Category: ಸಂಪಾದಕೀಯ

1

ಪರದಾಟ

Share Button

ಗಾಢನಿದ್ರೆಯಲ್ಲಿದ್ದ ನನ್ನನ್ನು ಯಾರೋ ಜೋರಾಗಿ ಅಲುಗಾಡಿಸಿದಂತಾಗಿ ಗಾಭರಿಯಿಂದ ಗಡಿಬಡಿಸಿಕೊಂಡು ಎದ್ದೆ. ಪಕ್ಕದಲ್ಲಿ ಮಲಗಿದ್ದ ನನ್ನಾಕೆ ಸಹನಾ ಗರ ಬಡಿದಂತೆ ಎದ್ದು ಕುಳಿತಿದ್ದಾಳೆ.“ಸಹನಾ, ಏನಾಯಿತೇ? ಏಕೆ? ಏನಾದರೂ ಕೆಟ್ಟ ಕನಸು ಬಿತ್ತೇ?” ಎಂದೆ.ಊಹುಂ ಮಾತಿಲ್ಲ ಕತೆಯಿಲ್ಲ, ಬರಿಯ ಕೈಸನ್ನೆ. ಛಳಿಗಾಲದಲ್ಲೂ ಬೆವರಿನಿಂದ ಒದ್ದೆಮುದ್ದೆಯಾಗಿದ್ದಾಳೆ. ಸ್ಟೂಲಿನ ಮೇಲಿಟ್ಟಿದ್ದ ಜಗ್ಗಿನಿಂದ ಲೋಟಕ್ಕೆ...

12

ಬಿಡಿಸಿದ ಚಿತ್ರ

Share Button

ನಗುವಿನದ್ದೊಂದುಬಿಡಿಸಿದ ಚಿತ್ರ ಬೇಕಿದೆಗೆರೆಗಳಲ್ಲಿ ನೂರು ರೂಪಬಣ್ಣ ಭಾವ ಸಮೀಪಇರುವ ನಗುವಿನದ್ದು ಯಾರದ್ದು ಬೇಕಾದರೂಆಗಬಹುದು ಅದುದೇವರಂತೆ ನಗಬೇಕುನೋವಿರದ ಭಾವದೊಳಗೆನಮ್ಮ ಅರಿವುಳಿಸಿಸಂತಸ ಸಂಭ್ರಮನಗುವಿನದ್ದೊಂದು ಸಾಕ್ಷಿಗೆಉಳಿದು ಹೋಗಬೇಕು ಮನೆ ಬಾಗಿಲ ಮೇಲೆಮನದ ಖಾಲಿತನದ ಮೇಲೆಜೀವಿತದ ನೆಲೆಯೊಂದಕ್ಕೆಮೆರುಗಾಗಿ ಒಲವಾಗಿಸೋತ ಭರವಸೆಗೆ ಗೆಲುವುನಗುವಂತೆ ಮತ್ತೆ ಮತ್ತೆಉಳಿವ ಕಾಣಿಸಬೇಕು ನೋಡಿದ ಮೊಗದಲ್ಲಿಚಿತ್ತ ಗೆಲ್ಲಿಸುವಂತೆ -ನಾಗರಾಜ ಬಿ.ನಾಯ್ಕ,ಕುಮಟಾ....

8

ಕಾದಂಬರಿ : ಕಾಲಗರ್ಭ – ಚರಣ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನಸ್ಸಿನಲ್ಲಿ ನಿರಾಸೆಯಾದರೂ ಹೊರಗೆ ತೋರ್ಪಡಿಸಿಕೊಳ್ಳದೆ ”ಹೋಗಲಿ ಬಿಡು ಮಹೀ, ಬೇಸರಮಾಡಿಕೊಳ್ಳಬೇಡ. ತೊಗೋ ಈ ಹಾಲು ಕುಡಿ. ಚೆನ್ನಾಗಿ ಮಲಗಿ ನಿದ್ರೆಮಾಡು. ಬೆಳಗ್ಗೆಯ ಹೊತ್ತಿಗೆ ಆರಾಮವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಗೆಳೆಯ ಡಾ.ಚಂದ್ರಾರವರಿಗೆ ಫೋನ್ ಮಾಡಿ ಮನೆಗೇ ಕರೆಸಿದರಾಯಿತು. ಇಲ್ಲ ನಾವೇ ಒಂದ್ಹೆಜ್ಜೆ ಅವರ ಕ್ಲಿನಿಕ್‌ಗೆ...

11

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 1

Share Button

ತಮಿಳುನಾಡಿನ ಐದು ದಿನಗಳ ಪ್ರವಾಸಾನುಭವಉಪೋದ್ಘಾತನಮಸ್ಕಾರ. ಪ್ರವಾಸವು ಬರಹಗಾರನಿಗೆ ಮೃಷ್ಟಾನ್ನ ಭೋಜನದಂತೆ. ಬರಹ ಕಲಿಯುತ್ತಿರುವ ನನ್ನಂತಹವನಿಗೂ ಅದು ಒಂದು ಸಂತೋಷ. ಇಂಡಿಯಾ ಹೋಗಿ ಭಾರತ ಪ್ರವರ್ಧಮಾನಕ್ಕೆ ಬರುತ್ತಿರುವ ಕಾಲವಿದು. ನಮ್ಮ ದೇವಾಲಯಗಳು ಇಷ್ಟು ಅದ್ಭುತವಾಗಿದೆಯೇ? ಎಂದು ನಾವು ಕೇಳುವ ಕಾಲವೂ ಈಗ ಬರುತ್ತಿದೆ. ಏನು ಬರೆಯಲು ಕುಳಿತರೂ ಓಡದ...

14

ಹಕ್ಕಿ ಹಾಡೊಳಗೆ

Share Button

ತರತರದ ಹಕ್ಕಿಗಳುಈ ಜಗದಿ ಉಳಿದುಬರುವ ಮೋಡವ ನೋಡಿಚಂದದಲಿ ಹಾಡಿವೆ ತಂಗಾಳಿ ತರುವ ಗಾಳಿಯಲ್ಲಿಮಳೆ ಹನಿಯ ಕರೆದುಹೇಳಿದ ಸಾಲಿನ ಹಾಡಿನಲ್ಲಿಇಳೆ ಮಣ್ಣ ಪ್ರೀತಿಯಿದೆ ಹಣ್ಣು ಚಿಗುರು ಬೇರು ಹೂವುಹಕ್ಕಿ ಹಾಡಿನ ಉಳಿವುಗೂಡೊಳಗಿನ ಆಡಿದ ಮಾತುಸಗ್ಗ ಒಲವಿನ ಸೇತು ಹಕ್ಕಿ ಹಾಡೊಳಗೆ ತುಂಬಿದೆನಾಲ್ಕು ದಿನದ ಕವಿತೆಬರೆಯದ ಮೋಡದಿ ಕುಳಿತಿದೆಹನಿ ಮಳೆಯ...

7

ಮಾಯಾ ಮೃಗ

Share Button

ಬೆಳಗೆದ್ದ ಕೂಡಲೇ ಎಂದಿನಂತೆ ದರ್ಪಣ ನನ್ನ ಕೂಗಿ ಕರೆದಿತ್ತುಮೂಡಿದ ಪ್ರತಿಬಿಂಬ ಎನ್ನ ಕಂಡು ಗಹಗಹಿಸಿ ನಕ್ಕಿತ್ತು ಸಾಲು ನೆರೆಗಟ್ಟಿದ ಮುಖ ಒಣ‌ಹುಲ್ಲಿನಂತ ಬಿಳಿ ಕೂದಲುಕೊಕ್ಕೆಯಂತೆ ಮೇಲಕ್ಕೆ ಬಾಗಿದ ಬೊಚ್ಚು ಬಾಯಿನತ್ತು ಸಿಕ್ಕಿಸಿದ ಗೊಪ್ಪೆಯಂತ ಮೂಗು ಮನ ಬಿಡದೆ ತಾರುಣ್ಯದ ದಿನಗಳ‌ ನೆನೆದಿತ್ತುತಿದ್ದಿ ತೀಡಿದ ಮುಂಗುರುಳು ಮಾವಿನಕಾಯಿ ಮಾಟದ...

6

ಚು ಚಿ ಸುರಂಗಗಳು :ಹೆಜ್ಜೆ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಢಂ, ಢಮಾರ್..ಅಬ್ಬಾ ಕಿವಿ ಕಿವುಡಾಗುವಂತಹ ಸದ್ದು. ಮತ್ತೆ ಅಮೆರಿಕನ್ನರು ಗುಂಡು ಹಾರಿಸುತ್ತಿದ್ದಾರೆ, ಓಡು, ಓಡು ಮಗಾ.. ತಾಯಿ ಕಿರುಚುತ್ತಿದ್ದಳು, ಅಷ್ಟರಲ್ಲಿ ಪುಟ್ಟ ಬಾಲಕನು ಶತ್ರುಗಳ ಗುಂಡಿಗೆ ಆಹುತಿಯಾಗಿದ್ದ, ತಾಯಿ ಬಾಲಕನನ್ನು ಎದೆಗವಚಿಕೊಂಡು ಓಡಹತ್ತಿದಳು, ಯಾರೋ ಅವಳ ಕಾಲುಗಳನ್ನು ಜಗ್ಗಿದರು, ಕ್ಷಣಮಾತ್ರದಲ್ಲಿ ಅವಳು ರಪ್...

9

ಕಾದಂಬರಿ : ಕಾಲಗರ್ಭ – ಚರಣ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರೂಮಿನಲ್ಲಿ ನೆಪಮಾತ್ರಕ್ಕೆ ಒಂದು ಪುಸ್ತಕ ಹಿಡಿದು ಕುಳಿತಿದ್ದ ಮಾದೇವಿಯ ಕಿವಿಗೆ ಹಾಲಿನಲ್ಲಿ ಆಡುತ್ತಿದ್ದ ಎಲ್ಲಾ ಮಾತುಗಳೂ ಕೇಳಿಸಿದವು. ಸುಬ್ಬು ಮತ್ತು ಚಂದ್ರಳ ಪರಿಶೀಲನೆ ಫಟ್ ಎಂದು ಮುಗಿಯಿತು. ಆದರೆ ತಮ್ಮಿಬ್ಬರ ಲೆಕ್ಕಾಚಾರ ಸ್ವಲ್ಪ ಹೆಚ್ಚು ಕಾಲ ತೆಗೆದುಕೊಂಡಿತು. ಅವರ ತೀರ್ಮಾನ ಕೇಳುವವರೆಗೆ ದೇವಿಗೆ...

15

ಗಂಭೀರರ ವ್ಯಾಧಿಗೆ ವಿನೋದವೇ ಮದ್ದು, ಗುದ್ದು!

Share Button

ಕೃತಿಯ ಹೆಸರು: ಸಕ್ಕರೆಗೆ ಮದ್ದು ಹುಡುಕುತ್ತಾ (ಲಲಿತ ಪ್ರಬಂಧಗಳು)ಕೃತಿಕಾರರು: ಸಮತಾ ಆರ್, ಮೈಸೂರುಪ್ರಕಾಶಕರು: ನಯನ ಪ್ರಕಾಶನ, ಉತ್ತರಾದಿಮಠದ ರಸ್ತೆ, ಮೈಸೂರುಮೊದಲ ಮುದ್ರಣ: 2024, ಪುಟಗಳು: 180, ಬೆಲೆ: ರೂ. 200 ಸ್ನಾತಕೋತ್ತರ ವಿಜ್ಞಾನ ಪದವೀಧರೆ, ಸರ್ಕಾರಿ ಶಾಲೆಯ ಗಣಿತಶಾಸ್ತ್ರದ ಹಿರಿಯ ಶಿಕ್ಷಕಿ ಶ್ರೀಮತಿ ಸಮತಾ ಅವರ ಎರಡನೆಯ...

5

ವೀರ ಬಬ್ರುವಾಹನ

Share Button

‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ...

Follow

Get every new post on this blog delivered to your Inbox.

Join other followers: