Category: ಯೋಗ-ಆರೋಗ್ಯ

8

ಹೊಸಬದುಕಿನ ಹೊಂಬೆಳಗು

Share Button

ನಮ್ಮ ಪರಿಚಿತ ವಲಯದಲ್ಲಿ, ‘ಅವರಿಗೆ ಕಿಡ್ನಿ ಪ್ರಾಬ್ಲೆಂ ಇದೆಯಂತೆ..ಡಯಾಲಿಸಿಸ್ ಮಾಡಿಸಬೇಕಂತೆ…ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಬೇಕಂತೆ..’ ಇತ್ಯಾದಿ ಕೇಳಿರುತ್ತೇವೆ. ಹಾಗೆಯೇ, ಕೆಲವೊಮ್ಮೆ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮಿದುಳು ನಿಷ್ಕ್ರಿಯ (Brain Dead ) ಆದವರ ಕಣ್ಣು, ಕಿಡ್ನಿ, ಹೃದಯ ಮೊದಲಾದ ಅಂಗಗಳನ್ನು ಅಗತ್ಯವಿದ್ದವರಿಗೆ ಕಸಿ ಮಾಡಿ ಇನ್ನೊಬ್ಬರ ಜೀವನಕ್ಕೆ...

22

ಸ್ವಾತಿ ಮಳೆನೀರು ಮಹತ್ವ

Share Button

  ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇಡುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..?? ಈ ಸಲದ ಸ್ವಾತಿ ಮಹಾನಕ್ಷತ್ರವು,...

4

ಸೋಹಂ… ವಿಧಿ-ವಿಧಾನ..

Share Button

ಜೂನ್ 21 ರಂದು  ಆರನೆಯ ಅಂತರರಾಷ್ಟ್ರೀಯ ಯೋಗ ದಿನ ಸಂಪನ್ನಗೊಂಡಿತು. ಇದು ವಿಶ್ವದ ಹಬ್ಬ. ಸುಮಾರು 177 ಅಥವಾ ಅದಕಿಂತಲೂ ಹೆಚ್ಚು ರಾಷ್ಟ್ರಗಳು ಯೋಗದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಯೋಗದೊಂದಿಗೆ, ಯೋಗದ ವಿಚಾರಗಳೊಂದಿಗೆ ಆಚರಿಸುತ್ತಿವೆ.. ಭಾರತ ಸಂಜಾತ ಪದ್ದತಿ ಯೊಂದು ಹೀಗೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವುದು, ಜಗನ್ಮಾನ್ಯವಾಗುವುದು ಭಾರತೀಯರಾದ ನಮ್ಮೆಲ್ಲರ...

7

ಅಹಾಹಾ….ಚಹಾ ಕಹಾನಿ

Share Button

ನಿಸರ್ಗದಲ್ಲಿ ದೊರೆಯುವ ವಸ್ತುಗಳನ್ನು ಬಳಸಿ, ಅತ್ಯಂತ ಕಡಿಮೆ ಪರಿಷ್ಕರಣೆಗೊಳಪಡಿಸಿ, ತಯಾರಿಸಿದ ಆಹಾರವನ್ನಾಗಲೀ, ಪೇಯವನ್ನಾಗಲೀ ತಾಜಾ ಆಗಿ ಸೇವಿಸುವುದು ಒಳ್ಳೆಯ ಆಹಾರಾಭ್ಯಾಸ ಹಾಗೂ ಇದು ಉತ್ತಮ ಆರೋಗ್ಯಕ್ಕೆ ಪೂರಕ. ಅಕ್ಟೋಬರ್ 16 ರಂದು ‘ವಿಶ್ವ ಆರೋಗ್ಯ ದಿನ’ . ಈ ನಿಟ್ಟಿನಲ್ಲಿ ಕೆಲವು ಆರೋಗ್ಯಕರವಾದ ‘ಚಹಾ’ಗಳ ವೈಶಿಷ್ಟ್ಯಗಳು ಹಾಗೂ...

5

ಆಹಾರ ಸಮತೋಲನ ಕಾಪಾಡುವುದು ಅಗತ್ಯ

Share Button

ಯಾವುದೇ ಅನಾರೋಗ್ಯಕ್ಕೆ ಆಹಾರ ಹದಗೆಟ್ಟಿರುವುದೇ ಕಾರಣ ಎನ್ನುವರು ಆಯುರ್ವೇದ ತಜ್ಞರು. *”ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”*.ಎಂಬ ನಾಣ್ಣುಡಿಯನ್ನು ಮರೆಯುವಂತಿಲ್ಲ.  ಯಾವ ಆಹಾರ ಏರು-ಪೇರಿನಿಂದಾಗಿ ಸ್ವಾಸ್ಥ್ಯ ಹದಗೆಟ್ಟಿದೆ ಎಂಬುದನ್ನು ಹಿಂದಿನಕಾಲದಲ್ಲಿ ಅನುಭವದಿಂದ ಅರಿತುಕೊಂಡು ಯಾವ ನಾರು-ಬೇರು ಅದಕ್ಕೆ ಪರಿಹಾರ ಎಂಬುದಾಗಿ ಯೋಚಿಸಿ; ಈ ನಿಟ್ಟಿನಲ್ಲಿ ವನೌಷಧಿ...

3

ಶುನಕ ಯೋಗಾಸನಗಳೂ ಆರೋಗ್ಯಭಾಗ್ಯವೂ..

Share Button

ಬೆಳಗಿನ ಚುಮು ಚುಮು ಛಳಿಯಲ್ಲಿ ಇಂದು ವಾಕ್ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಸೊಂಟವನ್ನೆತ್ತಿ ಅಧೋಮುಖವಾಗಿ ನಿಂತು ಶರೀರವನ್ನು ಸೆಟೆಸಿ ಕೆಲವು ನಿಮಿಷಗಳ ಕಾಲ ನಿಂತಿದ್ದು ನೋಡಿದೆ. ಇದು ದಿನನಿತ್ಯದ ದೃಶ್ಯವಾಗಿದ್ದರೂ ಸ್ವಲ್ಪ ಹೆಚ್ಚೇ ಹೊತ್ತು ಸ್ಟ್ರೆಚ್ ಮಾಡಿದ್ದ ನಾಯಿ ಗಮನ ಸೆಳೆಯಿತು. ಬಳಿಕ ಪರ್ಯಾಯವಾಗಿ ಬೆನ್ನಿನ ಭಾಗವನ್ನು...

11

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ

Share Button

ಮಕ್ಕಳೇ..ಏಳಿ..ಸ್ಕೂಲಿಗೆ ಲೇಟಾಗುತ್ತೆ.. ಎಂಬ ಅಮ್ಮನ ಕೂಗಿಗೆ, ಇನ್ನೂ ಬೆಳಕಾಗಿಲ್ಲ ಅಮ್ಮಾ..ತುಂಬಾ ಚಳಿ.. ಎಂದು ಮುಸುಕೆಳೆದು ಮುದುಡಿ ಮಲಗುವ ಮಕ್ಕಳು..ಈ ಚಳಿಗಾಲ ಯಾವಾಗ ಮುಗಿಯುತ್ತೋ..ಗಂಟು ನೋವು,ಕೆಮ್ಮು,ಉಬ್ಬಸದಿಂದ ಸಾಕಾಗಿ ಹೋಗಿದೆ..ಎನ್ನುವ ಹಿರಿಯರು.. ಇವೆಲ್ಲಾ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು. ಋತುಗಳಿಗನುಸಾರವಾಗಿ ಹವಾಮಾನವು ಬದಲಾಗುತ್ತಿದ್ದಂತೆಯೇ ಪರಿಣಾಮವಾಗಿ ಮನುಷ್ಯ ದೇಹದಲ್ಲೂ ಕೆಲವೊಂದು...

12

ಹಿಂಗು-ಪಾಚಕ ಮಿತ್ರ

Share Button

ಹಿಂಗು ಎಂಬುದು ಅಡುಗೆ ಮನೆಯ ಅವಿಭಾಜ್ಯ ಸದಸ್ಯ. ಹಿಂಗಿನ ಒಗ್ಗರಣೆಯ ಪರಿಮಳ ಬಂತೆಂದರೆ ಅದು ಗೃಹಿಣಿಯಿಂದ ಅಡುಗೆಯ ಮುಕ್ತಾಯದ ಸೂಚನೆ. ಅಡುಗೆಯಲ್ಲಿ ಇದರ ಬಳಕೆಯ ಮುಖ್ಯ ಕಾರಣಗಳೆಂದರೆ ಇದರ ವಿಶಿಷ್ಟ ಪರಿಮಳ ಹಾಗೂ ಪಾಚಕ ಗುಣ. ಹಿಂಗು ಒಂದು ಸಸ್ಯ ಜನ್ಯ ಗೋಂದು.ಇದರ ಸಸ್ಯದ ವೈಜ್ಞಾನಿಕ ಹೆಸರು...

2

ಮುಂಗಾಲಿನ ನಡಿಗೆ…’ತಾಡಾಸನ’

Share Button

ಮಧ್ಯವಯಸ್ಸು ಸಮೀಪಿಸುತ್ತಿದ್ದಂತೆ, ಕೆಲವರಿಗೆ ಕಾಲಿನ ರಕ್ತನಾಳಗಳು ವಕ್ರವಾಗುವುದು, ದಪ್ಪವಾಗುವುದು, ನೀಲಿಬಣ್ಣ ಹೊಂದಿ ತಿರುಚಿದಂತೆ ಕಾಣಿಸುವುದು ಇತ್ಯಾದಿ ಸಮಸ್ಯೆಗಳುಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ Varicose Veins ಅನ್ನುತ್ತಾರೆ. Varicose Veins ನಿಂದಾಗಿ ತೀರಾ ತೊಂದರೆಗಳಿಲ್ಲವಾದರೂ ಕಾಲಿನ ಅಂದಗೆಡುತ್ತದೆ ಮತ್ತು ಕೆಲವರಿಗೆ ಕಾಲುನೋವಿನ ಅನುಭವವಾಗುತ್ತದೆ. Varicose Veins ಉಂಟಾಗದಂತೆ ತಡೆಗಟ್ಟಲು,...

3

ಆಸಿಡಿಟಿ ಬಗ್ಗೆ ಇರಲಿ ಅರಿವು

Share Button

    45 ವರ್ಷದ ಗಿರಿಜಾರಿಗೆ ಈಗೀಗ ಸಮಾರಂಭಗಳ ಔತಣಗಳಿಗೆ ಹೋಗಲು ಬೇಜಾರು.ಏನು ತಿಂದರೂ ಹುಳಿತೇಗು, ಹೊಟ್ಟೆ ಉಬ್ಬರಿಸುವುದು, ತಲೆಸುತ್ತು ಬರುವುದು.  ಕಾಲೇಜ್ ಸ್ಟೂಡೆಂಟ್ ರಾಹುಲ್‌ಗೂ ಆಗಾಗ ತಲೆನೋವು,ವಾಕರಿಕೆ,ಹೊಟ್ಟೆ ನೋವು. ಈ ತರಹದ ತೊಂದರೆಗಳೊಂದಿಗೆ ವೈದ್ಯರ ಬಳಿ ಬರುವವರು ಅನೇಕ.ಇವೆಲ್ಲದಕ್ಕೂ ಮುಖ್ಯ ಕಾರಣ ಆಸಿಡಿಟಿ.ನಾವು ಸೇವಿಸಿದ ಆಹಾರವು ಅನ್ನನಾಳದ...

Follow

Get every new post on this blog delivered to your Inbox.

Join other followers: