Daily Archive: September 2, 2014

2

ಬಡಾವಣೆಯ ಗಣೇಶನೂ ರಥೋತ್ಸವವೂ..

Share Button

ನೆರೆಯ ಕೇರಳದಲ್ಲೇ ಹುಟ್ಟಿ ಬೆಳೆದ ನನಗೆ ಮೈಸೂರಿನ ಆಚಾರ, ಆಚರಣೆಗಳು ಹೊಸತು. ಮೊನ್ನೆಯಷ್ಟೇ ಗಣೇಶ ಚತುರ್ಥಿಯ ಅಂಗವಾಗಿ ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ರಥೋತ್ಸವವಿದೆ ಎಂದು ಕೇಳಿದಾಗ ಅದರ ಗೌಜಿ ಯ ಸ್ಪಷ್ಟ ಚಿತ್ರಣ ಸಿಕ್ಕಲಿಲ್ಲ.  ಅಂದು ಮಧ್ಯಾಹ್ನ ಊಟದ ನಂತರ ಅಕ್ಕ ಹುಮ್ಮಸ್ಸಿನಿಂದ ಹಳೆಯ ಬಕೆಟ್ ನಲ್ಲಿನ...

8

ಎಂಬತ್ತರಲ್ಲೂ ನಿಲ್ಲದೇ ಸಾಗುತಿದೆ ಮಹಾ‘ಯಾನ’

Share Button

    ಎಸ್.ಎಲ್.ಭೈರಪ್ಪನವರು ನಾಲ್ಕು ವರ್ಷಗಳ ಬಳಿಕ ಹೊಸ ಕಾದಂಬರಿ ‘ಯಾನ’ವನ್ನು ಬರೆದಿದ್ದಾರೆ.ಎಂದಿನಂತೆ ಪ್ರತಿಗಳು ದಾಖಲೆ ಮಾರಾಟವಾಗುತ್ತಿವೆ.ಹಿಂದಿನ ಕಾದಂಬರಿಗಳಷ್ಟು ಸತ್ವವನ್ನು ಈ ಕಾದಂಬರಿ ಹೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದರೆ,ಇನ್ನು ಕೆಲವರು ಕವಲು ಕಾದಂಬರಿ ಬರೆದಾಗಲೇ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡಿದ್ದರು.ಹಾಗಾಗಿ ಈ ಕಾದಂಬರಿ ನೀರಸವಾಗಿದ್ದರೆ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ...

Follow

Get every new post on this blog delivered to your Inbox.

Join other followers: