ಏರುವ ಬೆಲೆ..ನೇತಾರ..ರಾಜಕಾರಣಿ
ಏರುವ ಬೆಲೆ ಮಣ್ಣ ಹೆಂಟೆಗೂ ಇದೆ ಬೆಲೆ ಖನಿಜವದು ಆದಾಗ! ರೈತನ ಕಣ್ಣೀರಿಗೂ ಏರುವದು ಬೆಲೆ ಚುನಾವಣೆಯದು ಬಂದಾಗ! ನೇತಾರ ಚುನಾವಣೆ ಬಂದಾಗ ಮಿಂಚುವ ತಾರೆ ಚುನಾವಣೆ ಬಳಿಕ ಮೋಡ ಕವಿದು ಮರೆಯು-ತಾರೆ ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಏರುವ ಬೆಲೆ ಮಣ್ಣ ಹೆಂಟೆಗೂ ಇದೆ ಬೆಲೆ ಖನಿಜವದು ಆದಾಗ! ರೈತನ ಕಣ್ಣೀರಿಗೂ ಏರುವದು ಬೆಲೆ ಚುನಾವಣೆಯದು ಬಂದಾಗ! ನೇತಾರ ಚುನಾವಣೆ ಬಂದಾಗ ಮಿಂಚುವ ತಾರೆ ಚುನಾವಣೆ ಬಳಿಕ ಮೋಡ ಕವಿದು ಮರೆಯು-ತಾರೆ ...
ಆಹಾರಕ್ಕಾಗಿ ಪ್ರಾಣಿಗಳ ವಲಸೆ, ಸಂತಾನೋತ್ಪತ್ತಿಗಾಗಿ ಪಕ್ಷಿಗಳ ವಲಸೆ, ಉದ್ಯೋಗಕ್ಕಾಗಿ ಮನುಷ್ಯರ ವಲಸೆ ಕೇಳಿದ್ದೇವೆ. ಅದರೆ ಬೃಹತ್ಪ್ರಮಾಣದಲ್ಲಿ ಪಾತಾರಗಿತ್ತಿಗಳ ವಲಸೆ ನೊಡಿದ್ದೀರಾ? ಇದ್ದರೂ ಅಪರೂಪ. ಎಪ್ರಿಲ್ 10 ರಂದು ಇಂತಹ ಅಪರೂಪದ ನೈಸರ್ಗಿಕ ಸೊಬಗನ್ನು ನೋಡುವ ಸುಯೋಗ ಮೈಸೂರಿನವರಿಗೆ ಲಭಿಸಿತು. ಬೆಳಗ್ಗೆ ಎಂದಿನಂತೆ ಅಫೀಸಿಗೆ ಹೋಗುತ್ತಿದ್ದಾಗ ದಾರಿಯುದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಪ್ಪು-ನೀಲಿ...
ಆರು ತಿಂಗಳ ಹಿಂದೆ ಕೊಚ್ಚಿಯ ಐ.ಟಿ ಕಂಪನಿಯೊಂದರಲ್ಲಿದ್ದ ನನಗೆ ಅನಿರೀಕ್ಷಿತವಾಗಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅದುವರೆಗೆ ಕೇರಳದ ಬೇರೆ ಬೇರೆ ಕಡೆ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯ ಭಾಷೆ, ಜನ, ರೀತಿ ನೀತಿಗಳೊಂದಿಗೆ ಸಾಕಷ್ಟು ಹೊಂದಾಣಿಕೆಯಾಗಿತ್ತು. ಮೈಸೂರಿಗೆ ವರ್ಷದ...
ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳಿಗೀಗ ಸ೦ಭ್ರಮ. ಇನ್ನೆರಡು ತಿ೦ಗಳು ಅವರುಗಳಿಗೆ ಸ೦ತಸದ ಪರ್ವ ಕಾಲ. ಈ ಎರಡು ತಿ೦ಗಳಲ್ಲಿ ಅವರಿಗೆ ಹೋ೦ವರ್ಕ್ ಕಾಟ ಇಲ್ಲ, ಕೋಪಿ ಬರೀಬೇಕಿಲ್ಲ,ಪರೀಕ್ಷೆಗೆ ಓದಬೇಕಾಗಿಲ್ಲ. ಮರೆತು ಉಗುರು ತೆಗೆಯದೆ ,ಟೈ ಕಟ್ಟದೆ ಹೋಗಿ ಅಪ್ಪಿ ತಪ್ಪಿ ಪೆಟ್ಟು ತಿನ್ನಬೇಕಾದ ಯಾವುದೇ ಪ್ರಮೇಯವಿಲ್ಲ.ಜೂನ್ ತಿ೦ಗಳಲ್ಲಿ ಹೊಸ...
ಮಸುಕಾಗುತ್ತಿರುವ ನೇಸರನ ಎದುರಾಗಿ ಅಳಿಸಿ ಹೋಗುತ್ತಿರುವ ಹೆಜ್ಜೆಗಳ ಪಕ್ಕದಲ್ಲಿ ಹೆಜ್ಜೆ ಮೂಡಿಸುತ್ತಾ ದೊಡ್ಡ ಸವಾಲಾಗಿ ನಡೆಯುತ್ತಿದ್ದೆ. ತಣ್ಣನೆ ನೀರಿನಲ್ಲಿ ಪಾದಗಳು ಒದ್ದೆಯಾದರೂ ಮೊದಲಿನ ಪುಳಕವಿಲ್ಲ, ಪ್ರೀತಿ, ಪ್ರೇಮದ ಹಸಿ ವಾಸನೆಯೂ ಇಲ್ಲ. ಬೇಡಬೇಡವೆಂದರೂ ಸಿಹಿ ನೆನಪು ಕಹಿಯಾಗಿ ಕಾಡುತ್ತಿದೆ. ಇದೇ ತೀರದಲ್ಲಿ ನಾನು, ಅಲ್ಲಲ್ಲ ನಾವು, ಕಟ್ಟಿದ...
ಜನವರಿ ತಿಂಗಳಿನ ಕೊನೆಯ ವಾರದಲ್ಲಿ ನಾನು ನನ್ನ ಸಹೋದ್ಯೋಗಿಗಳಾದ ರೇಖಾ, ಕಿರಣ್ ಹಾಗೂ ಶ್ರವಣ್ ಜತೆಯಲ್ಲಿ ದಿಲ್ಲಿಗೆ ಕೆಲಸದ ಪ್ರಯುಕ್ತ ಹೋಗುವ ಕಾರ್ಯಕ್ರಮವಿತ್ತು. ಹೇಗೂ ದಿಲ್ಲಿ ವರೆಗೆ ಬಂದವರು ಆಗ್ರಾ ನೋಡಲು ಹೋಗದಿದ್ದರೆ ಏನು ಪ್ರಯೋಜನ ಎಂದು ಚರ್ಚೆ ಮಾಡಿಕೊಂಡು, ಇರುವ ಅಲ್ಪ ಸಮಯಾವಕಾಶದಲ್ಲಿ ಆಗ್ರಾಕ್ಕೆ ಹೋಗುವ ಆಲೋಚನೆ ಮಾಡಿದೆವು. ನಮ್ಮ ಗುಂಪಿನ ವ್ಯವಹಾರ ಚತುರೆ ರೇಖಾ ಕೂಡಲೇ ಕಾರ್ಯೋನ್ಮುಖರಾದರು. ಸರಿ, ಅತಿ ಹೆಚ್ಚು ಪ್ರವಾಸಿ ತಾಣಗಳನ್ನು , ಅತಿ ಕಡಮೆ ದರದಲ್ಲಿ ತೋರಿಸುತ್ತೆeವೆಂದು ...
ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಾವಿರಾರು ಸ್ವಾತಂತ್ರ ಹೋರಾಟಗಾರರ ಕನಸು ಭಾರತ ಭವ್ಯ ಭಾರತವಾಗಬೇಕು ಎಂಬ ಕನಸು ಇಂದು ನನಸಾಗಿದೆಯೇ ನೋಡೋಣ. ನಮ್ಮ ದೇಶ ಹಳ್ಳಿಗಳ ದೇಶ ಭಾರತ ಅಭಿವೃದ್ಧಿ ಹೊಂದಬೇಕು ಎಂದರೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಪಂಚಾಯತ್ ರಾಜ್ ಬಂದ ಮೇಲೆ ಬದಲಾವಣೆ...
ನಿಮ್ಮ ಅನಿಸಿಕೆಗಳು…