ಏರುವ ಬೆಲೆ..ನೇತಾರ..ರಾಜಕಾರಣಿ
ಏರುವ ಬೆಲೆ ಮಣ್ಣ ಹೆಂಟೆಗೂ ಇದೆ ಬೆಲೆ ಖನಿಜವದು ಆದಾಗ! ರೈತನ ಕಣ್ಣೀರಿಗೂ ಏರುವದು ಬೆಲೆ ಚುನಾವಣೆಯದು ಬಂದಾಗ! ನೇತಾರ ಚುನಾವಣೆ ಬಂದಾಗ ಮಿಂಚುವ ತಾರೆ ಚುನಾವಣೆ ಬಳಿಕ ಮೋಡ ಕವಿದು ಮರೆಯು-ತಾರೆ ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಏರುವ ಬೆಲೆ ಮಣ್ಣ ಹೆಂಟೆಗೂ ಇದೆ ಬೆಲೆ ಖನಿಜವದು ಆದಾಗ! ರೈತನ ಕಣ್ಣೀರಿಗೂ ಏರುವದು ಬೆಲೆ ಚುನಾವಣೆಯದು ಬಂದಾಗ! ನೇತಾರ ಚುನಾವಣೆ ಬಂದಾಗ ಮಿಂಚುವ ತಾರೆ ಚುನಾವಣೆ ಬಳಿಕ ಮೋಡ ಕವಿದು ಮರೆಯು-ತಾರೆ ...
ಆಹಾರಕ್ಕಾಗಿ ಪ್ರಾಣಿಗಳ ವಲಸೆ, ಸಂತಾನೋತ್ಪತ್ತಿಗಾಗಿ ಪಕ್ಷಿಗಳ ವಲಸೆ, ಉದ್ಯೋಗಕ್ಕಾಗಿ ಮನುಷ್ಯರ ವಲಸೆ ಕೇಳಿದ್ದೇವೆ. ಅದರೆ ಬೃಹತ್ಪ್ರಮಾಣದಲ್ಲಿ ಪಾತಾರಗಿತ್ತಿಗಳ ವಲಸೆ ನೊಡಿದ್ದೀರಾ? ಇದ್ದರೂ ಅಪರೂಪ. ಎಪ್ರಿಲ್ 10 ರಂದು ಇಂತಹ ಅಪರೂಪದ ನೈಸರ್ಗಿಕ ಸೊಬಗನ್ನು ನೋಡುವ ಸುಯೋಗ ಮೈಸೂರಿನವರಿಗೆ ಲಭಿಸಿತು. ಬೆಳಗ್ಗೆ ಎಂದಿನಂತೆ ಅಫೀಸಿಗೆ ಹೋಗುತ್ತಿದ್ದಾಗ ದಾರಿಯುದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಪ್ಪು-ನೀಲಿ...
ನಿಮ್ಮ ಅನಿಸಿಕೆಗಳು…