ಕಾವ್ಯ ಭಾಗವತ 34: ಜಡಭರತ – 2
35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...
ನಿಮ್ಮ ಅನಿಸಿಕೆಗಳು…