Author: M R Ananda

4

ಕಾವ್ಯ ಭಾಗವತ 43: ಸಮುದ್ರ ಮಥನ – 5

Share Button

43.ಅಷ್ಟಮಸ್ಕಂದ – ಅಧ್ಯಾಯ -2ಸಮುದ್ರ ಮಥನ – 5 ಅಮೃತೋತ್ಪತ್ತಿಯಾಯಿತೆಂಬಹರ್ಷೋಧ್ಗಾರಎಲ್ಲೆಡೆ ವ್ಯಾಪಿಸಿದೇವದಾನವರು ಸಂಭ್ರಮಿಸುತಿರೆಕೆಲದಾನವರು ಮುನ್ನುಗ್ಗಿಧನ್ವಂತರಿ ಹಸ್ತದಿಂಅಮೃತ ಕಳಶವ ಅಪಹರಿಸಿಓಡಿದಾಗದೇವತೆಗಳು ದಿಗ್ಭಾಂತರಾಗಿತಮ್ಮೆಲ್ಲ ಶ್ರಮ ನಿರರ್ಥಕವಾಯಿತೆಂದುಪರಿತಪಿಸುತಅಮೃತ ಪ್ರಾಪ್ತಿಯಿಂದಅಸುರರು ಅಮರರಾಗಿಬಲಾಢ್ಯರಾಗಿಮೆರೆಯುವರೆಂಬ ಭಾವದಿಂವ್ಯಸನಾಕ್ರಾಂತರಾದವರಸಂತೈಸಿದ ಭಗವಂತಅದೃಶ್ಯನಾದ ಸ್ವರ್ಗಲೋಕದಿಂ ಇಳಿದು ಬಂದಂತೆಭುವನಮೋಹಕ ಸ್ರ್ತೀರೂಪವೊಂದನುಸಮೀಪದಲೆ ಕಂಡದೇವದಾನವರಿಗೊಂದು ಅಚ್ಚರಿಅವಳ ರೂಪವ ಕಂಡುಭ್ರಮಿತರಾದ ದೇವ ದಾನವರುಅಮೃತವ ಮರೆತರುಮಹಾ ತಾಮಸ ರಾಜಸ...

4

ಕಾವ್ಯ ಭಾಗವತ 42: ಸಮುದ್ರ ಮಥನ –4

Share Button

42.ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 4 ರುದ್ರ ದೇವನುಕಾಲಕೂಟ ವಿಷವಪಾನಮಾಡಿದ ಪರ್ಯಂತನಿಶ್ಚಿಂತ ದೈತ್ಯ, ದೇವತೆಗಳುಮಥನ ಕಾರ್ಯ ಮುಂದುವರಿಸೆಕಾಮಧೇನುವಿನ ಉದ್ಭವಅದ ಋಷಿಮುನಿಗಳಪಾಲಾಗಿಸಿದ ದೇವರಾಜತದನಂತರ ಉದ್ಭವಿಸಿದಉಚೈಶ್ರವ, ಶುಭವರ್ಣದಶ್ವಬಲಿಯ ಪಾಲುಬಿಳಿಯಾನೆ ಐರಾವತಇಂದ್ರನ ಪಾಲುಅಷ್ಟ ದಿಗ್ಗಜಗಳೂಅಭ್ರಮವೆಂಬ ಎಂಟುಹೆಣ್ಣಾನೆಗಳೂಉದ್ಭವಿಸಿದವು ಕೌಸ್ತುಭರತ್ನ ಶ್ರೀಹರಿಯಕಂಠಮಾಲಿಕೆಯಪದಕ ಮಣಿಯಾಯ್ತುಪಾರಿಜಾತ ವೃಕ್ಷವೂದೇವತೆಗಳ ಪಾಲುಸಕ್ಷಾತ್ ಲಕ್ಷ್ಮೀದೇವಿಯೂಜಲಮಧ್ಯದಿಂಮೇಲೆದ್ದು ಬಂದುದೇವೇಂದ್ರನ ದಿವ್ಯ...

10

ಕಾವ್ಯ ಭಾಗವತ 41: ಸಮುದ್ರ ಮಥನ –3

Share Button

41.ಅಷ್ಟಮ ಸ್ಕಂದ – ಅಧ್ಯಾಯ -2 ಸಮುದ್ರ ಮಥನ -3 ಅಮೃತ ಪ್ರಾಪ್ತಿಯ ಮಹದಾಸೆದೀರ್ಘ ದ್ವೇ಼ಷಿ ದೇವ ಅಸುರರಒಂದಾಗಿಸಿ ಮಂದರ ಪರ್ವತವ ಮೀಟಿಮೇಲಕೆತ್ತಿಕ್ಷೀರ ಸಾಗರದೆಡೆಗೆ ಸಾಗುತಿರಲುಅನಿತಿ ದೂರಕೆಬಳಲಿ ಬೆಂಡಾಗಿ, ಭಾರ ಹೊರಲಾರದೆಮಂದರ ಪರ್ವತವಕೈಬಿಟ್ಟು ನೆಲಕ್ಕೆ ಹಾಕಿದಾಗಬಹುಪಾಲು ದೇವ ದಾನವರುನುಗ್ಗಾಗಿ ಕೈಕಾಲು ಮುರಿದುಬಳಲುತಿರೆದಯಾನಿಧಿ ಭಗವಂತನೊಂದುಕೃಪಾಕಟಾಕ್ಷದಿಂ ಸ್ವಸ್ತರಾಗಿಬಂದರೂ ಮಂದರ ಪರ್ವತವಮುಂದೆ...

4

ಕಾವ್ಯ ಭಾಗವತ 40: ಸಮುದ್ರ ಮಥನ –2

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ –2 ಅಮೃತ ಪ್ರಾಪ್ತಿಗಾಗಿ ಸಮುದ್ರ ಮಥನಮಹಾ ಪ್ರಯಾಸಕರ ಕಾರ್ಯಸಾಧನೆಗೆ ದೇವ, ದೈತ್ಯ ದಾನವರ ಸಂಯುಕ್ತ ಕಾರ್ಯದವಶ್ಯಕತೆಗೆಬಲಾಢ್ಯ ದೈತ್ಯರ ಮನವೊಲಿಸಿಕಾರ್ಯಸಾಧನೆಯ ಅನಿವಾರ್ಯತೆಯನರಿತುಸಮುದ್ರ ಮಥನ ಮಾಡಬೇಕಿದೆ ಒಳಿತು ಕೆಡಕುಗಳ ಮಥನ ಮಾಡಿಅಮೃತೋತ್ಪತ್ತಿಯಾಗಬೇಕಿದೆಮಂದಾರ ಪರ್ವತದ ಕಡೆಗೋಲಿನಲಿವಾಸುಕಿಯ ಹಗ್ಗದಲಿಸಮುದ್ರವ ದೇವದಾನವರುಮಥಿಸೆ ಮೊದಲ್ಗೆಕಾಲಕೂಟವಿಷದ್ಭುದವತದನಂತರ, ಮನೋಹಾರಕ ವಸ್ತುಗಳುನಂತರದಿಅಂತ್ಯದಲಿ...

5

ಕಾವ್ಯ ಭಾಗವತ 39: ಸಮುದ್ರ ಮಥನ –1

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...

6

ಕಾವ್ಯ ಭಾಗವತ 38: ಅಜಾಮಿಳ

Share Button

ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ ಮರೆತುಮಾತಾ, ಪಿತೃ, ಪತ್ನಿಯರೆಲ್ಲರಪ್ರೀತಿ ವಿಶ್ವಾಸಗಳ ಸಮಾಧಿ ಕಟ್ಟಿಶೂದ್ರ ದಾಸಿಯೊಡನೆಕಾಮಕೇಳಿಯಾಟದಲಿಜೀವ, ಜೀವನವನ್ನೆಲ್ಲ ಸವೆಸಿಹತ್ತು ಮಕ್ಕಳ ಪಡೆದುವೃದ್ಧಾಪ್ಯದಲಿದಣಿದ ಬಸವಳಿದ ಜರ್ಜರಿತ ದೇಹದಅಜಮಿಳಗೆಅಂತಿಮ ಕ್ಷಣ ಬಂದಂತೆನಿಸಿಯಮದೂತರು ಮೃತ್ಯು ಪಾಶವಬೀಸಿದ ಘಳಿಗೆಯಲಿಕಿರಿಯ...

7

ಕಾವ್ಯ ಭಾಗವತ 37:  ಋಷಭದೇವ

Share Button

ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ ಆ ಶಿಶುವೇಋಷಭದೇವ ದೈವಾಂಶಸಂಭೂತನಾಗಿಧರೆಗಿಳಿದರೂ,ಋಷಭದೇವ,ಲೌಕಿಕದಲಿ ಲೌಕಿಕನಾಗಿಸಕಲ ಕರ್ಮಗಳ ಪಾಲಿಸುತಧರ್ಮಾರ್ಥ, ಕಾಮ, ಮೋಕ್ಷಗಳ,ಚತುರ್ವಿದ ಪುರುಷಾರ್ಥದಿಂಗೃಹಸ್ಥಾಶ್ರಮದಲಿದ್ದುರಾಜ ಧರ್ಮವನಿರ್ವಹಿಸಿದ ಪರಿಅನನ್ಯ ಲೋಕಕೆ ಭಕ್ತಿ, ಜ್ಞಾನ ವೈರಾಗ್ಯಭೋಧಕಾವಾದಪರಮಹಂಸ ಧರ್ಮವಂತನ್ನಾಚರಣೆಯಿಂದಲೇ ತಿಳಿಸಿಶ್ರೇಷ್ಠ ಪುತ್ರ ಭರತಂಗೆರಾಜ್ಯಾಭಿಷೇಕ...

4

ಕಾವ್ಯ ಭಾಗವತ 36 : ಭರತ

Share Button

ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ ಭಕ್ತಿಯಿಂನಾರಾಯಣ ಸ್ವರೂಪವಂಸಾಕ್ಷಾತ್ಕರಿಸಿವಿರಕ್ತಭಾವದಿಂಸಕಲೈಶ್ವರ್ಯ, ಪತ್ನಿ, ಪುತ್ರಾದಿಗಳಂ ತ್ಯಜಿಸಿಪುಲಹಾಸಮವೆಂಬಸಾಲಿಗ್ರಾಮ ಕ್ಷೇತ್ರದಿನೆಲೆಸಿಸಕಲ ಮೋಹವ ಬಿಟ್ಟುಭಗವಂತನಾರಾಧನೆಯಲಿನೆಲೆಯಾದಭರತನಿಗೂಕಾಡಿದಮೋಹದ ಪರಿಯೊಂದುಭಗತ್ ಸಂಕಲ್ಪ ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  https://www.surahonne.com/?p=42207(ಮುಂದುವರಿಯುವುದು)-ಎಂ. ಆರ್.‌...

9

ಕಾವ್ಯ ಭಾಗವತ 35: ಜಡಭರತ – 2

Share Button

35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...

5

ಕಾವ್ಯ ಭಾಗವತ 34: ಜಡಭರತ – 1

Share Button

34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ ಪ್ರಾಣಧಾರಣೆಯಸಲುವಾಗಿತರಗೆಲೆಯ ಸೇವಿಸಿನದಿಯಲಿ ಮುಳುಗಿಪಶುಜನ್ಮವ ತ್ಯಜಿಸಿದ ಭರತ ಮರುಜನ್ಮದಲಿಬ್ರಾಹ್ಮಣನಾಗಿ ಜನಿಸಿದರೂಏಕಾಂಗಿ, ಮೊದ್ದು ಹುಡುಗಜಡಭರತನೆಂದಅನ್ವರ್ಥನಾಮದಲಿಇದ್ದವಗೆ,ಉಪನಯನ, ಸಂಸ್ಕಾರದ ನಂತರದಲಿಪೂರ್ವ ಜನ್ಮ ಸ್ಮರಣೆಯಾಗಿರಾಜರ್ಶಿಯಾಗಿ, ಭಾಗವತಶ್ರೇಷ್ಟನಾಗಿಪಶುಮೋಹದಿಂ, ಪಶುವಾಗಿ ಜನಿಸಿ,ಕರ್ಮಾಂತರ ಸವೆಸಿ,ಬ್ರಾಹ್ಮಣ ಜನ್ಮ ಪಡೆದುದರಿವಾಗಿಈ...

Follow

Get every new post on this blog delivered to your Inbox.

Join other followers: