Daily Archive: August 19, 2014

5

ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….

Share Button

ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ,...

4

ಪಾರಿವಾಳಕ್ಕಿಷ್ಟು ಜೋಳ..

Share Button

ರಾಜಸ್ಥಾನದ ಜೈಪುರದಲ್ಲಿ ನಾನು ಗಮನಿಸಿದಂತೆ ಅಗಲವಾದ ಸ್ವಚ್ಛವಾದ ರಸ್ತೆಗಳು, ದೊಡ್ಡದಾದ ವೃತ್ತಗಳು, ಅಲ್ಲಲ್ಲಿ ಕಾಣಿಸುವ ಪಾರಂಪರಿಕ ಕಟ್ಟಡಗಳು….ಇವುಗಳ ಜತೆಗೆ ಸ್ವಚ್ಛಂದವಾಗಿ ಹಾರಾಡುವ ಅಸಂಖ್ಯಾತ ಪಾರಿವಾಳಗಳು! ಬಹುಶ: ಅಲ್ಲಿಯ ಜನರಿಗೆ ಪಾರಿವಾಳಗಳಿಗೆ ಆಹಾರ ನೀಡುವುದು ಪುಣ್ಯಕಾರ್ಯ ಎಂಬ ನಂಬಿಕೆ ಇದೆಯೇನೊ. ಹಲವಾರು ವೃತ್ತಗಳಲ್ಲಿ, ಕಟ್ಟಡಗಳ ಮುಂಭಾಗದಲ್ಲಿ ಹಿಂಡು ಹಿಂಡು...

Follow

Get every new post on this blog delivered to your Inbox.

Join other followers: