Author: Vijaya Subrahmanya
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ ನೇರವಾಗಿ ವೃಷಪರ್ವನಲ್ಲಿಗೆ ಹೋದರು. “ರಾಜಾ, ನಿನ್ನ ಮಗಳು ನನ್ನ ಮಗಳನ್ನು ಕಟುವಾಗಿ ನಿಂದಿಸಿದ್ದಲ್ಲದೆ ಬಾವಿಗೆ ತಳ್ಳಿಬಿಟ್ಟು ಬಂದಿದ್ದಾಳೆ.ಇಂತಹ ಅವಮಾನದ ಕಡೆ ನಾನಿನ್ನು ನಿಲ್ಲಲಾರೆ,ಈಗಲೇ ಹೊರಟೆ” ಎಂದರು....
“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು...
”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು ನೋಡಿದ ವಸುಂಧರಾ ತನ್ನ ಖರೀದಿ ತೀರಿಸಿ ನಡು ನೆಟ್ಟಗೆ ಮಾಡಿ ಇತ್ತ ತಿರುಗಿದ ಆ ವೃದ್ಧೆಯನ್ನು ಬೆರಗಾಗಿ ನೋಡಿದಳು!. “ಓಹ್…,ಕನಕಮ್ಮ ನೀವಾ?”“ಹೌದು.., ನೀನು ವಸುಂಧರಾ ತಾನೇ?...
ನಮ್ಮ ಬದುಕಿನ ದಾರಿದೀಪಗಳಾದ ರಾಮಾಯಣ,ಮಹಾಭಾರತ ಮೊದಲಾದ ಪುರಾಣಗಳಲ್ಲಿ ಸಾಮಾನ್ಯವಾಗಿ ಶಿಷ್ಟರು ಹಾಗೂ ದುಷ್ಟರು ಎಂಬ ಎರಡು ವಿಧದ ವ್ಯಕ್ತಿತ್ವ ಉಳ್ಳವರನ್ನು ಕಾಣುತ್ತೇವೆ. ಶಿಷ್ಟರು ಎನಿಸಿಕೊಳ್ಳುವಂತವರು ಆರಂಭದಿಂದ ಅಂತ್ಯದವರೆಗೂ ಮೌಲ್ಯಾಧಾರಿತ ಮಹಾಗುಣದಿಂದ ಕೂಡಿದ್ದರೆ ದುಷ್ಟರು ಹುಟ್ಟಿನಿಂದ ಸಾಯುವ ತನಕವೂ ಕೆಟ್ಟವರಾಗೇ ಬಾಳುವಂಥವರು. ಆದರೆ ಅಪರೂಪವಾಗಿ ಇವೆರಡಕ್ಕೂ ವಿಭಿನ್ನವಾದ ಇನ್ನೊಂದು...
ತಾನೇ ಮೇಲು, ತನ್ನಿಂದ ಮಿಕ್ಕಿ ಯಾರೂ ಇಲ್ಲ, ತಾನು ಹೇಳಿದಂತೆ ಮನೆ ಮಂದಿ ಕೇಳಬೇಕು, ತನ್ನಿಂದ ಮತ್ತೆಯೇ ಇನ್ನುಳಿದವರೆಲ್ಲಾ ಎಂಬ ಗರ್ವಭಾವ ಸಂಸಾರವಂದಿಗರಾದ ಹೆಂಗಳೆಯರಲ್ಲಿ ಸರ್ವೇ ಸಾಮಾನ್ಯ. ಅದೂ ವಾರಗಿತ್ತಿಯರಲ್ಲಿ ಈ ಕುತ್ಸಿತ ಬುದ್ಧಿ ಅಧಿಕವೆಂದೇ ಹೇಳಬೇಕು. ಆದರೆ ಇಂತಹ ಸಣ್ಣಬುದ್ಧಿಯನ್ನು ಅರಿತುಕೊಂಡು ತಿದ್ದುವವರು ಮಾತ್ರ ವಿರಳ.ಸ್ವತಃ...
ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ. ‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ...
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...
ದುಷ್ಟರ ಶಿಕ್ಷೆಹಾಗೂ ಶಿಷ್ಟರ ರಕ್ಷಣೆಗಾಗಿ ಮಹಾವಿಷ್ಣುವು ದಶಾವತಾರವೆತ್ತಿದನು. ರಾಮಾವತಾರ, ಕೃಷ್ಣಾವತಾರ ಎರಡರಲ್ಲೂ ವಿಷ್ಣುವಿನೊಂದಿಗೆ ಮಹಾಶೇಷನೂ ಸೋದರ ರೂಪದಿಂದ ಅವತಾರವೆತ್ತಿದ್ದನ್ನು ಕಾಣುತ್ತೇವೆ. ರಾಮನ ಅನುಜನಾಗಿ ಲಕ್ಷ್ಮಣ ಬಂದ, ಮಹಾಶೇಷನ ಅಂಶದಿಂದ ಈತ; ಇಲ್ಲಿ ಜನಿಸಿದರೆ, ಕೃಷ್ಣನ ಅಗ್ರಜನಾಗಿ ಬಲರಾಮ ಜನಿಸುತ್ತಾನೆ. ಲಕ್ಷ್ಮಣನ ಮಾಹಿತಿ ಈ ಹಿಂದೆ ಇದೇ ಅಂಕಣದಲ್ಲಿ...
ಯಾವನಾದರೂ ಒಬ್ಬ ಯಾವುದಾದರೊಂದು ವಿಷಯದಲ್ಲಿ ಸಾಧನೆ, ಬುದ್ಧಿ, ತಪಸ್ಸುಗೈದು ಆತನ ಪ್ರತಿಭೆ ಬೆಳಕಿಗೆ ಬಂದರೆ ಸಮಾಜದಲ್ಲಿ ತಾನೇ ಗಣ್ಯವ್ಯಕ್ತಿ, ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಬೀಗುತ್ತಾ ದುರಹಂಕಾರ ಪಡುವವರನ್ನು ಎಲ್ಲೆಡೆ ಕಾಣುತ್ತೇವೆ. ಜಗತ್ತಿನಲ್ಲಿ ಅವರನ್ನು ಮೀರಿಸುವವರು ಇದ್ದಾರೆ ಎಂಬುದು ಅವರ ಗಮನಕ್ಕದು ಬರುವುದೇ ಇಲ್ಲ. ಆದರೆ...
ಹಿರಿಯರು ತಮ್ಮ ಮಕ್ಕಳ ಹೆಸರನ್ನು ಉಲ್ಲೇಖಿಸುವಾಗ ಅಥವಾ ಬರೆಯುವಾಗ ಹೆಸರಿನ ಹಿಂದೆ ಚಿ| ಅಂದರೆ ಚಿರಂಜೀವಿ ಎಂದು ಸೇರಿಸಿ ಬರೆಯುವುದು ಸರ್ವತ್ರ ವಾಡಿಕೆ. ತಮ್ಮ ಮಕ್ಕಳು ಚಿರಾಯುಗಳಾಗಬೇಕು ಎಂಬುದೇ ಇಲ್ಲಿ ಮಾತಾ-ಪಿತರ ಮನೋಭೂಮಿಕೆ, ಆದರೆ ಅವರೆಲ್ಲಾ ಚಿರಾಯುಗಳಾಗುವುದಿಲ್ಲವಲ್ಲ ಹುಟ್ಟಿದ ಮನುಷ್ಯ ಸಾಯಲೇಬೇಕಲ್ಲವೇ? ಜನ್ಮವೆತ್ತಿ ಬಂದ ಮಾನವರು ಈ...
ನಿಮ್ಮ ಅನಿಸಿಕೆಗಳು…