Tagged: ಕವಿ ಕೆ.ಎಸ್.ನ

4

ಕವಿ ನೆನಪು 30 : ಪೂರ್ವಜರ ಊರು ಕಿಕ್ಕೇರಿಯ ಮೊದಲ ಪ್ರವಾಸ.

Share Button

ಕಳೆದ ವರುಷ  ಹಿಂದೂ ದಿನಪತ್ರಿಕೆಯಲ್ಲಿ ಕವಿ ಕೆ ಎಸ್ ನ ಹುಟ್ಟಿದ ಮತ್ತು ಬಾಲ್ಯವನ್ನು ಕಳೆದ ಮನೆ ಎಂದು ಕಿಕ್ಕೇರಿಯ ಒಂದು ಹಳೆಯ ಮನೆಯ ಚಿತ್ರ ಪ್ರಕಟವಾಗಿತ್ತು. ವಾಸ್ತವವಾಗಿ  ಕೆ ಆರ್‌ ಪೇಟೆ ತಾಲೂಕಿನ ಕಿಕ್ಕೇರಿ ನಮ್ಮ ತಂದೆಯವರ ಪೂರ್ವಜರ ಸ್ಥಳ. ನಮ್ಮ ತಂದೆಯವರು ಹುಟ್ಟಿದ್ದು ಹೊಸಹೊಳಲು ಎಂಬ...

2

ಕವಿ ನೆನಪು 26: ಬಸರಿಕಟ್ಟೆಯ ಎಚ್ ವಿ ಮಹಾಬಲಯ್ಯನವರ ಆತ್ಮೀಯ ಆತಿಥ್ಯ

Share Button

ಕೆಲವು ಸಾರಿ ನಮ್ಮ ತಂದೆಯವರಿಗೆ ಬರುತ್ತಿದ್ದ ಆಹ್ವಾನ ನಿಗೂಢವಾಗಿ ಇರುತ್ತಿತ್ತು. ಬಹುಪಾಲು ಮಂದಿ ನಮ್ಮ ತಂದೆಯವರ ಬಗ್ಗೆ ,ಅವರ ಕವನಗಳ ಕೇಳಿರುತ್ತಿದ್ದರು ಅಷ್ಟೆ. ಹಾಗೆ ಒಬ್ಬ ಯುವಕ ಮನೆಗೆ ಬಂದ. ತಾನು ಭಾರತೀಯ ಅರ್ಥಶಾಸ್ತ್ರ ಸೇವೆ ಉತ್ತೀರ್ಣರಾಗಿ ಈಗ ದೆಹಲಿಯಲ್ಲಿ ಇರುವುದಾಗಿಯೂ, ಅವರ ತಂದೆಯವರು ನಮ್ಮ ತಂದೆ ತಾಯಿಗಳನ್ನು ಅವರ...

3

ಕವಿನೆನಪು 23 :ಅಂಕಣಕಾರ,ವಾಣಿಜ್ಯ ಬೋಧಕ ಪ್ರಾ ಎಚ್ಚೆಸ್ಕೆಯವರ ಸಖ್ಯ

Share Button

ಪ್ರಾ ಎಚ್ಚೆಸ್ಕೆಯವರ ಗದ್ಯಶೈಲಿಯನ್ನು ಅವರ ಸುಧಾ ವಾರಪತ್ರಿಕೆಗಳ ಬರಹಗಳ ಮೂಲಕ ಮೆಚ್ಚಿದ ನಮ್ಮತಂದೆಯವರು ಇದೂ ಗದ್ಯರೂಪದ ಕಾವ್ಯವೇ ಎಂದಿದ್ದರು.ವಾರದ ವ್ಯಕ್ತಿ ಅಂಕಣದಲ್ಲಿ ಎಚ್ಚೆಸ್ಕೆಯವರು ತಮ್ಮಬಗ್ಗೆ ಬರೆದುದನ್ನು ಅಭಿಮಾನದಿಂದ ಸ್ಮರಿಸುತ್ತಿದ್ದರು. ಎಚ್ಚೆಸ್ಕೆಯವರು1969ರಲ್ಲಿ ಒಮ್ಮೆ ಬೆಂಗಳೂರಿನ ಜಯನಗರದ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದು ಸಂತಸ ಉಂಟು...

6

ಕವಿ ನೆನಪು 22: ವರನಟ ಹಾಗೂ ಮಲ್ಲಿಗೆಯ ಕವಿ

Share Button

1982ರಲ್ಲಿ ಮೈಸೂರ ಮಲ್ಲಿಗೆ ಧ್ವನಿಸುರುಳಿಯನ್ನು ವರನಟ  ಡಾ.ರಾಜ್ ಕುಮಾರ್ ಬಿಡುಗಡೆ ಮಾಡುವರೆಂದು ಸಂಗೀತ ನಿರ್ದೇಶಕರಾದ ಅಶ್ವಥ್ ನಮ್ಮ ತಂದೆಯವರಿಗೆ ತಿಳಿಸಿದಾಗ, ನಮ್ಮ ತಂದೆ ಅಚ್ಚರಿಯಿಂದ ಹೌದೇ? ಎಂದರು. ಅದಕ್ಕೆ ಅಶ್ವಥ್ ”ಕ್ಯಾಸೆಟ್ ಗೆ ಉತ್ತಮ ಪ್ರಚಾರ ಸಿಗಬೇಕಲ್ಲವೇ?“ ಎಂದರು . ನಾನು ತಿಳಿದ ಮಟ್ಟಿಗೆ ನಮ್ಮ ತಂದೆ ಅಷ್ಟಾಗಿ...

2

ನೆನಪು 20: ಭಾವಗೀತೆಗಳ ಭಾವಪೂರ್ಣ ಗಾಯಕ ಸುಬ್ಬಣ್ಣ ಹಾಗೂ ಕೆ ಎಸ್ ನ

Share Button

  ಶಿವಮೊಗ್ಗ ಸುಬ್ಬಣ್ಣ , ಕೆ ವಿ ಸುಬ್ಬಣ್ಣರಂತೆಯೇ ನಮ್ಮ ತಂದೆಯವರ ಆತ್ಮೀಯ ಸ್ನೇಹವಲಯದಲ್ಲಿ ಇದ್ದ ಮತ್ತೊಬ್ಬ ಸುಬ್ಬಣ್ಣ .  ಬಹುಶಃ ಮೊದಲ ಬಾರಿಗೆ ಶಿವಮೊಗ್ಗ ಸುಬ್ಬಣ್ಣನವರನ್ನು ನಮ್ಮ ತಂದೆಯವರಿಗೆ ಪರಿಚಯಿಸಿದವರು ಎನ್ ಎಸ್ ಎಲ್ ಭಟ್ಟ ಅವರು.  ಭಟ್ಟರ  ದೀಪಿಕಾ ಹಾಗೂ ಶರೀಫರ ಧ್ವನಿಸುರಳಿಗಳಲ್ಲಿ ಸುಬ್ಬಣ್ಣ ಅವರದ್ದು ಪ್ರಬಲ ದನಿಯೇ. ಶಿವಮೊಗ್ಗದಲ್ಲಿ...

2

ನೆನಪು ಭಾಗ 10: ಕವಿ ಎಚ್ ಎಸ್ ವಿ ಯವರೊಂದಿಗೆ ಕೆ ಎಸ್ ನ ಸ್ನೇಹ

Share Button

ಕನ್ನಡದ ಬಹುಮುಖ ಪ್ರತಿಭಾವಂತ ಕವಿ, ಸಾಹಿತಿ, ವಿಮರ್ಶಕ, ಚಲನಚಿತ್ರ ಕರ್ಮಿ ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರೊಡನೆ  ನಮ್ಮ ತಂದೆಯವರು  ಒಂದು ಮಧುರವಾದ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ವೃತ್ತಿಜೀವನ ಹಾಗೂ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಹಲವೊಮ್ಮೆ ತಮ್ಮೊಡನೆ ಉದಯೋನ್ಮುಖ ಪ್ರತಿಭಾವಂತರನ್ನು ಜತೆಗೆ ಕರೆತಂದು ನಮ್ಮ...

4

ಕವಿ ಕೆ ಎಸ್ ನ ನೆನಪು 6 : ಹಿರಿಯಣ್ಣ ಮಾಸ್ತಿ ಹಾಗೂ ಕೆ ಎಸ್ ನ

Share Button

1982ರಲ್ಲಿ ಮೈಸೂರ ಮಲ್ಲಿಗೆಯ ಕವನಗಳು ಪ್ರಬುದ್ಧ ಕರ್ಣಾಟಕದಲ್ಲಿ  ಪ್ರಕಟವಾಗಲು ಆರಂಭವಾಗಿ  ನಲವತ್ತು ವರುಷವಾಯಿತೆಂದು ನಮ್ಮ ತಂದೆಯವರು ನಾಡಿನ ಎಲ್ಲ ಪತ್ರಿಕೆಗಳಿಗೆ ಪತ್ರ ಒಂದನ್ನು ಬರೆಯುವುದರ ಮೂಲಕ ಈ  ಸವಿಸಂಭ್ರಮವನ್ನು ಹಂಚಿಕೊಂಡು, ಎಲ್ಲ ಕಾವ್ಯಾಸಕ್ತರನ್ನು, ಪ್ರಕಟಣೆ ಮಾಡಿದ ಮಹಾರಾಜ ಕಾಲೇಜು ಕರ್ಣಾಟಕ ಸಂಘವನ್ನು ಹಾಗೂ ಕೃತಿಗೆ ಕಾರಣಕರ್ತರಾದ ಕೃಷ್ಣಶಾಸ್ತ್ರಿಗಳನ್ನು ಸ್ಮರಿಸಿದ್ದರು. ಪತ್ರಿಕೆಗಳಲ್ಲಿ ಪತ್ರ...

6

ಕವಿ ಕೆ.ಎಸ್.ನ ನೆನಪು 2 : ‘ತೆರೆದ ಬಾಗಿಲು’ ಕವನ ಸಂಕಲನ

Share Button

‘ತೆರೆದ ಬಾಗಿಲು’ ಕವನ ಸಂಕಲನ;ನಿಘಂಟು ಬ್ರಹ್ಮ ಜಿ ವಿ ಅವರ ಪಾತ್ರ ನಮ್ಮ ತಂದೆಯವರು 1960ರಲ್ಲಿ ಪ್ರಕಟವಾದ ಮನೆಯಿಂದ ಮನೆಗೆ  ನಂತರ 1977ರಲ್ಲಿ ಪ್ರಕಟವಾದ ‘ತೆರೆದ ಬಾಗಿಲು’ ವರೆಗೆ ಯಾವುದೇ ಕೃತಿಯನ್ನು ಹೊರತಂದಿರಲಿಲ್ಲ.ಅವರು ಈ ವಿರಾಮವನ್ನು ಜನಜೀವನವನ್ನೂ,ವಿದ್ಯಮಾನಗಳನ್ನೂ ಗಮನಿಸುವ/ಗ್ರಹಿಸುವ ಅವಧಿ ಎಂದು ಭಾವಿಸಿದ್ದರು.ಅದು ನವ್ಯಕಾವ್ಯದ ಏರುಕಾಲವೆಂದು ಪರಿಗಣಿತವಾಗಿತ್ತು ಎಂಬುದು ವಾಸ್ತವ.ನಮ್ಮ ತಂದೆಯವರಂತೆ...

Follow

Get every new post on this blog delivered to your Inbox.

Join other followers: