Category: ಯೋಗ-ಆರೋಗ್ಯ

9

ಶುದ್ಧ ಕುಂಕುಮ ಮಾಡುವ  ಕ್ರಮ

Share Button

ತುಂಬಾ ಜನ ಅಕ್ಕ-ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ.. ಬೇಕಾಗುವ ಸಾಮಗ್ರಿಗಳು: ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ {ನಮ್ಮ ತೋಟಲ್ಲಿ ಬೆಳೆಸಿದ್ದಾದರೆ  ಆ ಕುಂಕುಮ ಎಲರ್ಜಿಯಾಗದು. ಇಲ್ಲದಿದ್ದಲ್ಲಿ ಕೆಲವು ಜನಕ್ಕೆ ಕುಂಕುಮ ಎಲರ್ಜಾಗುವುದಿದೆ}...

0

ಉಚಿತ ವೈದ್ಯಕೀಯ ತಪಾಸಣಾ ಶಿಬಿರ -ಏಕಲವ್ಯನಗರ

Share Button

27 ಮಾರ್ಚ್ 2016 ರ, ಭಾನುವಾರ ಮೈಸೂರಿನ ಹೊರವಲಯದಲ್ಲಿರುವ ಏಕಲವ್ಯನಗರದಲ್ಲಿ ಏರ್ಪಡಿಸಲಾದ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ, ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ . ಇಂತಹ ಶಿಬಿರಗಳಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ. ಆದರೆ ವೈದ್ಯರಲ್ಲದ ನನ್ನಂತವರಿಗೂ ಇಲ್ಲಿ ಕೆಲವು ಕೆಲಸಗಳಿರುತ್ತವೆ. ಉದಾಹರಣೆಗೆ, ಹೆಸರು ನೋಂದಾಯಿಸುವುದು, ಸಾಮಾನುಗಳನ್ನು ಜೋಡಿಸಿಡುವುದು,...

0

ಮೊಸರನ್ನು ನಂಬಿದವರಿಗೆ ಮೋಸವಿಲ್ಲ

Share Button

ಮಾನವ ಪುರತನ ಕಾಲದಿಂದ ಮೊಸರು ಬಳಸುತ್ತಿದ್ದಾನೆ. ಐದುಸಾವಿರ ವರ್ಷ ಹಿಂದೆ ಯುರೋಪ್, ಏಷ್ಯಾ, ಆಫ್ರಿಕಾ, ಫ್ರಾನ್ಸ್, ಅಮೇರಿಕದಲ್ಲಿ ಮೊಸರು ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಭಾರತದಲ್ಲಿ ವೇದ ಕಾಲದಲ್ಲೇ ಮೊಸರನ್ನು ಬಳಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಮೊಸರಿಗೆ ಮುಖ್ಯಸ್ಥಾನ. ಪಂಚಾಮೃತದಲ್ಲಿ ಮೊಸರೂ ಒಂದು. ಮೊಸರು ಬದುಕಿನ ಅವಿಭಾಜ್ಯ ಆಹಾರವಾಗಿತ್ತಲ್ಲದೆ, ಭೂಲೋಕದ ಅಮೃತ...

3

ಕಿರಾತಕಡ್ಡಿಯ ಕಷಾಯವೂ…. ಕ್ಯಾಂಪ್ಕೋ ಚಾಕಲೇಟೂ…….

Share Button

ಕಿರಾತಕಡ್ಡಿಗೂ ನಮ್ಮ ಮನೆಗೂ ಅವಿನಾಭಾವದ ಹೊಂದಾಣಿಕೆ.  ಮೊದಲಿಂದಲೇ ಹೀಗಾ ಎಂದರೆ ಅಲ್ಲ.  ಆಮೇಲಾಮೇಲೆ ಇಂಗ್ಲಿಷ್ ಔಷಧಿ ಯಾಕೆ ಅಗತ್ಯ; ನಮ್ಮ ಕಾಲಬುಡದಲ್ಲಿ ಪ್ರಕೃತಿ ಕೊಟ್ಟ , ಅದೂ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಔಷಧ ಇದ್ದಾಗ ಅನ್ನಿಸಿದ್ದು  ಸತ್ಯ.  ಕಿರಾತಕಡ್ಡಿ ಅಂದರೆ ಅದ್ಯಾವ ಕಡ್ಡಿ ಅಂತ ಹುಬ್ಬೆತ್ತಿದವರೂ...

1

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

Share Button

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು...

2

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 3

Share Button

2) ಹಸ್ತ ಮತ್ತು ಕಟಿ ಚಾಲನೆ ನೇರವಾಗಿ ನಿಂತುಕೊಂಡು ಕಾಲುಗಳನ್ನು ಎರಡು ಅಡಿ ಅಂತರದಲ್ಲಿ ಇರಿಸಿಕೊಳ್ಳುವುದು. ಎರಡೂ ಕೈಗಳನ್ನು ಎದೆಯ ಮುಂದೆ ಜೋಡಿಸಿಕೊಳ್ಳಬೇಕು. ಇಲ್ಲಿ ಬೆರಳ ತುದಿಗಳು ಪರಸ್ಪರ ಎದುರುಬದುರಾಗಿರಬೇಕು. ಅಂಗೈಗಳು ಮೇಲ್ಮುಖ/ಕೆಳ ಮುಖ/ಒಳ ಮುಖ/ಹೊರಮುಖವಾಗಿರಬೇಕು. ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಚಾಲನೆ: ದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರು ಹೊರ...

2

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 2

Share Button

ಮಧುಮೇಹ ಮುಕ್ತತೆಯೆಡೆಗೆ ಯೋಗದ ನಡಿಗೆಯ ಒಂದನೆಯ ಹೆಜ್ಜೆಯಲ್ಲಿ, ಮಧುಮೇಹದ ಕಾರಣಗಳು, ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಇನ್ಸುಲಿನ್ ಅನ್ನು ಸ್ರವಿಸುವ ಪೇಂಕ್ರಿಯಾಸ್ ಗ್ರಂಥಿಯ ಸ್ಥಾನ, ಅದರ ಪ್ರಾಮುಖ್ಯತೆ, ಅದನ್ನು ಸುಸ್ಥಿತಿಯಲ್ಲಿ ಕಾಪಾಡಬೇಕಾದರೆ ವ್ಯಾಯಾಮದ ಅಗತ್ಯತೆ, ಇವನ್ನು ಅವಲೋಕನ ಮಾಡಿದ್ದಾಯಿತು. ಹಾಗೆಯೇ ಯೋಗಾಸನ ಅಭ್ಯಾಸಕ್ಕೆ ಮುನ್ನ ತಿಳಿದಿರಬೇಕಾದ, ಪಾಲಿಸಬೇಕಾದಂತಹ...

1

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 1

Share Button

  ‘ಮಧುಮೇಹ/ಡಯಾಬಿಟೀಸ್’ – ಕೆಲಕಾಲ ಹಿಂದೆವರೆಗೂ ಶ್ರೀಮಂತ ಖಾಯಿಲೆಯೆಂದು ತಿಳಿಯಲ್ಪಡುತಿದ್ದ ಇದನ್ನು ಈಗ ಆ ವಿಶೇಷಣದಿಂದ ನಾವೇ ಹೊರತುಪಡಿಸಿದ್ದೇವೆ ಎನಿಸುವುದು ನಿಜ. ವಿರಳವಾಗಿದ್ದ ಸಕ್ಕರೆ ಖಾಯಿಲೆ ಈಗ ವಯಸ್ಸಿನ ಅಂತರವಿಲ್ಲದೆ ಆಗಷ್ಟೇ ಕಣ್ಣು ಬಿಡುತ್ತಿರುವ ಶಿಶುಗಳಲ್ಲೂ ಕಾಣಸಿಗುತ್ತಿರುವುದು ವಿಶೇಷವಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಹುಟ್ಟುವಾಗಲೇ ಇರುವ ಶಾರೀರಿಕ...

3

ಧನುರಾಸನ …ಲಾಭಗಳು

Share Button

ಇನ್ನೊಬ್ಬರ ಕಾಲು ಹಿಡಿಯುವುದು (ಕಾಲೆಳೆಯುವುದು) ಸುಲಭದ ಕೆಲಸ. ಆದರೆ, ನಮ್ಮ ಕೈಗಳಿಂದ ಹಿಮ್ಮುಖವಾಗಿ ನಮ್ಮವೇ ಕಾಲುಗಳನ್ನು ಹಿಡಿದುಕೊಳ್ಳುವುದು ಎಷ್ಟು ಕಷ್ಟವಾಗುತ್ತದೆ!!! (ಉಂಡುಂಡು ಪುಷ್ಟವಾದ ಹೊಟ್ಟೆಯಿರುವಾಗ). ತಿಳಿಯಲು ಆಸಕ್ತಿಯಿದ್ದರೆ ನೀವೂ ‘ಧನುರಾಸನ’ ಮಾಡಿ ನೋಡಿ: ವಿಧಾನ: 1) ಯೋಗಾಭ್ಯಾಸಿಯು ಮೊದಲು ನೆಲದಲ್ಲಿ ಮ್ಯಾಟ್ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ...

2

ವಿಶ್ವ ಯೋಗದಿನ.. ಜೂನ್ 21, 2015

Share Button

ಜೂನ್  21, 2015, ವಿಶ್ವ ಯೋಗದಿನ, ವಿಶ್ವದಲ್ಲಿಯೇ ಸಂಚಲನ ಮೂಡಿದ ದಿನ. ಏಕಕಾಲದಲ್ಲಿ 177  ರಾಷ್ಟ್ರಗಳಲ್ಲಿ ಯೋಗಾಭ್ಯಾಸದ ಮಹತ್ವವು ಪ್ರತಿಫಲನಗೊಂದ ದಿನ.  ದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 35,785 ಮಂದಿ ಭಾಗವಹಿಸಿದ್ದು ಮತ್ತು 84  ರಾಷ್ಟ್ರಗಳ ನಾಗರಿಕರು ಪಾಲ್ಗೊಂಡಿದ್ದು – ಇವೆರಡೂ...

Follow

Get every new post on this blog delivered to your Inbox.

Join other followers: