Tagged: ಭುಜಂಗಯ್ಯನ ದಶಾವತಾರಗಳು

8

ಬದುಕಿನ ಭರವಸೆಯ ನೂರುದಾರಿ; ‘ಭುಜಂಗಯ್ಯನ ದಶಾವತಾರಗಳು’.

Share Button

ಬದುಕಿನ ಭರವಸೆಯ ನೂರುದಾರಿ ”ಭುಜಂಗಯ್ಯನ ದಶಾವತಾರಗಳು” (ಲೇ: ಶ್ರೀಕೃಷ್ಣ ಆಲನಹಳ್ಳಿ) ಶ್ರೀಕೃಷ್ಣ ಆಲನಹಳ್ಳಿಯವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ 1947 ರಲ್ಲಿ ಜನಿಸಿದರು. ಇವರ ತಂದೆತಾಯಿಗಳು ಕೃಷಿಕರಾಗಿದ್ದು ಬಾಲ್ಯದಿಂದಲೇ ಶ್ರೀಕೃಷ್ಣರವರಿಗೆ ರೈತಾಪಿ ಕುಟುಂಬದ ಚಟುವಟಿಕೆಗಳ ಪರಿಚಯ ಚೆನ್ನಾಗಿತ್ತು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯವಾಗಿ...

Follow

Get every new post on this blog delivered to your Inbox.

Join other followers: