ಕಾವ್ಯ ಭಾಗವತ 26: ಪ್ರಹ್ಲಾದ ಚರಿತೆ – 2
26.ಸಪ್ತಮ ಸ್ಕಂದ – ಅಧ್ಯಾಯ 2-3ಪ್ರಹಾದ ಚರಿತ್ರೆ -2 ಬೆಳೆವ ಪೈರಿನ ಗುಣಮೊಳಕೆಯಲ್ಲೆಂಬಂತೆಹಿರಣ್ಯಕಶ್ಯಪು ಖಯಾದು ಪುತ್ರಪ್ರಹ್ಲಾದ ಜನ್ಮತಃ ದೈವಭಕ್ತಸದಾ ಧ್ಯಾನಮಗ್ನ ಪ್ರಹ್ಲಾದನ ದೈವಭಕ್ತಿಕೇವಲ ಹರಿಭಕ್ತಿಯೆಂದರಿತಗುರುಗಳು ಚಂಡಾವರ್ಕರಿಗೆಆಘಾತ ಉಂಟಾಗಿ, ಭಯಭಿತರಾಗಿಹಿರಣ್ಯಕಶ್ಯಪನಿಗೆಹೆದರುತ್ತಲೇ ಪ್ರಹ್ಲಾದನಹರಿಭಕ್ತಿಯನ್ನರುಹಿದಾಗ,ಕಶ್ಯಪ ಕ್ಷುದ್ರಗೊಂಡುಪ್ರಹ್ಲಾದನಿಗೆನಿನಗೆ ಹರಿಭಕ್ತಿಯ. ದುರ್ಬುದ್ಧಿಯಕಲಿಸಿದವರ್ಯಾರು?ಎಂದಾರ್ಭಟಿಸಿದಾಗ,ಶಾಂತಚಿತ್ತದಿಂ ಉತ್ತರಿಸಿದಪ್ರಹ್ಲಾದ ನುಡಿ ಅನನ್ಯ ಹರಿಭಕ್ತಿಯೆಂಬುದುಜನ್ಮಜನ್ಮಾಂತರದನಿರಂತರ ಪ್ರಯಾಣದಿಪಂಚೇಂದ್ರಿಯ ವಿಷಯ ಭೋಗದಿಂದಿರ್ಪಜೀವಿಗೆ ಲಭಿಸಿದ ಹರಿಭಕ್ತಿಅರಿಶಡ್ವರ್ಗಗಳ...
ನಿಮ್ಮ ಅನಿಸಿಕೆಗಳು…