ವಾಟ್ಸಾಪ್ ಕಥೆ 41 : ನಿಜವಾದ ಸಂಪತ್ತು.
ಒಂದೂರಿನಲ್ಲಿ ಒಬ್ಬ ಸಿರಿವಂತನಿದ್ದನು. ಅವನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ನಾಲ್ಕು ಜನ ಸೊಸೆಯಂದಿರು ಬಂದಿದ್ದರು. ಸಿರಿವಂತನು ಮಡದಿ, ಮಕ್ಕಳು ಮತ್ತು ಸೊಸೆಯಂದಿರೊಟ್ಟಿಗೆ ಸುಖವಾಗಿದ್ದನು. ಅವರೆಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಸಿರಿವಂತನಿಗೆ ಹೀಗಾಗಿ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ. ಹೀಗಿರುವಾಗ ಒಂದುದಿನ ಸಿರಿವಂತನಿಗೆ ಕನಸಿನಲ್ಲಿ ಲಕ್ಷ್ಮೀದೇವಿಯು ಕಾಣಿಸಿಕೊಂಡಳು....
ನಿಮ್ಮ ಅನಿಸಿಕೆಗಳು…