ಗುರು ವಂದನೆ..ಅಕ್ಷರ ವಂದನೆ..
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಎಂಬ ಪುಟ್ಟ ಊರು ಹೇಗೆ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪರಿಶ್ರಮದಿಂದ ವಿದ್ಯಾನಗರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿತೋ,ಅಂತೆಯೇ ಸುಳ್ಯದಲ್ಲೊಂದು ಸಾಂಸ್ಕೃತಿಕ ಸಂಚಲನವನ್ನುಂಟು ಮಾಡಿ ಸುಳ್ಯವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಿದ ಡಾ. ಶಿಶಿಲರ ಸಾಧನೆಯೂ ಅಷ್ಟೇ ಮುಖ್ಯವೆನ್ನಿಸುತ್ತದೆ. ಅರ್ಥ ಶಾಸ್ತ್ರದ ಉಪನ್ಯಾಸಕರಾದ ಶಿಶಿಲರು,ಅರ್ಥಶಾಸ್ತ್ರವೆಂಬ...
ನಿಮ್ಮ ಅನಿಸಿಕೆಗಳು…