Tagged: Tyaagarajara krutigalu

2

ತ್ಯಾಗರಾಜರು-{ವಾಗ್ಗೇಯಕಾರರು}

Share Button

ಸಂಗೀತ ದಿಗ್ವಿಜಯರಾದ ತ್ಯಾಗರಾಜರು , ತ್ರಿಮೂರ್ತಿಗಳಲ್ಲಿ ಎರಡನೆಯವರು.ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿಗಳೇ ತ್ಯಾಗರಾಜರು. ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಕಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ...

Follow

Get every new post on this blog delivered to your Inbox.

Join other followers: