Author: Padma Anand

9

“ಲೋಕಶಂಕರ” – ಕೃತಿಯ ವಾಚನ, ವ್ಯಾಖ್ಯಾನ

Share Button

ಹಿರಿಯ ಸಾಹಿತಿ, ʼರಸರಾಮಾಯಣʼದ ಕತೃ ಶ್ರೀ ಗಜಾನನ ಈಶ್ವರ ಹೆಗಡೆಯವರ ಕೃಷ್ಣಮೂರ್ತಿಪುರಂನ ʼಚಂಚಲʼ ಮನೆಯಲ್ಲಿ 21 ನೇ ಶುಕ್ರವಾರ ಸಂಜೆ, ಅವರ ತಾಯಿಯವರ ಸಂಸ್ಮರಣಾರ್ಥವಾಗಿ ಅವರ ಮತ್ತೊಂದು ಮೇರು ಕೃತಿ ʼಲೋಕಶಂಕರʼದ ʼಮಾತೆಯ ಮಡಿಲುʼ ಕಾಂಡದ ಆಯ್ದ ಭಾಗಗಳ ವಾಚನ, ವ್ಯಾಖ್ಯಾನ, ಲೇಖಕರಾದ ಓದುಗರು ಅರ್ಥೈಸಿದಂತೆ ಕಾವ್ಯಾನುಭೂತಿ...

10

ಅಂತರಂಗದ ಗೆಳೆಯರು

Share Button

ಆದ್ರೂ ನಂಗೆ ಸಿನಿಮಾ ಟಾಕೀಸಿನ ಗೇಟ್‌ ಕೀಪರ್‌ ಅನ್ನೇ ಮದ್ವೆ ಆಗಬೇಕೂಂತ ತುಂಬಾನೇ ಆಸೆ ಇತ್ತು ಮೀನಾ – ಅದ್ಯಾಕೆ ಗೀತಾ? – ಕೇಳಿದಳು ಮೀನಾ. ಹುಂ ಕಣೆ, ನಮಗೆ ಆಗ 10-12 ವರ್ಷಗಳು, ಎಷ್ಟೊಂದು ಒಳ್ಳೊಳ್ಳೆಯ ಕನ್ನಡ ಸಿನಿಮಾಗಳು ಬರ್ತಿತ್ತು ಗೊತ್ತಲ್ವಾ ನಿಂಗೆ, ಆದ್ರೆ ನಮ್ಮನೇಲಿ...

18

ದೋಸಾಯಣ

Share Button

                               ದೋಸೆ ದೋಸೆ ತಿನ್ನಲು ಆಸೆ                               ಅಮ್ಮ ಮಾಡುವ ಸಾದಾ ದೋಸೆ                               ಅಜ್ಜಿ ಮಾಡುವ ಮಸಾಲೆ ದೋಸೆ                               ಸಾಗೂ ಪಲ್ಯ ಇಟ್ಟಿಹ ದೋಸೆ                               ಬೆಣ್ಣೆ ಚಟ್ನಿ ಹಾಕಿಹ ದೋಸೆ ನಮ್ಮ ಅತ್ತೆಯವರು ನನ್ನ ಮಗಳು ಚಿಕ್ಕವಳಿರುವಾಗ ಹೇಳಿಕೊಡುತ್ತಿದ್ದ ಹಾಡು ಇದು. ನನಗ್ಯಾಕೋ ಆಗಿನಿಂದ ಈಗಿನ ತನಕ ಮನದ...

13

ಮೂರ್ಖರು – ಯಾರು?

Share Button

ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ.  ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ.  ಇದ್ದ ಸುಮಾರು ಶಿಕ್ಷಕಿಯರುಗಳು ಗಂಭಿರ ಮುಖಮುದ್ರೆಯಿಂದಲೇ ಇರುತ್ತಿದ್ದರು.  ನಮ್ಮಲ್ಲಿದ್ದ ವಿಜ್ಞಾನ ಶಿಕ್ಷಕಿಗೆ ಮದುವೆಯಾಗಿ ವರ್ಗಾವಣೆ ತೆಗೆದುಕೊಂಡು ಹೊರಟು ಹೋದರು.  ಅವರ ಜಾಗಕ್ಕೆ...

6

ನಾವು ನಮ್ಮೊಳಗೆ

Share Button

ಮೊನ್ನೆ ತಾನೆ 75 ನೇ ಗಣರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ.  ಅದಕ್ಕೆ ಮೂರು ದಿನಗಳ ಮುಂಚೆ ಮೈ ರೋಮಾಂಚನಗೊಳ್ಳುವ ಐತಿಹಾಸಿಕ ಘಟನೆಯಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಕಾಲಮಾನದಲ್ಲಿ ನಾವು ಜೀವಿಸಿದ್ದೇವೆ ಎಂಬುದೇ ಇಂದು ಮೈಮನಗಳು ಪುಳಕಗೊಳ್ಳುವ ವಿಚಾರ. ನಾಲ್ಕು ವರುಷಗಳ ಹಿಂದೆ ಕರೋನಾ ಹೆಮ್ಮಾರಿಯಿಂದ ಈ ಭೂಲೋಕವೇ ತತ್ತರಿಸುವಂತಹ...

8

ಬದಲಾದ ಬದುಕು – 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ.  ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ.  ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು.  ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು.  ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು...

12

ಬದಲಾದ ಬದುಕು ಭಾಗ -1

Share Button

ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು.  ಟ್ಯಾಕ್ಸಿ ಬೆಂಗಳೂರು ಏರ್‌ ಪೋರ್ಟಿನ ಕಡೆ ಹೊರಟಿತು. ಹೊರಟು ಸರಿಯಾಗಿ ಐದು ನಿಮಿಷಗಳೂ...

20

‘ಸಿರಿಗನ್ನಡ ಓದುಗರ ಒಕ್ಕೂಟ’ದಲ್ಲಿ ಕನ್ನಡದ ಸವಿ ..

Share Button

ಈಗ್ಗೆ 3-4 ವಾರಗಳ ಹಿಂದೆ, ಲೇಖಕಿ, ಗೆಳತಿ, ಶ್ರೀಮತಿ.ಬಿ.ಆರ್.ನಾಗರತ್ನ ಅವರು ಕರೆಮಾಡಿ – ನಮ್ಮ ಸಿರಿಗನ್ನಡ ಓದುಗರ ವೇದಿಕೆಯಲ್ಲಿ ʼಮಹಾಭಾರತʼದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದೇವೆ.  ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಸತುಂಬುವ ಹುಮ್ಮಸ್ಸಿನಿಂದ ಹಾಗೂ ಬಳಗದ ಸದಸ್ಯರಲ್ಲಿ ಸ್ಪರ್ಧಾ ತೀವ್ರತೆಯನ್ನು ಉಂಟುಮಾಡುವ ದೃಷ್ಟಿಯಿಂದ ಕೆಲವೇ...

10

ಸಾಮಾನ್ಯರಾದ ಅಸಾಮಾನ್ಯರು

Share Button

ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ “ಆಂ” ಎಂದು ಬಾಯಿಬಿಟ್ಟು ಅಮ್ಮ ಕೊಟ್ಟ ತುತ್ತನ್ನು ಬಾಯೊಳಗಿಟ್ಟು ಜಗಿಯುತ್ತಾ, ಜಗಿಯುತ್ತಾ ಮುಖವನ್ನರಳಿಸಿದಾಗ, ಆ ಮೊಗದಲ್ಲಿ ಶಶಿಧರನ ಕಾಂತಿಯು ಪ್ರತಿಬಿಂಬಿಸಲು, ಅಮ್ಮ ಶ್ರೀದೇವಿಯ ಮೊಗವೂ, ಮಗ...

14

ಪರಿಹಾರ

Share Button

ಮಧುಕರ ಮತ್ತು ಕಮಲಾ ದಂಪತಿಗಳಿಗೆ ವಾಷಿಂಗಟನ್‌ ಡಿಸಿಯ ಅಗಾಧ ವಿಮಾನ ನಿಲ್ದಾಣ ನೋಡಿ ಕೈಕಾಲುಗಳು ಆಡದಂತೆ ಆಯಿತು. ಆದರೆ ತಕ್ಷಣ ಮಗ ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂತು. ಮಗ ಹೇಳಿದ್ದ – ‘ಅಪ್ಪಾ ನೀವುಗಳು ಗಾಭರಿಯಾಗುವ ಯಾವುದೇ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳಲ್ಲಿ ಬೋರ್ಡುಗಳನ್ನು ನೋಡಿಕೊಂಡು ಮುಂದುವರೆಯಿರಿ. ವಿಮಾನ...

Follow

Get every new post on this blog delivered to your Inbox.

Join other followers: