Daily Archive: May 13, 2021

3

ಕವಿನೆನಪು 45: ಕುಟುಂಬ ನಿರ್ವಹಣೆಯಲ್ಲಿ ಕೆ ಎಸ್‌ ನ…

Share Button

ನನ್ನ ಅಪ್ಪ ಅಮ್ಮ ಶಾಂತನದಿ ಹಾಗೂ ಅಬ್ಬರಿಸುವ ಸಮುದ್ರಗಳ ಅಪೂರ್ವ ಸಂಗಮ. ನಮ್ಮ ಕುಟಂಬವನ್ನು  ಕೇವಲ ಒಂದು ಇಣುಕಿನಲ್ಲಿ ಗ್ರಹಿಸಿದವರು ಕೆ.ಎಸ್.ನ ಕೇವಲ ಬರವಣಿಗೆಯಲ್ಲೇ ತೊಡಗಿಕೊಂಡಿದ್ದರು ಹಾಗೂ ನನ್ನ ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದುಕೊಂಡಿದ್ದರು. ನಮ್ಮ ತಂದೆಯವರೂ ಕೆಲವು ಸಂದರ್ಶನ ಹಾಗೂ ಮಾತುಕತೆಗಳಲ್ಲಿ ಸೌಜನ್ಯಕ್ಕಾಗಿ...

8

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 22: ಏಕತಾ ಪ್ರತಿಮೆ

Share Button

ಗುಜರಾತಿನ ಪ್ರವಾಸಿ ತಾಣಗಳಿಗೆ ಇತ್ತೀಚಿನ ಸೇರ್ಪಡೆ ಕವಾಡಿಯಾದಲ್ಲಿರುವ  ‘ಏಕತಾ ಪ್ರತಿಮೆ’ . ಭಾರತದ ಏಕತೆಗಾಗಿ ದುಡಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ್ ಭಾಯಿ   ಪಟೇಲ್ ಅವರ 182  ಮೀಟರ್ ಎತ್ತರದ  ಪ್ರತಿಮೆಯನ್ನು  2018 ರ ಒಕ್ಟೋಬರ್ 30  ರಂದು, ಅವರ 142 ನೇ ಹುಟ್ಟುಹಬಬ್ದ ದಿನದಂದು  ಉದ್ಘಾಟಿಸಲಾಯಿತು. ಇದು ಪ್ರಪಂಚದ...

6

ಅಕ್ಕಾ ಕೇಳವ್ವಾ.. ನನ್ನ ಪುಟ್ಟ ಹೆಜ್ಜೆ ಸರಿಯಿದೆಯಾ?

Share Button

ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು, ಉದ್ಯೋಗ ಅರಸಿ ಹೊರಟೆ. ಹಾದಿಯಲ್ಲಿ ಎದುರಾದ ಎಡರು ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತಾ ಮುಂದೆ ಸಾಗಿದೆ. ನಿನ್ನದೇ ನೆನಪು ಕಾಡುತ್ತಿತ್ತು. ಅಕ್ಕಾ ಹೇಗೆ ಎದುರಿಸಿದೆ ನೀನು ಈ ಲೋಕದ ಕಷ್ಟ ಕಾರ್ಪಣ್ಯಗಳನ್ನು? ಮದುವೆಯಾದ ಮೂರೇ ತಿಂಗಳಲ್ಲಿ ಗಂಡನ ನಿಜವಾದ ರೂಪ ಕಂಡಾಗ ನಾನು...

20

ಬಿಡಲಾಗದ ಚಾಳಿಗಳು…

Share Button

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು...

8

ಅನಾಮಿಕ

Share Button

ಸ್ಫಟಿಕದಂತಹ ನೀರುಧುಮ್ಮಿಕ್ಕಿ ಹರಿವಾಗ, ನೊರೆ ಹಾಲ ಬಣ್ಣ ಬಳಿದವರು ಯಾರು? ಬೆಳಗಿನ ಜಾವದಿ, ಭೂಮಿಯನುತಬ್ಬಿದ, ಮಂಜಿನದುಪ್ಪಟಿಯ ಹಾಸಿದವರಾರು? ಹತ್ತಿಯಂದದೆ‌ಇರುವ, ಮೋಡದೊಳು ಮಳೆಹನಿಯ ಮೂಟೆಗಳ ತುಂಬಿದವರಾರು? ಮಳೆ ಬಿಸಿಲು ಬಂದಾಗ, ಕಾಮನಬಿಲ್ಲನ್ನು ಮೂಡಿಸಿ ಹಿಡಿದು ಹಾಗೇ ನಿಂತುಕೊಂಡವರಾರು? ಅದಕೆ ಕುಂಚದಿ, ವಿವಿಧ ಬಣ್ಣಗಳ ಬಳಿದಂತ ಕಲಾವಿದನಾರು? ಅದೃಶ್ಯವಾಗಿರುವ ಗಾಳಿಯೊಳು...

8

ಹಸಿರು ಮರದ ಕೆಳಗೆ ……

Share Button

    ದಟ್ಟ ಹಸಿರಿನ ಮರದ ಕೆಳಗೆ ತೊಟ್ಟಿಕ್ಕುವ ಇಬ್ಬನಿ ಸೋನೆ ಹೋರಾಟ ಸೂರ್ಯನ ಕಿರಣಕ್ಕೆ ವಿರಮಿಸಲು ನಿನ್ನ ಜೊತೆ ಯಾರಿದ್ದಾರೆ …….? ಕೋಗಿಲೆಯ ಇಂಪಾದ ಕುಹೂ ….ಕುಹೂ …. ಆಲಿಸುವವರು ಯಾರು …..? ಇಲ್ಲಿ ನಿಮಗೆ ವೈರಿಗಳಿಲ್ಲ ಇಲ್ಲಿ ನಿಮಗೆ ಸಿಗುವುದು ಚಳಿಗಾಲದ ಬೆಚ್ಚನೆಯ ಹವೆಯು!...

8

ನಗುತ ಬಾಳೋಣ…

Share Button

ಪ್ರಕೃತಿದತ್ತವಾಗಿ ಮಾನವಕುಲಕ್ಕೆ ವರವಾಗಿ ಬಂದಿದೆ.. ಈ ನಗು. ಜಗತ್ತಿನ ಜೀವಿಗಳಲ್ಲಿ  ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿರುವುದು ಮನುಷ್ಯನಿಗೆ ಮಾತ್ರ. ಅವುಗಳಲ್ಲಿ ನಗುವೆಂಬುದು ಬಹಳ ವೈಶಿಷ್ಟ್ಯಪೂರ್ಣ ಭಾವನೆಯಾಗಿದೆ. ನಮ್ಮ ಸಕಲ ದು:ಖಗಳನ್ನೂ ಮರೆಸುವ ದಿವ್ಯ ಔಷಧಿಯಾಗಿದೆ.. ಈ ನಗು. ಎಷ್ಟೇ ಕೋಪತಾಪಗಳಿದ್ದರೂ ಪುಟ್ಟದೊಂದು ಮುಗುಳ್ನಗೆಯು ಅದ್ಭುತ ಮನಪರಿವರ್ತನೆಯನ್ನು ಮಾಡಬಲ್ಲುದು....

9

ಬಟ್ಟೆ ಅಂಗಡಿ ಮುಚ್ಚಿದ ಕಥೆ!!!

Share Button

ಅಪರೂಪವಾಗಿ ಪೇತೆ ಕಡೆಗೆ ಸ್ಕೂಟರಲ್ಲಿ ಹೊರಟೆ. ಅಲ್ಲಿ ರೂಪೇಶ್ ಟೆಕ್ಸ್ ಟೈಲ್ ಒಡತಿಯನ್ನು ಬೇಟಿಯಾಗಲೆಂದು ಸ್ಕೂಟರ್ ನಿಲ್ಲಿಸಿ ಅತ್ತ ಕಡೆ ನಡೆದೆ. ಅವಳನ್ನು ಮಾತಾಡಿಸದೆ ಪರಸ್ಪರ ಭೇಟಿಯಾಗದೆ ಸುಮಾರು ಸಮಯವಾಗಿತ್ತು. ಹತ್ತು ನಿಮಿಷ ಮಾತಾಡಿ, ಹೊರಡಲನುವಾದೆ. ಒಂದು ಚೂಡಿದಾರ ಬಟ್ಟೆ, ಎರಡು ಸೀರೆ ನಾನು ಎಷ್ಟು ಬೇಡವೆಂದರೂ ಕೇಳದೆ ಉಡುಗೊರೆ...

9

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 2

Share Button

(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಅವರಿನ್ನೂ ಪರಸ್ಪರರ ಗತಜೀವನದ ಬಗ್ಗೆ ತಿಳಿಯಲು ಆಸಕ್ತಿ ತೋರಿಸಿರಲಿಲ್ಲ. …..ಮುಂದಕ್ಕೆ ಓದಿ) ಸರಿ ಸೀತಕ್ಕ, ನನಗೆ ಖಂಡಿತಾ...

8

‘ನೆಮ್ಮದಿಯ ನೆಲೆ’ ಕಾದಂಬರಿ ..ಒಂದು ಅನಿಸಿಕೆ

Share Button

ಕಾದಂಬರಿ ಲೋಕವೆಂಬ ವಿಹಾರತಾಣ ಅತ್ಯದ್ಭುತ ಅನುಭವ ಕಲ್ಪನೆ ಮತ್ತು ಸುಖಗಳನ್ನು ನೀಡುವಂತಹುದು. ಆ ಲೋಕ ಓದುಗನನ್ನು ಏಕಾಂತವಾಸಕ್ಕೆ ಕರೆದೊಯ್ಯುವುದಲ್ಲದೆ, ಕಾದಂಬರಿಯ ಪಾತ್ರಗಳೇ ಅವನಾಗಿಬಿಡುವುದು ವಿಸ್ಮಯವೇ ಸರಿ. ನಮಗೆ ಓದುವ ಹವ್ಯಾಸ ಬೆಳೆಸುವುದೇ ಕಾದಂಬರಿಗಳು. ಕುತೂಹಲವನ್ನು ಬಡಿದೆಬ್ಬಿಸುತ್ತಾ, ಓದುಗನನ್ನು ಆತಂಕದಲ್ಲಿಡುತ್ತಾ, ಸಂಕಟಗಳನ್ನು ಕಟ್ಟಿಕೊಟ್ಟು ಓದುಗನೆದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಾ, ಕಾದಂಬರಿಗಳು...

Follow

Get every new post on this blog delivered to your Inbox.

Join other followers: