Category: ವಿಜ್ಞಾನ

10

ಭಾರತದ ಮೊದಲ ಉಪಗ್ರಹದ ಸೂತ್ರಧಾರ..

Share Button

ಭಾರತೀಯ ಬಾಹ್ಯವಿಜ್ಞಾನ ಸಂಶೋಧನಾ ಸಂಸ್ಥೆ_ಇಸ್ರೋಗೆ 1984-1994ರ ವರೆಗೆ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಬೆಳಸಿದವರು ‘ಉಪಗ್ರಹ ಪಿತಾಮಹ’ ಎಂದೇ ಪ್ರಖ್ಯಾತರಾಗಿದ್ದ ಡಾ.ಉಡುಪಿ ರಾಮಚಂದ್ರರಾವ್. ಜನಸಾಮಾನ್ಯರಿಗೆ ಪ್ರೊ.ಯು.ಆರ್‍.ರಾವ್ ಎಂದೇ ಪರಿಚಿತರಾಗಿರುವ ಡಾ.ರಾವ್‍ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಜವಾಬ್ದಾರಿಯನ್ನು...

9

ವರಾಹಿ ನದಿಯು ಭೂಗರ್ಭ ವಿದ್ಯುದಾಗಾರವಾಗಿ ಅರಳಿದ ಅದ್ಭುತ

Share Button

ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹಾವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...

18

ಹಸಿರು ಮತ್ತು ಹಾಸ್ಯದ ಹೊನಲಿನ ಮೇಧಾವಿ ವಿಜ್ಞಾನಿ ಡಾ.ಬಿ.ಜಿ.ಎಲ್.ಸ್ವಾಮಿ

Share Button

‘ಹಸುರು ಹೊನ್ನು’ ಎನ್ನುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳ ಮನಸ್ಸು ಪುಸ್ತಕದ ಕರ್ತೃ ಡಾ.ಬಿ.ಜಿಎಲ್‍ ಸ್ವಾಮಿಯವರನ್ನು ನೆನೆಯುತ್ತದೆ.  ಅಷ್ಟೊಂದು ಪರಿಚಿತರಾಗಿ ಜನಮಾನಸಕ್ಕೆ ಹತ್ತಿರವಾಗಿದ್ದ ಸ್ವಾಮಿಯವರು ನವೆಂಬರ್‍ 2, 1980ರಂದು ನಮ್ಮನ್ನಗಲಿದ್ದರೂ ಅಂತಹ ಮಹಾನುಭಾವರ ಹೆಸರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ. ಕನ್ನಡದ ಓದುಗರಿಗೆ ಅವರ ತಿಳಿಹಾಸ್ಯ ತುಂಬಿದ ಬರೆವಣಿಗೆ...

8

ಭೂವಿಜ್ಞಾನಿ ಡಾ.ಟಿ. ಆರ್. ಅನಂತರಾಮು

Share Button

ಶೀರ್ಷಿಕೆಯೇ ಸೂಚಿಸುವಂತೆ ಡಾ. ಟಿ. ಆರ್. ಅನಂತರಾಮು ಮೂಲತಃ ಭೂವಿಜ್ಞಾನಿ. ಕನ್ನಡ ಸಾಹಿತ್ಯಕ್ಕೂ ಭೂವಿಜ್ಞಾನಿಗಳಿಗೂ ಏನೋ ಆಗಾಧ ನೆಂಟಿರುವಂತಿದೆ. ಪ್ರಸಿದ್ಧ ಕವಿ ನಾಡೋಜ ನಿಸಾರ್‍, ನಿಸ್ಸೀಮ ಸಾಹಿತಿ ಡಾ. ಸೀತಾರಾಮು ಮುಂತಾದವರು ಭೂವಿಜ್ಞಾನಿಗಳೇ. ಇವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ಪಾರಂಗತರಾಗಿದ್ದಲ್ಲದೆ ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ...

20

ದೇಹದಾನಿಯ ಸ್ವಗತ

Share Button

ಆತ್ಮೀಯ ಓದುಗರೇ, ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. 70ನೇ ವಯಸ್ಸಿನಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲೆದೆ ಸದಾ ಚುರುಕಾಗಿ ಒಡಾಡಿಕೊಂಡಿದ್ದ ನಾನು ಹೃದಯಾಘಾತದಿಂದ ಮೃತಪಟ್ಟದ್ದನ್ನು ಅರಗಿಸಿಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೊತೆಗೆ ನಾನು ಕೆಲವು ವರ್ಷಗಳ...

5

ಮಾನವರಹಿತ ವಿಮಾನ “ಮರುತ್ ಸಖಾ” ಪ್ರವರ್ತಕನ ಯಶೋಗಾಥೆ

Share Button

ವಿಮಾನವನ್ನು ಕಂಡು ಹಿಡಿದವರು ಯಾರು  ಎಂದು ಯಾರನ್ನಾದರೂ ಕೇಳಿದರೆ ರೈಟ್ ಸಹೋದರರು ಎಂದು ಹೇಳುತ್ತಾರೆ. ಆದರೆ ರೈಟ್ ಸಹೋದರರಿಗಿಂತಲೂ ಮೊದಲು ಮಾನವರಹಿತ ವಿಮಾನವನ್ನು ಒಬ್ಬ ಭಾರತೀಯ ವಿದ್ವಾಂಸ ನಿರ್ಮಿಸಿದ ಎಂಬ ಸತ್ಯ ಸಂಗತಿಯ ಬಗ್ಗೆ ನಿಮಗೆ ಗೊತ್ತೇ? ಅಂದು ಅವರು ಡಿಸೆಂಬರ್ 17, 1903 ರಂದು ಉತ್ತರ...

15

ತರಗತಿಗೂ ಕಾಲಿಟ್ಟ ಯಂತ್ರ ಮಾನವನೆಂಬ ಭೂಪ

Share Button

ಇಂತಹ ಒಂದು ದಿನ ಬರುತ್ತದೆ ಎಂದು ನಾವ್ಯಾರೂ  ಸಹ ಉಹಿಸಿರಲಿಕ್ಕಿಲ್ಲ. ಕಚ್ಚೆ ಪಂಚೆ, ತಲೆ ಮೇಲೊಂದು ಗಾಂಧೀ ಟೋಪಿ ಹಾಕಿ ಪಾಠ ಮಾಡಿದ ಶಿಕ್ಷಕರ ಜಾಗದಲ್ಲಿ ಇಂದು  ಕೃತಕ ಬುದ್ದಿಮತ್ತೆಯ ವರದಾನದ  ಫಲವಾಗಿರುವ “ಹುಮನಾಯ್ಡ್ ಶಿಕ್ಷಕ” ಬಂದು ನಮ್ಮ‌ ಮಕ್ಕಳಿಗೆ ಪಾಠ ಮಾಡುತ್ತಾನೆಂದರೆ ಒಮ್ಮೆ ಆಶ್ಚರ್ಯ‌ ಎನಿಸುತ್ತದೆ....

17

ಸೃಜನಶೀಲತೆಯನ್ನು ಕಸಿದುಕೊಳ್ಳುತ್ತಿರುವ ಚಾಟ್ ಬಾಟ್

Share Button

ನಿಮಗೆಲ್ಲಾ ನೆನಪಿರಬಹುದು ಸರಿಯಾಗಿ ಒಂದೂವರೆ ವರ್ಷದ ಹಿಂದೆ ಅಂದರೆ 2022 ರ ನವೆಂಬರ್ ನಲ್ಲಿ  ಯಾಂತ್ರಿಕ ಬುದ್ಧಿಮತ್ತೆ ಸಹಾಯದಿಂದ OpenAI ಅವರು ChatGPT ಚಾಟ್ ಬಾಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಇದು ವಿಶೇಷವಾಗಿ ಶಿಕ್ಷಣದ ಕ್ಷೇತ್ರದ ಗೇಮ್-ಚೇಂಜರ್ ಎಂಬಂತೆ ಬಿಂಬಿಸಲಾಗಿತ್ತು.  ಈ AI ತಂತ್ರಜ್ಞಾನವು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ...

5

ತೊರೆದು ಜೀವಿಸಬಹುದೇ…. ಡೀಸೆಲ್

Share Button

ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ  ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...

6

ಪ್ಲಾಸ್ಟಿಕ್ ಮುಕ್ತ ಊರು

Share Button

ನನ್ನ ಒಂದು ಕವನದಲ್ಲಿ ಪ್ಲಾಸ್ಟಿಕ್ಕನ್ನು ‘‘ಬಿಟ್ಟೇನೆಂದರೆ ಬಿಡದೀ ಬ್ರಹ್ಮೇತಿ’‘ ಎಂದು ವಿವರಿಸಿದ್ದೇನೆ. ಇಂದಿನ ದಿನ ಮಾನದಲ್ಲಿ ಮನೆಯ ಬಳಿಯ ಪುಟ್ಟ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳು, ಮಾಲ್‌ಗಳಲ್ಲಿ, ವಿವಿಧ ರೂಪ ತಳೆದ, ಪ್ಲಾಸ್ಟಿಕ್ ಕಸ, ನಮ್ಮ ಮನೆ ಪ್ರತಿನಿತ್ಯ ಹೊಕ್ಕುತ್ತದೆ. ಪ್ರತೀದಿನ ಪೌರಕಾರ್ಮಿಕರು, ಮನೆಮನೆಗಳಿಂದ, ಬೀದಿ ಬೀದಿಗಳಿಂದ...

Follow

Get every new post on this blog delivered to your Inbox.

Join other followers: