Author: Published by Surahonne

0

ಕಾದಂಬರಿ : ತಾಯಿ – ಪುಟ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ನಾಲ್ಕು ದಿನದೊಳಗೆ ನೂತನ್‌ಮೆಲ್ ಒಪ್ಪಿಗೆ ಸಿಕ್ಕಿತು.ಗೋದಾಮಣಿ, ಮಧುಮತಿ, ಭವಾನಿ ಕುಳಿತು ಚರ್ಚಿಸಿ ಕೆಲಸ ಹಂಚಿದರು. ಒಂದು ವಾರ ಕಳೆಯಿತು. ಒಂದು ದಿನ ಗೌರಮ್ಮ ಕೆಲಸಕ್ಕೆ ಬರಲಿಲ್ಲ. ಫೋನ್ ಮಾಡಿದರೂ ಫೋನ್ ತೆಗೆಯಲಿಲ್ಲ. ಚಿನ್ಮಯಿ ಕೂಡ ಕಾಲ್ ರಿಸೀವ್ ಮಾಡಲಿಲ್ಲ. ಗೌರಮ್ಮ ಅದೇ ಏರಿಯಾದಲ್ಲಿದ್ದಾರೆಂದು...

6

ಕಾದಂಬರಿ : ತಾಯಿ – ಪುಟ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ. ಸರಳವಾಗಿ ಆತ್ಮೀಯರ ಮುಂದೆ ಮದುವೆಯಾಗಿದ್ದರವರು. ಭರತ್ ತಂದೆ-ತಾಯಿ, ಇಂದಿರಾ ತಾಯಿ-ತಂದೆ ಇದ್ದರು. ಮಕ್ಕಳು ಇದ್ದಂತೆ ಕಾಣಲಿಲ್ಲ.ಎರಡು ತಿಂಗಳ ನಂತರ ಭರತ್ ಅತ್ತೆಗೆ ಫೋನ್ ಮಾಡಿದ. “ನಾವು...

7

ಕಾದಂಬರಿ : ತಾಯಿ – ಪುಟ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ವೈಕುಂಠ ಸಮಾರಾಧನೆಯ ದಿನ ರಾಜಲಕ್ಷ್ಮಿ ಒಬ್ಬರೇ ಕಾರು ಮಾಡಿಕೊಂಡು ಹೊರಟರು. ಆಶ್ರಮಕ್ಕೆ ಪರಿಚಿತನಾಗಿದ್ದ ರೆಹಮಾನ್ ಸಾಮಾನ್ಯವಾಗಿ ಆಶ್ರಮದವರು ಹೊರಗೆ ಹೋಗಬೇಕೆಂದಾಗ ಕಾರು ತರುತ್ತಿದ್ದ ಅವನೇ ಈ ಸಲ ರಾಜಲಕ್ಷ್ಮಿಯನ್ನು ಕರೆದೊಯ್ದ.“8-10 ದಿನದ ಹಿಂದೆ ಫೋನ್ ಮಾಡಿದ್ದೆವು. ನೀವು ಇರಲಿಲ್ಲ.”“ನಮ್ಮ ತಂದೆಗೆ ತುಂಬಾ ಹುಷಾರಿಲ್ಲ....

7

ಕಾದಂಬರಿ : ತಾಯಿ – ಪುಟ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಒಂದು ತಿಂಗಳು ಕಳೆಯಿತು. ಅವರು ಅನಿರೀಕ್ಷಿತವಾಗಿ ನಂಜನಗೂಡಿಗೆ ಹೋಗಬೇಕಾದ ಪ್ರಸಂಗ ಒದಗಿತು. ಅವರ ಮನೆಯಲ್ಲಿ ಬಾಡಿಗೆಗಿದ್ದ ರಾಮಾವಧಾನಿಗಳು ಪೂಜೆ ಮಾಡಿ ಹೆಂಡತಿಗೆ ತೀರ್ಥ ಕೊಡುವ ಸಂದರ್ಭದಲ್ಲಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದರು. ಅವರ ಹೆಂಡತಿ ಮಗನಿಗೆ ಫೋನ್ ಮಾಡಿದ್ದರು. ಮೋಹನ್‌ಗೆ ವಿಷಯ ತಿಳಿದೊಡನೆ ರಾಜಲಕ್ಷ್ಮಿಗೆ ಫೋನ್ ಮಾಡಿ...

7

ಕಾದಂಬರಿ : ತಾಯಿ – ಪುಟ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ರಾಜಲಕ್ಷ್ಮಿ ಆಶ್ರಮಕ್ಕೆ ಬಂದು 5 ತಿಂಗಳು ಕಳೆದಿತ್ತು. ರಾಹುಲ್ ಒಮ್ಮೆ ಬಂದು ಹೋಗಿದ್ದ. ಅವನೂ ತಾಯಿಯನ್ನು ಕರೆಯಲಿಲ್ಲ. ರಾಜಲಕ್ಷ್ಮಿಯೂ ಹೋಗುವ ಉತ್ಸಾಹ ತೋರಲಿಲ್ಲ.ಎರಡು ತಿಂಗಳ ನಂತರ ರಾಹುಲ್ ತಾಯಿಯನ್ನು ನೋಡಲು ಬಂದ. ಹೇಗಿದ್ದೀಯಮ್ಮ? ಎಲ್ಲಾ ಅನುಕೂಲವಾಗಿದೆಯಾ? ಎರಡು ತಿಂಗಳಾದರೆ ನಮ್ಮ ಹೊಸಮನೆ ಸಿದ್ಧವಾಗತ್ತೆ. ಆಗ...

5

ಕಾದಂಬರಿ : ತಾಯಿ – ಪುಟ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.“ನೀವು ಗೌರಮ್ಮ ತಾನೆ?”“ಹೌದಮ್ಮ. ನೀವು ಕಾಫಿ ಕುಡಿಯಿರಿ. ನಾನು ಅರ್ಧಗಂಟೆಯಲ್ಲಿ ಬರ್ತೀನಿ. ವಾಕಿಂಗ್ ಹೋಗೋಣ.”“ವಾಕಿಂಗ್‌ಗೆ ಹೋಗಕ್ಕೆ ಪರ‍್ಮಿಶನ್ ಕೊಡ್ತಾರಾ?”“ಕೊಡದೆ ಏನ್ಮಾಡ್ತಾರೆ? ನೀವೇನು ೧೮ ವರ್ಷದ ಹುಡುಗೀನಾ ಪರ‍್ಮಿಶನ್...

5

ಕಾದಂಬರಿ : ತಾಯಿ – ಪುಟ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) “ಯಾಕೋ ಹೊತ್ತೇ ಹೋಗ್ತಿಲ್ಲ ಸುನಂದಮ್ಮ. ವಾಪಸ್ಸು ನಂಜನಗೂಡಿಗೆ ಹೋಗೋಣ ಅನ್ನಿಸ್ತಿದೆ.”“ಅಮ್ಮ ಬನ್ನಿ ಊಟ ಮಾಡಿ. ಆಮೇಲೆ ಮಾತಾಡೋಣ.”ಊಟದ ನಂತರ ಸುನಂದಾ ಮನೆಗೆ ಹೋಗಲಿಲ್ಲ. “ಊಟ ಮಾಡಿ ಸುನಂದಾ……..”“ಬೇಡ 1/2 ಗಂಟೆ ಇದ್ದು ನನ್ನ ಫ್ರೆಂಡ್ ಮನೆಗೆ ಹೋಗ್ತೀನಿ. ಅವಳ ಮೊಮ್ಮಗನ ನಾಮಕರಣ ಇವತ್ತು…..”“ಓ……...

5

ಕಾದಂಬರಿ : ತಾಯಿ – ಪುಟ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ...

7

ಕಾದಂಬರಿ : ತಾಯಿ – ಪುಟ 1

Share Button

ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...

4

ಮರುಳು ಮಾಡುವ ಶಾಯಿರಿಗಳು

Share Button

ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ.  ಇದಕ್ಕಾಗಿ ಕವಿಮಿತ್ರ   ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು. ಶಾಯರಿಗಳು ಓದಲು ಹೆಚ್ಚು ಸಮಯ...

Follow

Get every new post on this blog delivered to your Inbox.

Join other followers: