Daily Archive: May 8, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9: ವಿಯೆಟ್ನಾಂನಿಂದ ಕಾಂಬೋಡಿಯಾದ ಕಡೆಗೆ… ಒಟ್ಟು 8 ದಿನಗಳ ವಿಯೆಟ್ನಾಂ ಪ್ರವಾಸ ಮುಗಿಸಿದ ನಂತರ, 23 ಸೆಪ್ಟೆಂಬರ್ 2024 ರಂದು ನಮಗೆ ಹೊ ಚಿ ಮಿನ್ಹ್ ಸಿಟಿಯಿಂದ ಪಕ್ಕದ ರಾಷ್ಟ್ರವಾದ ಕಾಂಬೋಡಿಯಾದ ಎರಡನೆಯ ದೊಡ್ಡ ನಗರವಾದ ‘ಸೀಮ್ ರೀಪ್’ ಗೆ ಹೋಗಬೇಕಿತ್ತು. ಆದಿನ...
ಡಾ.ಎಸ್.ಎಲ್.ಭೈರಪ್ಪನವರು ನಮ್ಮ ಕಾಲದ, ನಮ್ಮೊಡನಿರುವ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು. ಅವರು ಭಾಷಾಶಾಸ್ತ್ರ ವಿದ್ವಾಂಸರಾಗಿ, ಸಂಸ್ಕೃತಿಯ ಚಿಂತಕರಾಗಿ, ವಿಶಿಷ್ಟ ಸ್ಥಾನ ಗಳಿಸಿದವರು. ಕನ್ನಡದಲ್ಲಿ ಇವರಿಂದ ರಚನೆಯಾದ ಇಪ್ಪತ್ತೈದು ಕಾದಂಬರಿಗಳು ಓದುಗರ ಅಪಾರ ಒತ್ತಾಯದ ಮೇರೆಗೆ ಹಲವಾರು ಮರು ಮುದ್ರಣವಾಗಿರುವುದು ವಿಶೇಷ. ಅಷ್ಟೇ ಅಲ್ಲದೆ ಕೆಲವು ಕಾದಂಬರಿಗಳು ವಿವಿಧ ಭಾಷೆಗಳಿಗೆ...
42.ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 4 ರುದ್ರ ದೇವನುಕಾಲಕೂಟ ವಿಷವಪಾನಮಾಡಿದ ಪರ್ಯಂತನಿಶ್ಚಿಂತ ದೈತ್ಯ, ದೇವತೆಗಳುಮಥನ ಕಾರ್ಯ ಮುಂದುವರಿಸೆಕಾಮಧೇನುವಿನ ಉದ್ಭವಅದ ಋಷಿಮುನಿಗಳಪಾಲಾಗಿಸಿದ ದೇವರಾಜತದನಂತರ ಉದ್ಭವಿಸಿದಉಚೈಶ್ರವ, ಶುಭವರ್ಣದಶ್ವಬಲಿಯ ಪಾಲುಬಿಳಿಯಾನೆ ಐರಾವತಇಂದ್ರನ ಪಾಲುಅಷ್ಟ ದಿಗ್ಗಜಗಳೂಅಭ್ರಮವೆಂಬ ಎಂಟುಹೆಣ್ಣಾನೆಗಳೂಉದ್ಭವಿಸಿದವು ಕೌಸ್ತುಭರತ್ನ ಶ್ರೀಹರಿಯಕಂಠಮಾಲಿಕೆಯಪದಕ ಮಣಿಯಾಯ್ತುಪಾರಿಜಾತ ವೃಕ್ಷವೂದೇವತೆಗಳ ಪಾಲುಸಕ್ಷಾತ್ ಲಕ್ಷ್ಮೀದೇವಿಯೂಜಲಮಧ್ಯದಿಂಮೇಲೆದ್ದು ಬಂದುದೇವೇಂದ್ರನ ದಿವ್ಯ...
ಮೇ ತಿಂಗಳ ಮೊದಲ ಭಾನುವಾರವನ್ನು “ವಿಶ್ವ ನಗು ದಿನ“ವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೂ ಕೂಡ ಒಂದು ದಿನಾಚರಣೆ ಇದೆ. ತನ್ನದೇ ಆದ ಇತಿಹಾಸವು ಕೂಡವ್ಇರುವುದು ವಿಶೇಷ. ನಗದಿರುವವರಿಗೆ ಈ ದಿನ ಸ್ವಲ್ಪ ಸಮಯವಾದರೂ ನಗಿಸಿ, ಅದರ ಮಹತ್ವವನ್ನು ಸಾರುವಂತಹ ಕೆಲಸವೂ ಆಗಬೇಕು. ಆಗ ಮಾತ್ರ ನಗುವಿಗೆ ಮಹತ್ವ ಬರುತ್ತದೆ....
ರಾಮಾಯಣದಲ್ಲಿ ಬರುವ ಯುದ್ಧಕಾಂಡ ಅಧ್ಯಾಯದಲ್ಲಿ ಹಾಗೂ ನಂತರದಲ್ಲಿ ದುಷ್ಟ ರಾವಣನ ಸಂಹಾರ ಹಾಗೂ ಶಿಷ್ಟ ರಕ್ಷಣೆ ಪ್ರಸಂಗಗಳು ಬರುತ್ತವೆ. ಅನೇಕ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳಲ್ಲಿ ನಾನಾ ರೀತಿಯ ಯುದ್ಧಕಲೆಗಳು ವಿಜೃಂಭಿಸುತ್ತವೆ. ಸಾಮಾಜಿಕ ಹಾಗೂ ಜಾನಪದ ಚಲನಚಿತ್ರಗಳಲ್ಲಿ ಹಿಂದಿನಿಂದ ಕೋಲು ಹೊಡೆದಾಟ, ಕತ್ತಿವರಸೆ, ಕುಸ್ತಿ, ಬಾಕ್ಸಿಂಗ್ ಮುಂತಾದ...
ನನ್ನನೊಬ್ಬ ಅಕ್ಷರವೆಂದೆಣಿಸುವರು;ನಾನೊಂದು ಮಹಾಕಾವ್ಯ.ನನ್ನನೊಂದು ಬಿಂದುವೆಂದೆಣಿಸುವರು;ನಾನೊಂದು ಸಾಗರ.ನನ್ನನೊಂದು ಹಕ್ಕಿಯೆಂದೆಣಿಸುವರು;ನಾನು ಆಕಾಶ. ನನ್ನನೆದ್ದೇಳುವ ಅಲೆಯೆಂದೆಣಿಸುವರು;ನಾನು ಶಾಂತ ಧ್ಯಾನದ ಸಾಗರ ಹೃದಯ.ನನ್ನನುದುರುವ ಹಳದಿ ಎಲೆಯೆಂದೆಣಿಸುವರು;ನಾನು ಮರದ ತಾಯಿಬೇರು.ನನ್ನನೊಣ ಮರಳೆಂದೆಣಿಸುವರು;ನಾನು ತೇವವನು ಹೊತ್ತ ಚಿಲುಮೆ.ನನ್ನನು ಸೇರಿದ ಸಿರಿ ಎಂದೆಣಿಸುವರು; ಬಡತನದಲ್ಲೂ ಜೊತೆಯಿಹ ಅಳಿಯದ ಗೆಳೆತನ ನಾನು.ನನ್ನನೊಂದು ದುಃಖ ಗೀತೆಯೆಂದೆಣಿಸುವರು;ಅದೆಂದಿಗೂ ಬದುಕಿನ ಚಿಂತೆ ತಾನೆ!ನನ್ನ...
ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ ದಾರಿಯದೂರದ ನಡುವೆಮೆಟ್ಟಿಲ ಮಾತು ಹಲವು ಬದುಕಿಗೆ ಆಸರೆಏರಿದ ಹೆಜ್ಜೆಗೆಮಾತಿಗೆ ಒಲವಿಗೆಕುಳಿತ ಮನಸುಉಪಕರಿಸಿದ ಬೆವರುಭರವಸೆಯಂತೆಬಾಳಿ ಬದುಕಿದಮನುಜನಂತೆ ಮೆಟ್ಟಿಲುನೆಲೆಯ ನಡೆಯಂತೆನಮ್ಮರಿವಿನ ಉಳಿವಂತೆ –ನಾಗರಾಜ ಬಿ. ನಾಯ್ಕ ,ಕುಮಟಾ. +4
ಜಮ್ಮು ಕಾಶ್ಮೀರಕ್ಕೆ ಹೋಗಿ ಹೆಚ್ಚು ಕಡಿಮೆ ನಲವತ್ತಮೂರು ವರ್ಷಗಳಾಗಿದ್ದುವು. ನನ್ನ ಗೆಳತಿ ಬೆಂಗಳೂರಿನಿಂದ ಪ್ಯಾಕೇಜ್ ಟೂರಿನಲ್ಲಿ ಹೊರಟಿದ್ದಳು. ನನ್ನನ್ನು ಬರುತ್ತೀಯಾ ಎಂದು ವಿಚಾರಿಸಿದಳು. ಮೊದಲು ಅನುಮಾನದಿಂದ ‘ನೋಡೋಣ’ ಎಂದು ಉತ್ತರ ಕೊಟ್ಟೆ. ನಂತರ ನನ್ನ ಪತಿ ‘ನೋಡಿ ನಾಲ್ಕು ದಶಕಗಳ ಮೇಲಾಗಿದೆಯಲ್ಲಾ ಹೋಗೋಣ’ ಎಂದರು. ಸರಿ ಮುಂಗಡ...
ನಿಮ್ಮ ಅನಿಸಿಕೆಗಳು…