ಪುಸ್ತಕಾವಲೋಕನ ‘ಉತ್ತರಕಾಂಡ’ : ಲೇಖಕರು: ಎಸ್.ಎಲ್.ಭೈರಪ್ಪ.
ಡಾ.ಎಸ್.ಎಲ್.ಭೈರಪ್ಪನವರು ನಮ್ಮ ಕಾಲದ, ನಮ್ಮೊಡನಿರುವ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು. ಅವರು ಭಾಷಾಶಾಸ್ತ್ರ ವಿದ್ವಾಂಸರಾಗಿ, ಸಂಸ್ಕೃತಿಯ ಚಿಂತಕರಾಗಿ, ವಿಶಿಷ್ಟ ಸ್ಥಾನ ಗಳಿಸಿದವರು. ಕನ್ನಡದಲ್ಲಿ ಇವರಿಂದ ರಚನೆಯಾದ ಇಪ್ಪತ್ತೈದು ಕಾದಂಬರಿಗಳು ಓದುಗರ ಅಪಾರ ಒತ್ತಾಯದ ಮೇರೆಗೆ ಹಲವಾರು ಮರು ಮುದ್ರಣವಾಗಿರುವುದು ವಿಶೇಷ. ಅಷ್ಟೇ ಅಲ್ಲದೆ ಕೆಲವು ಕಾದಂಬರಿಗಳು ವಿವಿಧ ಭಾಷೆಗಳಿಗೆ...
ನಿಮ್ಮ ಅನಿಸಿಕೆಗಳು…