Author: Padma Anand

20

‘ಸಿರಿಗನ್ನಡ ಓದುಗರ ಒಕ್ಕೂಟ’ದಲ್ಲಿ ಕನ್ನಡದ ಸವಿ ..

Share Button

ಈಗ್ಗೆ 3-4 ವಾರಗಳ ಹಿಂದೆ, ಲೇಖಕಿ, ಗೆಳತಿ, ಶ್ರೀಮತಿ.ಬಿ.ಆರ್.ನಾಗರತ್ನ ಅವರು ಕರೆಮಾಡಿ – ನಮ್ಮ ಸಿರಿಗನ್ನಡ ಓದುಗರ ವೇದಿಕೆಯಲ್ಲಿ ʼಮಹಾಭಾರತʼದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದೇವೆ.  ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಸತುಂಬುವ ಹುಮ್ಮಸ್ಸಿನಿಂದ ಹಾಗೂ ಬಳಗದ ಸದಸ್ಯರಲ್ಲಿ ಸ್ಪರ್ಧಾ ತೀವ್ರತೆಯನ್ನು ಉಂಟುಮಾಡುವ ದೃಷ್ಟಿಯಿಂದ ಕೆಲವೇ...

10

ಸಾಮಾನ್ಯರಾದ ಅಸಾಮಾನ್ಯರು

Share Button

ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ “ಆಂ” ಎಂದು ಬಾಯಿಬಿಟ್ಟು ಅಮ್ಮ ಕೊಟ್ಟ ತುತ್ತನ್ನು ಬಾಯೊಳಗಿಟ್ಟು ಜಗಿಯುತ್ತಾ, ಜಗಿಯುತ್ತಾ ಮುಖವನ್ನರಳಿಸಿದಾಗ, ಆ ಮೊಗದಲ್ಲಿ ಶಶಿಧರನ ಕಾಂತಿಯು ಪ್ರತಿಬಿಂಬಿಸಲು, ಅಮ್ಮ ಶ್ರೀದೇವಿಯ ಮೊಗವೂ, ಮಗ...

14

ಪರಿಹಾರ

Share Button

ಮಧುಕರ ಮತ್ತು ಕಮಲಾ ದಂಪತಿಗಳಿಗೆ ವಾಷಿಂಗಟನ್‌ ಡಿಸಿಯ ಅಗಾಧ ವಿಮಾನ ನಿಲ್ದಾಣ ನೋಡಿ ಕೈಕಾಲುಗಳು ಆಡದಂತೆ ಆಯಿತು. ಆದರೆ ತಕ್ಷಣ ಮಗ ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂತು. ಮಗ ಹೇಳಿದ್ದ – ‘ಅಪ್ಪಾ ನೀವುಗಳು ಗಾಭರಿಯಾಗುವ ಯಾವುದೇ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳಲ್ಲಿ ಬೋರ್ಡುಗಳನ್ನು ನೋಡಿಕೊಂಡು ಮುಂದುವರೆಯಿರಿ. ವಿಮಾನ...

12

ಅಮರ ಪ್ರೇಮ

Share Button

ಆಗ ತಾನೇ ಕರೋನಾ ಮೂರನೇ ಅಲೆಯಿಂದ ಜನತೆ ಹೊರಬರುತ್ತಿದ್ದರೂ, ಇನ್ನೂ, ಕೊನೆಯ ಪಕ್ಷ ಆಸ್ಪತ್ರೆಗಳಲ್ಲಿ ಅನುಸರಿಸುತ್ತಿದ್ದ ʼದೈಹಿಕ ಅಂತರವಿರಲಿʼ ಮತ್ತು ʼಮಾಸ್ಕ್‌ ಧರಿಸಿರಿʼ ನಿಯಮಗಳು ಕಡ್ಡಾಯವಾಗಿ ಆಚರಣೆಯಲ್ಲಿದುದರಿಂದ ನೋಂದಣಿಗಾಗಿ ನಗರದ ಪ್ರತಿಷ್ಟಿತ ನರ್ಸಿಂಗ್‌ ಹೋಂನಲ್ಲಿ ಮುಂದಿನ ವ್ಯಕ್ತಿಯಿಂದ ಎರಡು ಅಡಿ ಹಿಂದೆ ನಿಂತಿದ್ದ ಸುಧಾಕರನ ಮನದಲ್ಲಿ, ನಡೆದ...

15

ಸಮ್ಮಿಲನ

Share Button

ಜಾಹ್ನವೀ ಅಕ್ಕಾ, ಪ್ಲೀಸ್‌ ಬೇಗ ಬನ್ನಿ, ಬೇಗ ಬನ್ನೀ . . .  ಎಂದು ಮನೆಕೆಲಸದಾಕೆ ಹೇಮಾ ಗಾಭರಿಯಿಂದ ಕೂಗುತ್ತಾ ಬಾಗಿಲಲ್ಲಿ ಬಂದು ನಿಂತಿದ್ದಳು. ಆಗ ತಾನೆ ತನ್ನ ಬೆಳಗಿನ ವೀಡಿಯೋ ಕಾಲ್‌ ಮೀಟಿಂಗ್‌ ಮುಗಿಸಿ ಕಾಫಿ, ಸ್ಯಾಂಡ್‌ ವಿಚ್‌ ಗಳನ್ನು ಹಿಡಿದು ಕುಳಿತಿದ್ದ ಜಾಹ್ನವಿ ಕೇಳಿದಳು...

12

ಬಾಲ್ಯದ ನೆನಪು

Share Button

ಇದು ಸುಮಾರು 1968-69 ನೇ ಸಾಲಿನಲ್ಲಿ ನಡೆದ ಒಂದು ಘಟನೆ.  ಪೇಟೆ ಬೀದಿಯಲ್ಲಿರುವ ಸರ್ಕಾರೀ ಅನುದಾನಿತ ವಿದ್ಯಾಸಂಸ್ಥೆಯೊಂದರ ವಿಶಾಲವಾದ ಅಂಗಳದಲ್ಲಿ ಮೂರು ವಾರಗಳ ಕಾಲ ಆಗ ಪ್ರಖ್ಯಾತರಾಗಿದ್ದ ಜನಾಕರ್ಷಕರಾಗಿದ್ದ, ದೇಶ ವಿದೇಶಗಳಲ್ಲಿ ಉತೃಷ್ಟ ರೀತಿಯಲ್ಲಿ  ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಉಪನ್ಯಾಸ ಮಾಲಿಕೆಗಳನ್ನು ನೀಡುತ್ತಿದ್ದ ಶ್ರೀಯುತ...

17

ಇಂದು – ಅಂದು

Share Button

ಮಾರ್ಚ್‌ ತಿಂಗಳು ಬಂದಿತೆಂದರೆ ಎಲ್ಲೆಲ್ಲೂ ಪರೀಕ್ಷೆಗಳ ವಿಚಾರಗಳೇ ಹರಿದಾಡುತ್ತಿರುತ್ತವೆ.  ಮೊನ್ನೆ ನಮ್ಮವರು ಬೆಳಗಿನ ವಾಯು ವಿಹಾರ ಮುಗಿಸಿ ಬಂದಾಗ, ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತಂದು, ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದಾಗ ನೆರೆಮನೆಯವರಾಗಿದ್ದ ನಾರಾಯಣ್‌ ಅಂಕಲ್‌ ಅವರ ಮಗ, ನರಹರಿ ಎಂದೂ, ಈಗ ಈ ಊರಿನಲ್ಲೇ ಇದ್ದಾರೆಂದೂ, ಸಿಟಿಯಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ...

6

ಸಿ.ಎನ್.ಮುಕ್ತಾ ಅವರ “ಆಕಾಶಕ್ಕೊಂದು ಏಣಿ”

Share Button

2017 ರಲ್ಲಿ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ.ಸಿ.ಎನ್. ಮುಕ್ತಾ ಅವರು ರಚಿಸಿರುವ “ಆಕಾಶಕ್ಕೊಂದು ಏಣಿ” ಎಂಬ ಹೆಸರಿನ ಪುಸ್ತಕದಲ್ಲಿ ಎರಡು ಮಿನಿ ಕಾದಂಬರಿಗಳು ಪ್ರಕಟಗೊಂಡಿವೆ. ಆ ವೇಳೆಗಾಗಲೇ 80 ಕ್ಕೂ ಮೀರಿ ಕಾದಂಬರಿಗಳನ್ನು ರಚಿಸಿ, ಇನ್ನೂ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿರುವ ನುರಿತ ಲೇಖಕಿಯಿಂದ ಒಂದು ಪ್ರೌಢ...

7

“ನೆರಳು” ಧಾರವಾಹಿ : ನನ್ನ ಅನಿಸಿಕೆ

Share Button

“ನೆರಳು” ಧಾರವಾಹಿ ಸಂಪೂರ್ಣವಾಗಿ ಓದಿದೆ ಎನ್ನುವುದಕ್ಕಿಂತ, ಎಂದಿನಂತೆ ಲೇಖಕಿ ಶ್ರೀಮತಿ. ನಾಗರತ್ನ ಅವರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಬಿಟ್ಟಿತು. ಕಾದಂಬರಿ ಪೂರ್ತಿಯಾಗಿ ಲಕ್ಷ್ಮಿ ಮತ್ತು ಭಾಗ್ಯರ ಎರಡೂ ಪಾತ್ರಗಳೂ, 2-3 ತಲೆಮಾರುಗಳ ಹಿಂದಿನ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕುಟುಂಬ ಜೀವನಕ್ಕೆ ಕೊಡುತ್ತಿದ್ದ ಆದ್ಯತೆ ಹಾಗೂ ಅದನ್ನು...

8

ಮೌನದ ಧ್ವನಿ

Share Button

ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ ಮನನಿನ್ನದಾದರೆ,ಮೌನದಲಿ, ನಿಶ್ಯಬ್ಧದಲಿಶಬ್ಧವ ಹುಡುಕುವವನೀನಾದರೆ,ಎಲ್ಲೆ ಎಲ್ಲಿದೆಈ ಜಗದ ಸೊಬಗಿಗೆ ನಾ ಬರೆದ ಕವನಗಳಓದುವವರುಇಲ್ಲದಿದ್ದರೇನು,ಹಾಡುವ ಗಾಯಕರಾಗವ ಹಾಕದಿದ್ದರೇನುನೀರವ ಮೌನದಲಿಕೇಳುವುದುಸುಶ್ರಾವ್ಯ ಗಾನ ನನ್ನ ಕವನದ ಸಾಲುಗಳುಅಂಗಳದಲಿ ಬಿದ್ದತುಂತುರು ಮಳೆಹನಿಯ ಶಬ್ಧದಲಿಪ್ರತಿಧ್ವನಿಸುವ...

Follow

Get every new post on this blog delivered to your Inbox.

Join other followers: