Author: B.R.Nagarathna

2

ಮೂಡಿದ ಬೆಳದಿಂಗಳು.

Share Button

ಮೈಸೂರು ದಸರಾ ವಸ್ತು ಪ್ರದರ್ಶನ ನೋಡಲು ತಮ್ಮ ಮೊಮ್ಮಕ್ಕಳೊಡನೆ ಸ್ವಾಮಿ ಮಾಸ್ತರರು ಹೋಗಿದ್ದರು. ಬೆಳಕಿನ ಸಾಲುಸಾಲು ದೀಪಗಳಿಂದ ಅಲಂಕೃತಗೊಂಡಿದ್ದ ಅಂಗಡಿಗಳ ಮುಂದೆ ಗಿಜುಗುಟ್ಟುವ ಜನಸಂದಣಿ. “ಹಿಂದೆ ಮುಂದೆ ನೋಡಿಕೊಂಡು ನಡೆಯಿರಿ ಮಕ್ಕಳೆ. ಕಳೆದುಹೋದೀರಿ” ಎಂದು ಮೊಮ್ಮಕ್ಕಳನ್ನು ಎಚ್ಚರಿಸಿದರು. “ತಾತ ನೀವು ಜೋಪಾನ, ನಾವು ಕಳೆದು ಹೋಗುವ ಭಯವಿಲ್ಲ....

9

ಪರದಾಟ

Share Button

ಗಾಢನಿದ್ರೆಯಲ್ಲಿದ್ದ ನನ್ನನ್ನು ಯಾರೋ ಜೋರಾಗಿ ಅಲುಗಾಡಿಸಿದಂತಾಗಿ ಗಾಭರಿಯಿಂದ ಗಡಿಬಡಿಸಿಕೊಂಡು ಎದ್ದೆ. ಪಕ್ಕದಲ್ಲಿ ಮಲಗಿದ್ದ ನನ್ನಾಕೆ ಸಹನಾ ಗರ ಬಡಿದಂತೆ ಎದ್ದು ಕುಳಿತಿದ್ದಾಳೆ.“ಸಹನಾ, ಏನಾಯಿತೇ? ಏಕೆ? ಏನಾದರೂ ಕೆಟ್ಟ ಕನಸು ಬಿತ್ತೇ?” ಎಂದೆ.ಊಹುಂ ಮಾತಿಲ್ಲ ಕತೆಯಿಲ್ಲ, ಬರಿಯ ಕೈಸನ್ನೆ. ಛಳಿಗಾಲದಲ್ಲೂ ಬೆವರಿನಿಂದ ಒದ್ದೆಮುದ್ದೆಯಾಗಿದ್ದಾಳೆ. ಸ್ಟೂಲಿನ ಮೇಲಿಟ್ಟಿದ್ದ ಜಗ್ಗಿನಿಂದ ಲೋಟಕ್ಕೆ...

13

ಸ್ವಯಂಕೃತ

Share Button

ಹಾಸಿಗೆಯ ಮೇಲೆ ಮಲಗಿದ್ದ ನಂದಿನಿಗೆ ಮಗುವಿನ ಅಳು ಕೇಳಿಸಿತು. ಏಳಲಾರದೆ ಎದ್ದು ಜೋಲಿಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಳ್ಳಲು ಹೋದಳು. ಕೈ ಮುಂದೆ ಮಾಡಲಾಗದೆ ಅಸಹಾಯಕತೆಯಿಂದ ಹಾಗೇ ಕುಳಿತಳು. ಮಗುವಿನ ಅಳು ತಾರಕಕ್ಕೆ ಏರಿತು. ಒಳಗೆ ಆಗ ತಾನೇ ಸ್ನಾನ ಮುಗಿಸಿ ಪೂಜೆ ಮಾಡುತಿದ್ದ ಭಾಸ್ಕರ ಪರಿಸ್ಥಿತಿಯನ್ನು ಅರಿತು...

11

ವರ್ತುಲದೊಳಗೆ…..ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು….) ರಾಘವ ದಂಪತಿಗಳು ಹೇಳಿದ ಎಲ್ಲಾ ವಿವರಗಳನ್ನು ತಾಳೆಹಾಕಿದಾಗ ಲಲಿತಾರವರಿಗೆ ಭಾರತದಲ್ಲೂ ಇಂತಹ ಕೆಲವು ಅಧ್ಯಾತ್ಮ ಸಂಸ್ಥೆಗಳ ಬಗ್ಗೆ ಓದಿದ್ದು ನೆನಪಾಯಿತು. ಧರ್ಮಗುರುಗಳೆಂದು ಅಧ್ಯಾತ್ಮ ಬೋಧನೆಯ ಮುಖವಾಡವಿಟ್ಟುಕೊಂಡು ಜನರಿಂದ ಅಪಾರವಾದ ಧನಸಂಗ್ರಹಿಸಿ ಐಷಾರಾಮಿ ಆಶ್ರಮಗಳನ್ನು ನಿರ್ಮಿಸಿಕೊಂಡಿದ್ದ ಕೆಲವರ ಹೆಸರುಗಳು ಕಣ್ಮುಂದೆ ಬಂದವು. ಧನವೊಂದಿಗರ ಪೋಷಣೆಯಲ್ಲಿ...

10

ವರ್ತುಲದೊಳಗೆ….ಭಾಗ 1

Share Button

“ಲಲಿತಾ, ಅಲ್ಲಿಗೆ ಹೋಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆಯಾ? ಆ ಪ್ರದೇಶದ ಸುತ್ತಮುತ್ತಲಿನ ಪರಿಚಯ, ರೀತಿರಿವಾಜುಗಳ ಬಗ್ಗೆ ವಿಚಾರಿಸಿದೆಯಾ? ಅಲ್ಲಿ ವ್ಯವಸ್ಥೆ ಹೇಗಿದೆ? ಮುಖ್ಯಸ್ಥರು ಯಾರು? ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಹೆಜ್ಜೆಯಿಡು. ನೀನು ಒಪ್ಪಿಕೊಂಡಿರುವ ಜವಾಬ್ದಾರಿ ಗುರುತರವಾದುದು. ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಎಚ್ಚರಿಕೆ, ಆತುರ ಬೇಡ. ಯಾವುದಕ್ಕೂ ಫೊನ್ ಮಾಡು,...

10

ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.

Share Button

ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ ಖುರ್ಚಿಯಲ್ಲಿ ಕುಳ್ಳಿರಿಸಿದ. ಗ್ರಾಹಕನಿಗೆ ಎಂತಹ ಚಪ್ಪಲಿಗಳು ಬೇಕು ಎಂಬುದನ್ನು ಕೇಳಿ ತಿಳಿದುಕೊಂಡ. ನಂತರ ಹಲವಾರು ನಮೂನೆಗಳ ಚಪ್ಪಲಿಗಳನ್ನು ಮುಂದೆ ಹರಡಿದ. ಪ್ರತಿಯೊಂದನ್ನೂ ಅಳತೆ ಮತ್ತು ಆಯ್ಕೆಯ...

9

ವಾಟ್ಸಾಪ್ ಕಥೆ 52 : ವ್ಯಾಮೋಹ.

Share Button

ಒಂದು ಪುಟ್ಟ ಕೆರೆಯಿತ್ತು. ಅದರ ನೀರು ಬಹಳ ಕಾಲದಿಂದ ಪಾಚಿಕಟ್ಟಿ ಹೊಲಸಾಗಿತ್ತು. ಹೊಸನೀರು ಬಂದಿರಲಿಲ್ಲ. ಮಲೆತುಹೋಗಿದ್ದ ನೀರಿನಲ್ಲಿ ಹುಳುಗಳು ಬೆಳೆದು ಸುತ್ತೆಲ್ಲ ದುರ್ವಾಸನೆ ಬೀರುತ್ತಿತ್ತು. ಒಂದು ಕಪ್ಪೆಯು ಅದರಲ್ಲೇ ಬಹಳ ಕಾಲದಿಂದ ವಾಸಿಸುತ್ತಿತ್ತು. ಅದು ಅಲ್ಲಿದ್ದ ಹುಳುಗಳನ್ನೆ ತಿಂದುಕೊಂಡು ಬದುಕಿತ್ತು. ಒಂದು ದಿನ ಆ ಕೆರೆಗೆ ಹಂಸವೊಂದು...

9

ವಾಟ್ಸಾಪ್ ಕಥೆ 51 : ಪ್ರಭಾವ.

Share Button

ಶನಿದೇವರನ್ನು ಅತ್ಯಂತ ಭಯಭಕ್ತಿಯಿಂದ ಪೂಜಿಸುವ ಜನರು ಅವನ ದೃಷ್ಟಿ ಬಿತ್ತೆಂದರೆ ಸಾಕು ಸಂಕಷ್ಟಗಳು ತಪ್ಪಿದ್ದಲ್ಲ ಎಂದು ನಂಬುವುದುಂಟು. ಆತನು ತನ್ನ ತಂದೆಯನ್ನೂ ಬಿಡದೆ ಭೂಮಿಯ ಮೇಲೆ ಜನಿಸಿದ ಸಕಲರನ್ನೂ ಕಾಡಬಲ್ಲನಾದ್ದರಿಂದ ಸಾಕಪ್ಪಾ ಅವನ ಸಹವಾಸ ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಂತಹ ಶನಿದೇವನು ಒಮ್ಮೆ ಒಬ್ಬನೇ ಕುಳಿತು...

15

ಕ್ಷಣ ಕ್ಷಣ

Share Button

ಗಾಢ ನಿದ್ರೆಯಲ್ಲಿದ್ದ ಶಾರದಮ್ಮನವರಿಗೆ ಯಾರದ್ದೋ ಹೆಜ್ಜೆಗಳ ಸಪ್ಪಳ ಇವರ ಸಮೀಪಕ್ಕೆ ಬಂದು ನಿಂತಂತಾಯಿತು. ಜೊತೆಗೆ ಬಿರುಸಾದ ಉಸಿರಾಟದ ಸದ್ದು ಕೂಡ ಕೇಳಿದಂತಾಯಿತು. ಕನಸಿರಬೇಕೆಂದು, ಯಾವುದೋ ಭ್ರಮೆಯೆಂದು ಮಗ್ಗುಲು ಬದಲಾಯಿಸಿ ಮಲಗಲು ಪ್ರಯತ್ನಿಸಿದರು. ಇಲ್ಲ ಮತ್ತೆಮತ್ತೆ ಬಿರುಸಾದ ಉಸಿರಾಟದ ಸದ್ದು ! ಗಾಭರಿಯಾಗಿ ಥಟ್ಟನೆ ಎಚ್ಚರವಾಯಿತು. ಹಾಗೇ ನಿಧಾನವಾಗಿ...

12

ಕಾದಂಬರಿ : ಕಾಲಗರ್ಭ – ಚರಣ 26

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಷಯ ತಿಳಿದ ತೋಟದಲ್ಲಿನ ಆಳುಮಕ್ಕಳು, ಊರಿನ ಪರಿಚಿತರು ಮನೆಯ ಹತ್ತಿರ ಬರಲಾರಂಭಿಸಿದರು. ಮನೆಯವರಿಗೇ ವಿಷಯವೇನೆಂದು ಸರಿಯಾಗಿ ತಿಳಿದಿಲ್ಲ. ಇನ್ನು ಬಂದವರಿಗೇನು ಹೇಳಲು ಸಾಧ್ಯ. ಕೊನೆಗೆ ಗಂಗಾಧರಪ್ಪನವರಿಗೆ ಮನಸ್ಸು ತಡೆಯಲಾರದೆ ಸ್ನಾನ ಪೂಜೆ ಮುಗಿಸಿ, ಗಂಜಿಕುಡಿದು ಜೊತೆಗೊಬ್ಬ ಆಳುಮಗನನ್ನು ಕರೆದುಕೊಂಡು ಮ್ಯಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಹೊರಡಲು...

Follow

Get every new post on this blog delivered to your Inbox.

Join other followers: