಂದು ಹೇಳಿದ್ದಾಯಿತು. ತಂದೆ ಮಗ ಇಬ್ಬರೂ ತಂತಮ್ಮ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡರು. ಹೊರಡುವುದು ಇನ್ನೆರಡು ದಿನಗಳಿದೆ ಎನ್ನುವಾಗ ಭಾಗ್ಯ...

Follow

Get every new post on this blog delivered to your Inbox.

Join other followers: